ವಿಧಾನಸೌಧ- ಹೈಕೋರ್ಟ್ ಚಲೋ ಪ್ರತಿಭಟನೆಯಲ್ಲಿ ರಾಜ್ಯದ ಲಕ್ಷಾಂತರ ಜನರು ಪಾಲ್ಗೊಂಡರು, ಆದರೂ ಯಾವುದೇ ಟಿವಿ ವಾಹಿನಿಗಳು ಇಲ್ಲಿ ಒಂದು ಹೆಜ್ಜೆಯು ಸಹ ಇಡಲಿಲ್ಲ ಮತ್ತು ಈ ಜನ ಸಾಗರದ ಬಗ್ಗೆ ವರದಿಯನ್ನು ಮಾಡಲಿಲ್ಲ.
ಮುಂದೊಂದು ದಿನ ಇದೆ ಜನರಿಂದ ರಕ್ಷಣೆ, ಸಹಾಯ ಬೇಡಲು ಬಂದೆ ಬರುತ್ತೀರಿ!!
#BengaluruChalo#Bengaluru#BoyCutMedias
🇮🇳Schedules of the Indian Constitution
A quick guide to all 12 Schedules that support governance, administration & constitutional implementation
Honouring Dr. BR Ambedkar for shaping a strong constitutional framework
#IndianConstitution#DrBRAmbedkar#DalitHistoryMonth#India
ಡಾ. ಬಿ.ಆರ್. ಅಂಬೇಡ್ಕರ್ ರವರಿಗೆ 'ಅಂಬೇಡ್ಕರ್' ಎಂಬ ಹೆಸರು ಹೇಗೆ ಬಂತು?
ಕೆಲವರ ಹೇಳಿಕೆ ಪ್ರಕಾರ ಅವರ ಗುರುಗಳಿಂದ ಬಂದಿರುತ್ತದೆ, ಎನ್ನುತ್ತಾರೆ!
ಇದು ��ಪ್ಪು❌
ಸ್ವತಃ ಅವರ ತಂದೆ, ಸುಬ್ಬೇದಾರ್ ರಾಂಜೀ ಮಲೋಜಿ ಅಂಬೇಡ್ಕರ್ ಅವರಿಂದ ಬಂದಿರುತ್ತದೆ✅
ಈ ವಿಚಾರವನ್ನು @MSJEGOI ಕೇಂದ್ರ ಸರ್ಕಾರ ಪ್ರಕಟಿಸಿದೆ
Ref: Volume 10 P-3 Pa-3
ಸಾಮ್ರಾಟ್ ಅಶೋಕ ಚಕ್ರವರ್ತಿ ಕಳಿಂಗ ಯುದ್ಧದಿಂದಾದ ಸಾವು ನೋವುಗಳನ್ನು ನೋಡಿ ಮನ ಪರಿವರ್ತನೆಯಾಗಿ ಶಸ್ತ್ರವನ್ನು ತ್ಯಜಿಸಿ ಇನ್ನು ಮುಂದೆ ಯುದ್ಧ ಮಾಡೋದಿಲ್ಲವೆಂದು ಶಪಥ ಮಾಡುತ್ತಾನೆ.
9 ದಿನ ಉಪವಾಸ ಮಾಡಿ ಬೌದ್ಧ ಧಮ್ಮವನ್ನು ��್ವೀಕರಿಸುತ್ತಾನೆ.
ಆ ದಿನವನ್ನು ವಿಜಯದಶಮಿ ಎಂದು ಆಚರಿಸುತ್ತ ಬರಲಾಗುತ್ತಿದೆ.
ಸರ್ವರಿಗೂ ವಿಜಯದಶಮಿಯ ಶುಭಾಶಯಗಳು
09-10-2023-BSP RELEASE-Behen Kum. Mayawati Ji during Bahujan Nayak Manyawar Shri Kanshi Ram Ji parinirvan diwas (death anniversary) programme at 9 Mall Avenue, BSP Central Camp office in Lucknow
"ಭೀಮಾ ಕೋರೆಗಾಂವ" ಎಂಬ ಐತಿಹಾಸಿಕ ಇತಿಹಾಸ ಉಳ್ಳಂತಹ ವಿಷಯವನ್ನು ಚಲನಚಿತ್ರ ರೂಪದಲ್ಲಿ ತೆರೆಗೆ ತರಲು ಯತ್ನಿಸುತ್ತಿರುವ ಖ್ಯಾತ ನಿರ್ದೇಶಕ ಶ್ರೀಯುತ ನಾಗಶೇಖರ್ ಹಾಗೂ ಅವರ ತಂಡಕ್ಕೆ ಭೀಮ ಅಭಿನಂದನೆಗಳು. ಇಡೀ ಚಿತ್ರ ತಂಡಕ್ಕೆ ಶುಭವಾಗಲಿ.
#BhimaKoregaon#Nagashekar@nagshekar
ಭಾರತದ ಸಾಮಾಜಿಕ ಪ್ರಜಾಪ್ರಭುತ್ವದ ರೂವಾರಿ, ಮಹಾನ್ ದಾರ್ಶನಿಕ, ಫುಲೆಯವರ ಆದರ್ಶವಾದಿ, ಅಸ್ಪೃಶ್ಯರು ಮತ್ತು ಹಿಂದುಳಿದ ವರ್ಗದವರಿಗೆ ಶಿಕ್ಷಣದೊಂದಿಗೆ, ಅಧಿಕಾರದಲ್ಲಿ ಸಮಪಾಲು ಮತ್ತು ಸಾಮಾಜಿಕ ಸ್��ಾನಮಾನ ದೊರಕಿಸಿ ಕೊಟ್ಟಂತಹ ಛತ್ರಪತಿ ಶಾಹು ಮಹಾರಾಜ ರವರ ಜನ್ಮ ಜಯಂತಿಯ ಶುಭಾಶಯಗಳು.
(೨೬ ಜೂನ್ ೧೮೭೪-೬ನೇ ಮೇ ೧೯೨೨)
#ShahuMaharaj