ಬೇಸಗೆ ವಿಪರೀತ ಸೆಕೆ ವಿದ್ಯುತ್ ಸರಬರಾಜು ಆಗಾಗ ಕಡಿತವಾಗಿ ವಿಪರೀತ ಸೊಳ್ಳೆ ಕಾಟದಿಂದ ನಿದ್ರೆ ಹಾಳಾಗಿ ಪರೀಕ್ಷೆಯಲ್ಲಿ ಅವರ ಏಕಾಗ್ರತೆ ಕಡಿಮೆಯಾಗುತ್ತದೆ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಮೈಸೂರು ಪಾಲಿಕೆಯು 65 ವಾರ್ಡ್ಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್, ಲಾರ್ವನಾಶಕ ಸಿಂಪರಣೆ ಸ್ವಚ್ಛತಾ ಅಭಿಯಾನಗಳನ್ನು ಹಮ್ಮಿಕೊಳ್ಳುಬೇಕು
ಮೈಸೂರು ಜಿಲ್ಲೆಯ ಹುಣಸೂರು ತಾಲೋಕಿನ ಶಬ್ಬೀರ್ ನಗರದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ಖಾಸಗೀ ವಿಧಿವಿಜ್ಞಾನ ಪ್ರಯೋಗಾಲಯದಿಂದ ಧೃಡಪಟ್ಟಿದೆ
#ಅರವಿಂದ್_ಶರ್ಮ#ಸಾಮಾಜಿಕಚಳವಳಿಗಾರರು
🚨 Pakistan Zindabad in Mysuru! 🚨
At Eid Milad procession (Sep 5, Hunsur), some raised Pakistan Zindabad slogans.
👉 Video verified as genuine by Bengaluru’s Q4 Forensic Lab.
🔴 Take action against anti-nationals!
@MysuruCityPolice @BlrCityPolice @ADGP_Karnataka
#Mysuru
#ಕಳಚಿತುಕನ್ನಡದಮತ್ತೊಂದುಕೊಂಡಿ
ಸ.ರ ಸುದರ್ಶನ ಅವರು ಕನ್ನಡ ಚಳವಳಿಯ ಅಗ್ರಗಣ್ಯರು , ಸರಳ ಬದುಕಿನಲ್ಲಿ ತೃಪ್ತಿ ಪಟ್ಟವರು ನನಗೆ ಯಾವಾಗಲೂ ನಮ್ಮದು ಮುಗೀತು ರಿ ಶರ್ಮ ಮುಂದೆ ನೀವೆ ಕನ್ನಡದ ಕೆಲಸ ನಡೆಸಿಕೊಂಡು ಹೋಗಬೇಕೆಂದು ಪದೇ ಪದೇ ��ೇಳುತ್ತಿದ್ದರು ಅವರ ಆದರ್ಶದಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ನನ್ನದಷ್ಟೆ.