Police officers were vandalising their own vehicles to delegitimise the protest. Manufactured chaos. The lengths your own countrymen will go to ruin your future. This is the country they ask you to be proud of. Shameful.
Police officers were vandalising their own vehicles to delegitimise the protest. Manufactured chaos. The lengths your own countrymen will go to ruin your future. This is the country they ask you to be proud of. Shameful.
ವಿಜಯ್ ಭಾರದ್ವಾಜ್ ಅವರು ಹಾಡುವ ಮೂಲಕ ಅಣ್ಣಾವ್ರ ಜನ್ಮದಿನಕ್ಕೆ ವಿಶೇಷವಾಗಿ ಶುಭ ಕೋರಿದ್ದಾರೆ. 🎵 😍
ಡಾ. ರಾಜ್ಕುಮಾರ್ ಅವರ ನಿಮ್ಮ ನೆಚ್ಚಿನ ಹಾಡು ಯಾವುದೆಂದು ಕಾಮೆಂಟ್ ಮಾಡಿ!✍️
#DrRajkumar#StarSportsKannada
In 1980, Kannada was being pushed aside in its own land, dominated by English and Hindi in administration and education. The Gokak report exposed this neglect, sparking a movement that grew into a massive uprising.
That’s when Dr. Rajkumar stepped in and became the voice of the people, traveling across Karnataka and giving the movement strength and direction.
Annavru's demand was simple, Kannada as the first language in administration and education. No hostility towards other languages, just respect for the mother tongue.
The movement succeeded. Kannada got its rightful place.
On his birth anniversary, we remember not just an actor, but a man who stood for his people, his language, and his land. Dr. Rajkumar remains a voice, a strength, and a lasting pride of Karnataka.
#DrRajkumar #Annavru #GokakChaluvalli
On the birth anniversary of the legendary Dr. #Rajkumar, we remember and celebrate an icon whose voice, grace, and unforgettable performances shaped generations. His legacy lives on in every heart!!!
Forever cherished, forever inspiring.
Respectful tributes to #Annavru on this special day.
#DrRajkumar #RajkumarBirthday
6 ಕೋಟಿ ಕನ್ನಡಿಗರ ಕಂಠದಲ್ಲಿ ಅಣ್ಣಾವ್ರ ಹಾಡಿದೆ, ರಕ್ತದಲ್ಲಿ ಅಣ್ಣಾವ್ರ ಆದರ್ಶವಿದೆ!
ಬಣ್ಣ ಹಚ್ಚಿದರೆ ಬಂಗಾರದ ಮನುಷ್ಯ,
ಬಣ್ಣ ಅಳಿಸಿದರೆ ದೇವತಾ ಮನುಷ್ಯ! 'ನಟಸಾರ್ವಭೌಮ' ಎಂಬ ಬಿರುದಿಗಿಂತಲೂ ಮಿಗಿಲಾದದ್ದ��� ನೀವು ನಮಗೆ ನೀಡಿದ 'ಅಭಿಮಾನಿ ದೇವ್ರು' ಎಂಬ ಪ್ರೀತಿ!
ಪ್ರೀತಿಯ ಡಾ.ರಾಜ್ಕುಮಾರ್ ಜನ್ಮದಿನದ ಸವಿನೆನಪುಗಳು.✨🫶
#DrRajKumar
ನಟ ಸಾರ್ವಭೌಮ, ಕರ್ನಾಟಕ ರತ್ನ, ಬಂಗಾರದ ಮನುಷ್ಯ, ಡಾ. ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪು. ♥️
"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂದು ಹೇಳಿದ ನಮ್ಮ "ರಾಜ್" ಅವರಿಗೆ ರಾಜ ನಮನ. 👑
Honouring the legacy of Dr. Rajkumar, a true icon of Indian and Kannada cinema whose presence, voice and spirit continue to inspire generations. Forever our Annavru. 🙏
#ಕರು��ಾಡದಿಗ್ಗಜರು #PlayBold #ನಮ್ಮRCB
��ನ್ನಡಿಗರ ಶಕ್ತಿ , ಕನ್ನಡಿಗರ ಮನಸಲ್ಲಿ ಸದಾ ಕಾಲ ಇರುವ ವ್ಯಕ್ತಿ...
ಕೋಟ್ಯಂತರ ಅಭಿಮಾನಿಗಳ ರಾಜ , ಎಂದೆಂದಿಗೂ ಇವರೇ ಕನ್ನಡ ಚಿತ್ರರಂಗದ ಮಹಾರಾಜ...
ಕನ್ನಡ ಕಂಠೀರವ , ಗಾನ ಗಂಧರ್ವ , ಕರುನಾಡ ಕೇಸರಿ , ನಟ ಸಾರ್ವಭೌಮ , ಪದ್ಮ ಭೂಷಣ , ವರನಟ , ಅಣ್ಣಾವ್ರ ೯೭ನೇ ಡಾ. ರಾಜ್ಉತ್ಸವದ ಶುಭಾಶಯಗಳು...💛❤️
#HBDDrRajkumar #Annavru #Rajkumar
US Treasury Secretary
"India was less than just 1% of Russian oil, now its up to 42%. India is just profiteering, they are just reselling, they made $16 bn. Some of the richest families in India..buying cheap Russian oil. Unacceptable "
https://t.co/VvhCh4yovR
ಅಣ್ಣಾವ್ರು 💛❤️
ನನಗಂತೂ ಈ ದೃಶ್ಯನ ನೋಡಿ ತಲೆ ಕೆಟ್ಟು ಹೋಗದೆ.. ಆದಷ್ಟು ಬೇಗ ಈ ತಂತ್ರಜ್ಞಾನವನ್ನು ಬಳಸಿ ಅಣ್ಣಾವ್ರಿಗೆ ತಕ್ಕಂತ ಕಥೆ ಮಾಡಿ ಈ ಚಿತ್ರ ಎಲ್ಲ ದಾಖಲೆಗಳನ್ನು ಮುರಿಯಲಿ... ಜೈ ಡಾ. ರಾಜಕುಮಾರ್ 🙏🙏🙏