@afsarkodlipet ನಲಪಾಡ್ ಕಂಪ್ಲೀಟ್ ನಾಯಿಪಾಡು.. ಡಿಕೆಶಿ ಒದ್ದಿದ್ದು ನೆನಪಿಟ್ಟುಕೊಳ್ಳಲಿ.. ಈತನನ್ನು ಯಾವತ್ತೂ 'ಮೊಹಮ್ಮದ್' ನಲಪಾಡ್ ಎಂದು ಕರೆಯುವ ಮೂಲಕ ಪ್ರವಾದಿ ಹೆಸರಿಗೆ ಅವಮಾನಿಸದಿರೋಣ.. ಕುಡುಕ, ಬೀದಿಗೂಂಡಾ ಈ ನಾಯಿಪಾಡು.. ಈತನ ಅಕ್ರಮ ಕಟ್ಟಡಗಳನ್ನ ಕೆಡವಲು ಇನ್ನೆಷ್ಟು ದಿನ ಬೇಕು ಈ 40% ಸರಕಾರಕ್ಕೆ? ಪಬ್, ಬಾರ್ ಗಳೇ ಇವನ ಪಾಲಿನ ಸ್ವರ್ಗ..
Where is My train..?
Ernakulam to Ajmeer Junction.. (12977) Now 'Where is My train App' Can't possible to update from the last night.. May I know 'where is my train'? And What's the time to reach Ajmeer
@RailMadad@RailMinIndia@SWRRLY
ಪ್ರಸಿದ್ದ ಉದ್ಯಮಿ, ಹಾಂಗ್ಯೋ ಹೋಟೆಲ್ಸ್, ಐಸ್ ಕ್ರೀಮ್ ಮತ್ತು ಶ್ರೀ ಕೃಷ್ಣ ಮಿಲ್ಕ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಪ್ರದೀಪ್ ��ೈ ಪುತ್ರ ಸಂಕೀರ್ಣ್ ಪೈ ರವರ ವಿವಾಹ ನಿಶ್ಚಿತಾರ್ಥದ ಶುಭ ಕಾರ್ಯಕ್ರಮದಲ್ಲಿ ನನ್ನ ಪತ್ನಿಯೊಂದಿಗೆ ಭಾಗವಹಿಸಿ ಶುಭಹಾರೈಸಿದೆನು..
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕೈಕಂಬ - ಕುಕ್ಕಟ್ಟೆ ಎಂಬಲ್ಲಿ ವಿದ್ಯುತ್ ವಿತರಣಾ ಪರಿವರ್ತಕದ ಪಾಲನಾ ಕಾರ್ಯದ ಅಭಿಯಾನದಲ್ಲಿ ಕರ್ತವ್ಯ ನಿರತ ಮೆಸ್ಕಾಂ ಪವರ್ ಮ್ಯಾನ್...
@nalinkateel ಅವರ ಉದಾತ್ತ ಚಿಂತನೆಯನ್ನು ನೀವು ಬಲಿ ಕೊಡುತ್ತಿದ್ದೀರಿ.. ಇವ ನಮ್ಮವ, ಅವ ನಮ್ಮವನಲ್ಲ ಅನ್ನೋ ಬೇಧ ಭಾವ ಬಿತ್ತುತ್ತಿ���್ದೀರಿ.. ಇದಕ್ಕೊಂದು ಉದಾಹರಣೆಯೇ ನೀವು ಈದ್ ಹಬ್ಬಕ್ಕೆ ಶುಭ ಹಾರೈಸದಿರುವುದು ಕೂಡಾ.. ಬಸವಣ್ಣ ತತ್ವವೇ ನಿಮ್ಮನ್ನು ಮುಂದಿನ ಎಲೆಕ್ಷನ್ ನಲ್ಲಿ ಸೋಲಿಸಲಿದೆ. ಆ ಮೂಲಕ ರಾಜ್ಯದಲ್ಲಿ ಕೋಮುವಾದ ಅಳಿಯಲಿದೆ..
ಕರ್ನಾಟಕದಲ್ಲಿ AAP ಪಕ್ಷಕ್ಕೆ ಯಾರೊಬ್ಬ ಮುಸಲ್ಮಾನರು ಸೇರಬೇಡಿ ಮತ್ತು ಬೆಂಬಲಿಸದಿರಿ.. AAP ಬಿಜೆಪಿ ಬಿ ಟೀಂ ಅನ್ನೋದು ಮರೆಯದಿರಿ.. ದೆಹಲಿಯಲ್ಲಿ ಕೇಜ್ರಿವಾಲ್ ಮೌನ ಗಮನಿಸಿ.
@AamAadmiParty#karnatakaMuslims#AAPKARNATAKA
@BJP4Karnataka@siddaramaiah ಥೂತ್ತೇರಿಕೆ... ಒಂದು ತಿಂಗಳಿನಿಂದ ಬಡ್ಕೋತಾ ಇದ್ದೀನಿ ಸ್ವಲ್ಪ Standard ಆಗಿರೋ ಟ್ವೀಟ್ ಮಾಡ್ರಪ್ಪ.. ಒಳ್ಳೆ ಬೇಕೂಫಗಳ ಥರ ಆಡ್ತೀರ.. ರಾಜ್ಯ ಮಟ್ಟದ ಟ್ವಿಟ್ಟರ್ ಖಾತೆನಾ ಬಿಜೆಪಿದ್ದು ಇದು ಅಂತಾನೇ ಡೌಟು..