ಶ್ರೀಪರಿವಾರದ ಮಧುಕೇಶ್ವರ ಜಿ ಹೆಗಡೆಯವರಿಗೆ ದೀಪಾವಳಿಯ ವಿಶೇಷ ದಿನದಂದು ಅಶೋಕೆಯ ಅಹಿಚ್ಛತ್ರದಲ್ಲಿ ತಮ್ಮ ಕಾರ್ಯದರ್ಶಿಯಾಗಿ ನಿರೂಪವನ್ನಿತ್ತು ಶ್ರೀಸಂಸ್ಥಾನದವರು ಆಶೀರ್ವದಸಿದ ಶುಭ ಘಳಿಗೆ.
@kanutota
ಮಂಗಳೂರು ನಗರ (ಉತ್ತರ) ಶಾಸಕರಾದ ಡಾ. ಭರತ್ ಶೆಟ್ಟಿ ಹಾಗೂ ಬಿಂದು ಜೀರಾ ಕಂಪನಿಯ ಮಾಲಿಕರು ಹಾಗೂ ಉದ್ಯಮಿಗಳಾದ ಶ್ರೀ ಸತ್ಯಶಂಕರ್ ದಂಪತಿಗಳು ಮಾಣಿ ಪೆರಾಜೆಯ ಶಾಖಾಮಠದಲ್ಲಿ ನಡೆಯುತ್ತಿರುವ #ನವರಾತ್ರ_ನಮಸ್ಯಾ ನವರಾತ್ರಿ ಕಾ���್ಯಕ್ರಮದಲ್ಲಿ ಭಾಗವಹಿಸಿ; ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ಇಂದು ಸಾರ್ವಭೌಮ ಗುರುಕುಲದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ, ಹಾಗೂ
"ಜೈ ಜವಾನ್ ಜೈ ಕಿಸಾನ್ " ಎಂಬ ಘೋಷವಾಕ್ಯದ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಹೊಳಪು ನೀಡಿದ ನೇತಾರ ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ ಹಾಗೂ ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸಲಾಯಿತು.
ISRO ಹಿರಿಯ ವಿಜ್ಞಾನಿ - ಚಂದ್ರಯಾನ -3 ಹಾಗೂ ಆದಿತ್ಯ -1 ಯೋಜನೆಗಳಲ್ಲಿ ಪ್ರಮುಖಪಾತ್ರವಹಿಸಿರುವ ಶ್ರೀ ಶಂಭಯ್ಯ ಕೆ ಅವರು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ಭೇಟಿಯಾಗಿ; ಆಶೀರ್ವಾದ ಪಡೆದರು.
#ISRO#Chandrayaan3#AdityaL1#VikramLander