ಕೇಂದ್ರ ನಾಯಕರೆ ನಿಮ್ಮ ಆಯ್ಕೆ ಸರಿಯಿಲ್ಲ ...
ಒಂದು ಚುನಾವಣೆಯಲ್ಲಿ ಟಿಕೆಟ್ ಕೊಡಲಿಲ್ಲ ಅಂತ ಕಾಂಗ್ರೆಸ್ಗೆ ಹೋಗಿ ಅಲ್ಲಿ ಸೋತು, ವಿದಾನ ಪರಿಷತ್ತು ಸದಸ್ಯ ಮಾಡಿ ಅಲ್ಲಿಯೂ ಅವರಿಗೆ *ಕೈ* ಕೊಟ್ಟು ಪುನಃ ಬಿಜೆಪಿಗೆ ಬಂದವರಿಗೆ ಬಂಗಾರದ ಬಟ್ಟಲಲ್ಲಿ ಟಿಕೆಟ್ ಇಟ್ಟು ಕೊಡ್ತಾರಲ್ಲ.
@JPNadda@AmitShah@PMOIndia
ಶೆಟ್ಟರ್ ನೋಡಿ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆದವರು. ಒಂದು ಚುನಾವಣೆಯಲ್ಲಿ ಟಿಕೆಟ್ ಕೊಡಲಿಲ್ಲ ಅಂತ ಕಾಂಗ್ರೆಸ್ಗೆ ಹೋಗಿ ಅಲ್ಲಿ ಸೋತು, ವಿದಾನ ಪರಿಷತ್ತು ಸದಸ್ಯ ಮಾಡಿ ಅಲ್ಲಿಯೂ ಅವರಿಗೆ *ಕೈ* ಕೊಟ್ಟು ಪುನಃ ಬಿಜೆ���ಿಗೆ ಬಂದವರಿಗೆ ಬಂಗಾರದ ಬಟ್ಟಲಲ್ಲಿ ಟಿಕೆಟ್ ಇಟ್ಟು ಕೊಡ್ತಾರಲ್ಲ
ನಮ್ಮ ದೌರ್ಭಾಗ್ಯವಲ್ಲದೇ ಮತ್ತೇನು
@PMOIndia @AmitShah
ಇದು ನಮ್ಮ ದೌರ್ಭಾಗ್ಯ
ಶೆಟ್ಟರ್ ನೋಡಿ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆದವರು... ಒಂದು ಚುನಾವಣೆಯಲ್ಲಿ ಟಿಕೆಟ್ ಕೊಡಲಿಲ್ಲ ಅಂತ ಕಾಂಗ್ರೆಸ್ಗೆ ಹೋಗಿ ಅಲ್ಲಿ ಸೋತು, ವಿದಾನ ಪರಿಷತ್ತು ಸದಸ್ಯ ಮ��ಡಿ ಅಲ್ಲಿಯೂ ಅವರಿಗೆ *ಕೈ* ಕೊಟ್ಟು ಪುನಃ ಬಿಜೆಪಿಗೆ ಬಂದವರಿಗೆ ಬಂಗಾರದ ಬಟ್ಟಲಲ್ಲಿ ಟಿಕೆಟ್ ಇಟ್ಟು ಕೊಡ್ತಾರಲ್ಲ. ನಮ್ಮ ದೌರ್ಭಾಗ್ಯವಲ್ಲದೇ ಮತ್ತೇನು