ನಾಡಿಗಾಗಿ ತಮ್ಮ ಜೀವ-ಜೀವನಗಳನ್ನು ತೆತ್ತವರನ್ನು ಕರೆದು ಆದರಿಸುವ, ಅವರ ಅಪೂರ್ವ ಅನುಭೂತಿಗಳನ್ನು ಅವರ ಬಾಯಿಯಿಂದಲೇ ಕೇಳುವ ಸುಸಮಯ ಸಮೀಪದಲ್ಲಿಯೇ ಇದೆ!
ಬನ್ನಿ ದೇಶಬಂಧುಗಳೇ, ದೇಶದ ಧನ್ಯ ಪುತ್ರರಿಗೊಂದು ಧನ್ಯವಾದವನ್ನಾದರೂ ಹೇಳೋಣ.
ಭವ್ಯ ಭಾರತದ ಭವಿಷ್ಯಕ್ಕೆ ಸಮರ್ಪಣೆ:
ಭಾರತೀಯ ವಿದ್ಯೆ-ಕಲೆಗಳನ್ನು ಉಳಿಸಿ,ಬೆಳೆಸಿ,ಬೆಳಗಿಸಲು ತಕ್ಷಶಿಲೆಯ ಮಾದರಿಯಲ್ಲಿ ಮೂಡಿಬರುತ್ತಿರುವ #ವಿಷ್ಣುಗುಪ್ತ_ವಿಶ್ವವಿದ��ಯಾಪೀಠ ಕ್ಕೆ ತಮ್ಮ ಸುಪುತ್ರಿ ಕುಮಾರಿ ಸಮುಧ್ಯತಾರವರ ಜನ್ಮದಿನದ ನಿಮಿತ್ತವಾಗಿ ಅವರ ಜನ್ಮದಿನವಾದ ಇಂದು ಶ್ರೀ ದೀಪಕ್ ಕುಕ್ಕೆಮನೆ & ಕುಟುಂಬದವರು ₹10000 ವನ್ನು ಸಮರ್ಪಿಸಿದರು
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕೋಳ್ಯೂರು ಗ್ರಾಮ ಮೂಲದ, ಪ್ರಸ್ತುತ ಮಂಗಳೂರಿನ ಮರೋಳಿ ನಿವಾಸಿ ಶ್ರೀಮತಿ ಅನಿತಾ ಬೋಳಂತಕೋಡಿ ಇವರು 1 ವರ್ಷಕ್ಕೆ 1 ಗೋವಿನ ಸಂರಕ್ಷಣೆಯ ಹೊಣೆಯನ್ನು ಹೊತ್ತು, #ಮಾಸದ_ಮಾತೆ ಯಾಗಿ ತಮ್ಮ ಗುರಿಯನ್ನು ತಲುಪಿದ್ದಾರೆ.
#ಮಾತೃತ್ವಮ್
ಮಾಸದ ಮಾತ�� ಯೋಜನೆಯಡಿಯಲ್ಲಿ #ಲಕ್ಷಭಾಗಿನಿ:
ಪ್ರಸ್ತುತ ಮಂಗಳೂರು ನಿವಾಸಿಯಾಗಿರುವ ಶ್ರೀಯುತ ಪರ್ತಜೆ ಕುಮಾರಸ್ವಾಮಿ ಇವರ ಧರ್ಮಪತ್ನಿ ಶ್ರೀಮತಿ ದೇವಕೀ ದೇವಿ ಇವರು 1 ಲಕ್ಷಕ್ಕೂ ಅಧಿಕ ಮೊತ್ತವನ್ನು ಗೋಮಾತೆಯ ಸೇವೆಗಾಗಿ ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ🙏🏻
#ಮಾತೃತ್ವಮ್
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:
ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ಏತಡ್ಕ ಮೂಲದ, ಪ್ರಸ್ತುತ ಬದಿಯ���್ಕ ನಿವಾಸಿಯಾಗಿರುವ ಶ್ರೀಮತಿ ಕಿರಣಾ ಮೂರ್ತಿ ಇವರು 1 ವರ್ಷಕ್ಕೆ 1 ಗೋವಿನ ಸಂರಕ್ಷಣೆಯ ಹೊಣೆಯನ್ನು ಹೊತ್ತು, #ಮಾಸದ_ಮಾತೆ ಯಾಗಿ ತಮ್ಮ ಗುರಿಯನ್ನು ತಲುಪಿದ್ದಾರೆ.
#ಮಾತೃತ್ವಮ್
ಸಾವಿರದ ಸುರಭಿ-ಮಾಸದ ಮಾತೆ ಜಂಟಿ ಯೋಜನೆಯಡಿ #ಲಕ್ಷಭಾಗಿನಿ:
ಮಂಗಳೂರು ಪ್ರಾಂತ್ಯ, ಮಂಗಳೂರು ನಗರದ ಮಂಗಳಾದೇವಿ ಸಮಿತಿಯ ಶ್ರೀಯುತ ಗಣೇಶ ಸುಂದರ ಕೆ.ಜಿ ಇವರ ಧರ್ಮಪತ್ನಿ ಶ್ರೀಮತಿ ಗೀತಾದೇವಿ ಚೂಂತಾರು,1 ಲಕ್ಷಕ್ಕೂ ಅಧಿಕ ಮೊತ್ತವನ್ನು ಗೋಸೇವೆಗಾಗಿ ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್��ಾನುಗ್ರಹವಿರಲಿ.
#ಮಾತೃತ್ವಮ್
ಸಾವಿರದ ಸುರಭಿ-ಮಾಸದ ಮಾತೆ ಜಂಟಿ ಯೋಜನೆಯಡಿ #ಲಕ್ಷಭಾಗಿನಿ:
ಬೆಂಗಳೂರು ಪ್ರಾಂತ್ಯ, ಉತ್ತರ ಬೆಂಗಳೂರು ನಗರ ಶಾರದ ಸಮಿತಿಯ ಶ್ರೀಯುತ ಶ್ರೀಕಾಂತ ಹೆಗಡೆ
ಇವರ ಧರ್ಮಪತ್ನಿ ಶ್ರೀಮತಿ ಶೈಲಾ ಶ್ರೀಕಾಂತ ಇವರು 1ಲಕ್ಷಕ್ಕೂ ಅಧಿಕ ಮೊತ್ತವನ್ನು ಗೋಸೇವೆಗಾಗಿ ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್. ಒಂದು ಗೋವಿನ ನಿರ್ವಹಣೆಯ ಹೊಣೆಹೊತ್ತಾಕೆ #ಮಾಸದ_ಮಾತೆ.
ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ಪೆರ್ಲದ ಪಳನೀರು ಮೂಲದ, ಪ್ರಸ್ತುತ ಉಡುಪಿ ನಿವಾಸಿ ಶ್ರೀಮತಿ ಲೀಲಾ ಭಟ್ ಇವರು 1 ವರ್ಷಕ್ಕೆ 1 ಗೋವಿನ ಸಂರಕ್ಷಣೆಯ ಹೊಣೆಯನ್ನು ಹೊತ್ತು, ತಮ್ಮ ಗುರಿ ತಲುಪಿದ್ದಾರೆ.
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:
ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ಕನ್ನೆಪ್ಪಾಡಿ ಮೂಲದ, ಪ್ರಸ್ತುತ ಸುಳ್ಯದ ಉಬರಡ್ಕ ನಿವಾಸಿ ಶ್ರೀಮತಿ ಅಕ್ಷತಾ ಕೆ. ಇವರು 1 ವರ್ಷಕ್ಕೆ 1 ಗೋವಿನ ಸಂರಕ್ಷಣೆಯ ಹೊಣೆಯನ್ನು ಹೊತ್ತು, #ಮಾಸದ_ಮಾತೆ ಯಾಗಿ ತಮ್ಮ ಗುರಿಯನ್ನು ತಲುಪಿದ್ದಾರೆ.
#ಮಾತೃತ್ವಮ್
ಬದುಕಿಡೀ ಹಾಲುಣಿಸಿದ ಗೋಮಾತೆಯ ಸಂರಕ್ಷಣೆಯ ಹೊಣೆಹೊತ್ತು, ನಾವೂ #ಮಾಸದ_ಮಾತೆ ಯರಾಗುವ ಸ��ವಾವಕಾಶ ಒದಗಿದೆ.
ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕೋಟೆ ಮೂಲದ, ಪ್ರಸ್ತುತ ಏನೇಕಲ್ಲು ಗ್ರಾಮದ 'ಚರಣಸನ್ನಿಧಿ' ನಿವಾಸಿ ಶ್ರೀಮತಿ ಭಾರತಿ ಇವರು 1 ವರ್ಷಕ್ಕೆ 1 ಗೋವಿನ ನಿರ್ವಹಣೆಯ ಹೊಣೆಹೊತ್ತು ಗುರಿ ತಲುಪಿದ್ದಾರೆ.
#ಮಾತೃತ್ವಮ್
ಬದುಕಿಡೀ ಹಾಲುಣಿಸಿದ ಗೋಮಾತೆಯ ಸಂರಕ್ಷಣೆಯ ಹೊಣೆಹೊತ್ತು, ನಾವೂ #ಮಾಸದ_ಮಾತೆ ಯರಾಗುವ ಸೇವಾವಕಾಶ ಒದಗಿದೆ.
ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಮೂಲದ, ಪ್ರಸ್ತುತ ಮೈಸೂರಿನ ಸಿ ����್ ಟಿ ಆರ್ ಐ ಬಡಾವಣೆ ನಿವಾಸಿ ಶ್ರೀಮತಿ ಸುಜಾತ ಇವರು 2 ವರ್ಷಕ್ಕೆ 1 ಗೋವಿನ ನಿರ್ವಹಣೆಯ ಹೊಣೆಹೊತ್ತು ಗುರಿ ತಲುಪಿದ್ದಾರೆ.
#ಮಾತೃತ್ವಮ್
ಗೋಕರ್ಣದ ಕಡಲ ತಡಿಯಲ್ಲಿ, ಶತಶೃಂಗದ ಶೃಂಗದಲ್ಲಿ ತೆರೆದುಕೊಳ್ಳುತ್ತಿದೆ ನವ ವಿದ್ಯಾಲೋಕ; ತೆರೆದಿದೆ ಬಾಗಿಲು ವಿದ್ಯೆಯ ನೀಡಬಯಸುವವರಿಗೆ, ಪಡೆಯಬಯಸುವವರಿಗೆ.
ನಿಮ್ಮ ಹೆಸರನ್ನು ಹನುಮ ಹುಟ್ಟಿದ ಪುಣ್ಯದ ಮಣ್ಣಿನಲ್ಲಿಯೂ, ನಾಡಿನ ಅಮರ ವಿದ್ಯಾಚರಿತ್ರೆಯಲ್ಲಿಯೂ ದಾಖಲಿಸಬನ್ನಿ.
#ಸಾರ್ವಭೌಮ_ಗುರುಕುಲ#ರಾಜರಾಜೇಶ್ವರೀ_ಗುರುಕುಲ
ಭರವಸೆಯ ವಾರ್ತೆ! #COVID19 ಚಿಕಿತ್ಸೆಗಾಗಿ @KajeDr ಇಟ್ಟ ಪ್ರಸ್ತಾಪವನ್ನು ಸರಕಾರ ಅಂಗೀಕರಿಸಿದೆ; #ಕೊರೋನಾ ಪೀಡಿತರಿಗೆ ಆಯುರ್ವೇದ ಚಿಕಿತ್ಸೆಯ ಸೌಭಾಗ್ಯ ಲಭಿಸಲಿದೆ!
ಇ��್ನೇನಿದ್ದರೂ ಇನ್ನೂ ಹಿರಿದಾದ ಶುಭ ವಾರ್ತೆಯ ಪ್ರತೀಕ್ಷೆ… https://t.co/KIGwnE20tC