ವಿಧಾನ ಪರಿಷತ್ ಸದಸ್ಯರಾಗಿ ನಮ್ಮ ನೆಚ್ಚಿನ ನಾಯಕರು ಶ್ರೀ ಬಸನಗೌಡ ಬಾದರ್ಲಿ ಅವರು ಇಂದು ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಅವರ ಮುಂದಿನ ರಾಜಕೀಯ ಜೀವನ ಚೆನ್ನಾಗಿರಲಿ ಎಂದು ಶುಭ ಹಾರೈಕೆ.
Finally BB MLC
#siddaramaiah#DK#congress#Karnataka
ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿನ ಉಪಚುನಾವಣೆಯ ಅಭ್ಯರ್ಥಿಯಾದ ನನಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಮಾನ್ಯ ಶ್ರೀ @DKShivakumar ಅವರ ಗೃಹ ಕಚೇರಿಯಲ್ಲಿ ಹರ ಗುರು ಚರ ಮೂರ್ತಿಗಳ ಆಶೀರ್ವಾದದೊಂದಿಗೆ ಚುನಾವಣಾ A-Form & B-Form ಅನ್ನು ಸ್ವೀಕರಿಸಿ ವಿವಿಧ ಮಠಾಧೀಶರ ಆಶೀರ್ವಾದ ಪಡೆದೆನು.
ಇಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ DK Shivakumar @DKShivakumar ಅವರನ್ನು ಸಿಂಧನೂರು ಕ್ಷೇತ್ರದ ಜನಪ್ರಿಯ ನಾಯಕರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ Basanagouda Badarli ಅವರು ಸ್ವಾಗತಿಸಿದರು.
#BB24
ಪ್ರತಿಯೊಬ್ಬ ನಾಗರಿಕನ ನಿರ್ದಿಷ್ಟ ಹಕ್ಕು, ಕರ್ತವ್ಯ, ಕಾನೂನುಗಳನ್ನು ನೀಡುವ ಭಾರತದ ಸಂವಿಧಾನ, ಭಾರತ���ಯರ ಸುರಕ್ಷಿತ ಬದುಕಿಗೆ ಅಡಿಪಾಯ ಹಾಕುವ ಶ್ರೇಷ್ಠ ಗ್ರಂಥ. ಸಂವಿಧಾನದ ಮೌಲ್ಯ, ಆಶೋತ್ತರಗಳನ್ನು ತಿಳಿದು ಅದರಂತೆ ನಡೆದು ಶಕ್ತಿಶಾಲಿ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸೋಣ.
#ConstitutionDay2022
"ನಮ್ಮ ಮತ ನಮ್ಮ ಹಕ್ಕು"
ಈ ಬಾರಿ ಚುನಾವಣೆಯಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ
ಶ್ರೀ ಬಸನಗೌಡ ಬಾದರ್ಲಿ ಅವರನ್ನು ಬೆಂಬಲಿಸಿಸೋಣ.
@Basanagouda99#Congress
ರಾಯಚೂರು ನಗರದ ಕೃಷ್ಣಗಿರಿ ಬಡಾವಣೆಯಲ್ಲಿ ಕಾಂಗ್ರೆ���್ ನಾಯಕರಾದ ಶ್ರೀ ರಾಹುಲ್ ಗಾಂದಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕಾರ್ಯಕ್ರಮದ ಸಿದ್ಧತೆಯ ಕುರಿತು ಕೆಪಿಸಿಸಿ ರಾಜ್ಯಾದ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ ಅವರ ನೇತೃತ್ವದಲ್ಲಿ ಜಿಲ್ಲೆಯ ಪ್ರಮೂಖ ನಾಯಕರ ಪೂರ್ವಭಾವಿ ಸಭೆ ಮಾಡಲಾಯಿತು.
Two Former Youth Congress Karnataka State Presidents Rizwan Arshad ji & Basan Gowda ji & Youth Congress team at Noor’s Wedding;
Wishing a very happy & blessed married life to Noor & Nazneen.
🎊🎉🎊🎉🎊🎉🎉💕
@Basanagouda99 ಅವರ ನೈತೃತ್ವದಲ್ಲಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ತಾಲೂಕು ಅಧ್ಯಕ್ಷರ, ಉಪಸ್ಥಿತಿಯಲ್ಲಿ ಅಡಿಗೆ ಅನಿಲ, ಪೆಟ್ರೋ��್ ಡೀಸೆಲ್ ಏರಿಕೆ ಖಂಡಿಸಿ ಬಿಜೆಪಿ ವಿರುದ್ಧ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆಯನ್ನು ಮಾಡಲಾಯಿತು.