Publishers of Characters of Ramayana, Mahabharata, Puranas, Vedas & Upanishads and Maharshis of Ancient India for Children. We want to spread our culture.
Kindly spread the message of these wonderful children books through all your known platforms to all your friends and see that it reaches every house. 🙏
Visit our website
https://t.co/S8zRQDWg8W
Kindly send this request also along with your words🙏
Don’t miss Pustaka Santhe at Shalini Grounds, Jayanagar this Sunday! Nov 15-17: Meet authors, enjoy interactive sessions, plus a magic show & fun activities for kids! 📚✨ #Bengaluru
ದಯವಿಟ್ಟು ಸಂಸ್ಥೆಯ ಪ್ರಚಾರ ಕಾರ್ಯದಲ್ಲಿ ನೆರವಾಗುವ ದೃಷ್ಟಿಯಿಂದ ಪ್ರತಿಯೊಬ್ಬರೂ ಪುಸ್ತಕಗಳನ್ನು ಸಂಸ್ಥೆಯ website
https://t.co/S8zRQDWg8W ಮೂಲಕ ಖರೀದಿಸಿ ತಮ್ಮೆಲ್ಲಾ ಪರಿಚಯಸ್ತರಿಗೆ ಈ ಸಂದೇಶವನ್ನು ಕಳುಹಿಸಬೇಕಾಗಿ ಪ್ರಾರ್ಥನೆ
ವಿವರಗಳಿಗೆ ದೂರವಾಣಿ
9448078231/ 9591470345
Whatsapp 9448078231
ಸಂಪರ್ಕಿಸಿ.
1998ರಿಂದ ಈವರೆಗೆ ಸಂಸ್ಥೆಯು ಪುಸ್ತಕಗಳ ಬೆಳೆಯನ್ನು ಹೆಚ್ಚುಮಾಡದೆ 24 ವರ್ಷಗಳಿಂದ ಶಾಲೆಗಳಲ್ಲಿ ವಿತರಿಸುತ್ತಿದೆ.
ಆದರೆ ಕೋವಿಡ್-19 ಮಹಾಮಾರಿಯ ಪರಿಣಾಮ 2 ವರ್ಷಗಳು ಶಾಲೆಗಳು ಇಲ್ಲದೆ ಪುಸ್ತಕಗಳನ್ನು ಕೊಡಲಾಗದೆ, ಸಂಸ್ಥೆಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸಾವಿರಾರು ಪುಸ್ತಕಗಳು ಮಾರಾಟವಾಗದೆ ಉಳಿದಿದೆ.
ಮಕ್ಕಳಿಗಾಗಿ ಸನಾತನ ಸಂಸ್ಕೃತಿಯನ್ನು ಪರುಚಯಿಸಲು- ಮಹಾಭಾರತ, ರಾಮಾಯಣ, ಮಹರ್ಷಿಗಳು, ಪುರಾಣಗಳು ಹಾಗೂ ವೇದೋಪನಿಷತ್ತುಗಳು ��ಂಬ ಶೀರ್ಷಿಕೆಯಲ್ಲಿ 50 ಪಾತ್ರಗಳ ಪುಸ್ತಕಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಹೊರತಂದಿದ್ದು ಶಾಲಾ ಮಕ್ಕಳಿಗೆ ಇವುಗಳನ್ನು ಪರಿಚಯಿಸುವುದು ಸಂಸ್ಥೆಯ ಉದ್ದೇಶ.
ಸನ್ಮಾನ್ಯರಲ್ಲಿ ವಿನಂತಿ🙏
ಭಾರತ ಸಂಸ್ಕೃತಿ ಪ್ರಕಾಶನ ಸಂಸ್ಥೆಯು 1998 ರಿಂದ ನಿಸ್ವಾರ್ಥ ಸೇವಾ ಕಾರ್ಯದಲ್ಲಿ ತೊಡಗಿ, ಬ್ರಾಹ್ಮಿಭೂತ ರಾದ ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳ ಅನುಗ್ರಹ ಹಾಗೂ ನನ್ನ ತಂದ��� ದಿ. ಕೆ.ಸ್. ಕೌಶಿಕ್ (ಭಾರತ ದರ್ಶನ ಸಂಸ್ಥೆಯ ಸ್ಥಾಪಕರು)ರವರ ಆಶೀರ್ವಾದದೊಂದಿಗೆ ಮುನ್ನೆಡೆಯುತ್ತಿದೆ.
Sankranti is the first festival of Uttarayana Punyakala. The festival is celebrated in Tamilnadu as Pongal, as Makara Sankranti in Karnataka. The significance of this festival can be known from the book Festivals Of Bharata available in both Kannada and English🙏.
Happy Gowri and Ganesha Festival to all. Gowri and Ganesha Festival are one of the highly celebrated festivals in India. More details about the these festivals is given in the book "Festivals Of Bharata". To buy this book please visit our site https://t.co/S8zRQDWg8W🙏Thankyou
Happy Krishna janmashtami!!
May Lord Krishna give you all, a prosperous year ahead🙏.
Below is a small piece of info about this festival and it's importance. If you are interested to know more about festivals and it's importance, kindly visit our website https://t.co/KyUAmebrIZ
Upakarma is one of the major festivals in Shravana. This is a festival for changing JANIVAARA, the secred thread. To know more about this pl refer to Festival s of Bharatha , available in Kannada and English. Pl visit https://t.co/S8zRQDWg8W for details
Varamahalakshmi Vrata is one of the important festivals of our Bharata. The detail of this festival is given in the book 'Festivals Of Bharata' written by Sri Sri Rangapriya Sri Sri.
To purchase the book please visit our website https://t.co/S8zRQDWg8W
'Prathama ekadashi' is one the most important festival of Bharath.
A detailed information about this festival is giving by Sri Sri Rangapriya Sri Sri in this book ' Festivals of Bhārata' published by @KeshavaKumarBSP
🙏🏽
#Prathamaekadashi#Festivalofbharata