ಸದಾ ಪರಹಿತ ಬಯಸಿದ ರಾಮ,
ಬಿಲ್ಲು ಮುರಿದು ಗೆದ್ದ ರಾಮ,
ಎಲ್ಲರನ್ನೂ ಪ್ರೀತಿಸಿದ ರಾಮ,
ಪತಿಯಾಗಿ ಮಗನಾಗಿ ಅಣ್ಣನಾಗಿ ಪುರುಷೋತ್ತಮ.
ಎಲ್ಲರ ಹೃದಯದಲ್ಲೂ ಸಹೃದಯಿ ಶ್ರೀರಾಮ ನೆಲೆಸಲಿ. ಬೆಳಕಾಗಲಿ. ಲೋಕ ಕಲ್ಯಾಣವಾಗಲಿ 🙏
#JaiShriRam
ಕಾಯಕ ವರ್ಗದ ಕುಶಲಕರ್ಮಿಗಳ ಅದ್ಭುತ ಕಲಾಕೃತಿಗಳನ್ನು ರಾಜ್ಯದ ಜನರಿಗೆ ವ್ಯಾಪಕವಾಗಿ ತಲುಪಿಸುವ #Lidkar ಸಂಸ್ಥೆಯ ಪ್ರಚಾರ ರಾಯಭಾರಿಯಾಗಲು ತುಂಬ ಹೆ��್ಮೆಯಿದೆ. ಈ ತರಹದ ಒಳ್ಳೆ ಕೆಲಸಕ್ಕೆ ನನ್ನನ್ನು ಭಾಗಿಯಾಗಿಸಿದ @LIDKAR_HoL ನ ವ್ಯವಸ್ಥಾಪಕ ನಿರ್ದೇಶಕರಾದ ವಸುಂಧರ ಅವರಿಗು, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗು ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ. ಮಹದೇವಪ್ಪನವರಿಗೂ, ಗೆಳೆಯರಾದ ಕಿರಣ್ ಹಾಗು ಸೂರ್ಯ ಅವರಿಗೂ ಧನ್ಯವಾದಗಳು.
@siddaramaiah @CMahadevappa
ಮಳೆಯ ಅಭಾವದಿಂದ ರೈತರು ಸಂಕಷ್ಟದಲ್ಲಿದ್ದಾರೆ.
ಕಾವೇರಿ ಕೃಷ್ಣ ನದಿಗಳ ಹೋರಾಟ ನಮ್ಮ ಎಲ್ಲರ ಕರ್ತವ್ಯ . ನಮ್ಮ ರೈತರಿಗೆ ಸಿಗಬೇಕಾದ ಪಾಲು ಸಿಗಲೇಬೇಕು. ನಮ್ಮ ಹಕ್ಕಿಗಾಗಿ ಸದಾ ಹೋರಾಡೋಣ. ಕಾವೇರಿ ಸಂಘರ್ಷ ಬೇಗ ಅಂತ್ಯವಾಗಲಿ.