ದೇಶಸೇವೆಗೆ ಸಮರ್ಪಿತ ಜೀವನ ! 🇮🇳
ತನ್ನ ಜೀವನದ ಪ್ರ��ಿಯೊಂದು ಕ್ಷಣವನ್ನೂ ನಿಸ್ವಾರ್ಥ ಭಾವದೊಂದಿಗೆ ಭಾರತಮಾತೆಯ ಚರಣಗಳಿಗೆ ಅರ್ಪಿತಗೊಳಿಸಿದ ಕರ್ಮಯೋಗಿಯ ದಿನಚರಿಯನ್ನು ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾತುಗಳಲ್ಲಿ ಕೇಳಿ.
ಭಾರತ ಮಾತೆಗಾಗಿನ ಅವರ ಈ ಸಮರ್ಪಣೆಗೆ ಸಾಷ್ಟಾಂಗ ನಮನಗಳು. 🙏
#12YearsofSeva
Life changes. People change. Situations change.
Through it all, PM @narendramodi remains constant, respectful to elders, playful with children, always listening, always celebrating.
We may not always realise it… but India truly needs a leader like him. Our Forever PM. 💛
#ForeverPM
#24YearsOfSeva
ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ 75 ಸಾರ್ಥಕ ಸಂವತ್ಸರಗಳ ಸಂಭ್ರಮ !
ವಿಕಸಿತ ಭಾರತ ನಿರ್ಮಾಣದ ಮಹತ್ವಾಕಾಂಕ್ಷೆಯೊಂದಿಗೆ ದೇಶಕ್��ಾಗಿ ಅಹರ್ನಿಶಿ ದುಡಿಯುತ್ತಿರುವ ನಿಸ್ವಾರ್ಥ ಕರ್ಮಯೋಗಿ, ಅಭಿವೃದ್ದಿಯ ಹರಿಕಾರ, ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
#ModiAt75 #HappyBdayModiji #HappyBirthdayModiji #HappyBdayPMModi #SevaParv
26 ಮೇ 2014 ರ ಈ ದಿನದಂದು, ನಾನು ಮೊದಲ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೆ.
ನಿಮ್ಮ ಆಶೀರ್ವಾದದ ಬಲದಿಂದ, ನಾನು ಹಗಲಿರುಳು ದೇಶವಾಸಿಗಳ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ.
�� ಎಲ್ಲಾ ವರ್ಷಗಳಲ್ಲಿ, ದೇಶವು ದಶಕಗಳಷ್ಟು ಹಳೆಯ ಸಂಕೋಲೆಗಳನ್ನು ಮುರಿದಿದೆ. ದೇಶವು ಕಲ್ಪನೆಗೂ ನಿಲುಕದ ಮತ್ತು ಅಭೂತಪೂರ್ವವಾದ ನಿರ್ಧಾರಗಳನ್ನು ತೆಗೆದುಕೊಂಡಿದೆ.
- ಪ್ರಧಾನಿ ಶ್ರೀ @narendramodi
#PMModi
महाकुंभ में भक्ति और अध्यात्म का अद्भुत संगम!
मकर संक्रांति महापर्व पर महाकुंभ में प्रथम अमृत स्नान में शामिल सभी श्रद्धालुओं का हार्दिक अभिनंदन।
महाकुंभ की कुछ तस्वीरें…
I am honoured to be conferred the Mubarak Al-Kabeer Order by His Highness the Amir of Kuwait, Sheikh Meshal Al-Ahmad Al-Jaber Al Sabah. I dedicate this honour to the people of India and to the strong friendship between India and Kuwait.
ಜನ ಪ್ರತಿನಿಧಿಗೆ ರಕ್ಷಣೆ ಇಲ್ಲದ ಕಾಂಗ್ರೆಸ್ ಸರ್ಕಾರದಲ್ಲಿ ಸಾಮಾನ್ಯ ಜನರ ಸ್ಥಿತಿ ಹೇಗಿರಬಹುದು???
ಸುಳ್ಳು ಆರೋಪದಲ್ಲಿ ಬಂಧಿತನಾದ ಶಾಸಕರ ಮೇಲೆ ಮೂರು ಬಾರಿ ಹಲ್ಲೆಗೆ ಯತ್ನ, ಒಂದು ಪೊಲೀಸ್ ಠಾಣೆಯಿಂದ ಮತ್ತೊಂದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಹಲ್ಲೆ ದಾರಿ ಮಧ್ಯೆ ಎನ್ಕೌಂಟರ್ ಮಾಡಲು ಯೋಜನೆ ರಾಜ್ಯ ಸರ್ಕಾರ ರೂಪಿಸಿತ್ತೇ ಎನ್ನುವ
ಅನುಮಾನ ಕಾಡುತ್ತಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಸಚಿವರಾದ ಶ್ರೀ ಸಿ.ಟಿ. ರವಿ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಪೊಲೀಸ್ ಇಲಾಖೆಯ ಮೂಲಕ ತಮ್ಮ ಪ್ರಭಾವ ಬಳಸಿಕೊಂಡಿರುವುದು
ಖಂಡನೀಯ.
ಬಿಜೆಪಿ ಸಂಸದರು ಹಾಗೂ ಮಾಜಿ ಕೇಂದ್ರ ಸಚಿವರಾದ ಶ್ರೀ @pcsarangi ಅವರ ಮೇಲೆ ಗೂಂಡಾ ಸಂಸ್ಕೃತಿ ತೋರಿದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನಡೆ ಖಂಡನೀಯ.
ಸ���ಸತ್ ಆವರಣದಲ್ಲಿ ಬಾಲಕ ಬುದ್ಧಿಯ @RahulGandhi ಅವರ ತಳ್ಳಾಟದ ಪರಿಣಾಮ ಸಂಸದರಾದ ಪ್ರತಾಪ್ ಚಂದ್ರ ಸಾರಂಗಿ ಗಾಯಗೊಂಡಿದ್ದಾರೆ. @INCIndia ಸಂಸ್ಕೃತಿ ಎಂದರೆ ಗೂಂಡಾ ಸಂಸ್ಕೃತಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.
ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನಲ್ಲೇ ಸಂಸತ್ತಿನ ಹಿರಿಯ ಸದಸ್ಯರಾಗಿರುವ ಸಾರಂಗಿ ಅವರ ಮೇಲೆ ತಳ್ಳಾಟ ನಡೆಸುವ ಮೂಲಕ ಗೂಂಡಾ ಪ್ರವೃತ್ತಿ ತೋರಿರುವ ರಾಹುಲ್ ಗಾಂಧಿ ಅವರು ಈ ಕೂಡಲೇ ದೇಶದ ಜನತೆಯ ಬಳಿ ಕ್ಷಮೆ ಯಾಚಿಸಬೇಕು. ಸಂಸತ್ತಿಗೆ ಸವಾಲೆಸೆದಿ���ುವ ಕಾಂಗ್ರೆಸ್ಸಿಗರ ಮಾನಸಿಕತೆಗೆ ಧಿಕ್ಕಾರ.
#CongressInsultsAmbedkar
#CongressInsultsConstitution
ನಮ್ಮ ತುಳುನಾಡ್ ದ ಮಾತಾ ಧರ್ಮದಕ್ಲೆನ್ಲಾ ಒಂಜಿ ಮಲ್ಪುನ ನಮ್ಮ ಅಪ್ಪೆ ಬಾಸೆ (ಭಾಷೆ) ತುಳು. ಈ ನಮ್ಮ ಅಪ್ಪೆ ಬಾಸೆಗ್ ರಾಜ್ಯ ಬಾಸೆದ ಮಾನಾದಿಗೆ ಸಿಕ್ಕೊಡು. ಸಂವಿಧಾನದ 8ನೇ ಪರಿಚ್ಛೇದಗ್ ಸೇರ್ಪಾವೊಡು ಪನ್ಪಿನ ಎನ್ನಲಾ ಆಸೆ. ಉಂದೆಕ್ ಬೊಡಾಪುನ ಪ್ರಯತ್ನ ನಮ ಮಾತೆರ್ಲಾ ಸೇರ್ದ್ ಮಲ್ಪುಗ.
#TuluOfficialinKA_KL@BSYBJP@nalinkateel