Today, Dr. @Swamy39 appeared before the Karnataka High Court for a committee to be set-up to grant Codavaland (Kodagu) autonomous status within the State. Happy to assist Dr. Swamy virtually. My dear friend @NarayanKieran was also there to assist. @nachappa_codava@jagdishshetty
HUGE BREAKING: Today, Karnataka High Court issued notice in the WP in Public Interest filed by Dr. @Swamy39 on making a commission to look into the demands of the Codava National Council (CNC).
@nachappa_codava@vhsindia@jagdishshetty
On Dr Subramanian @Swamy39 PIL on the Codava ( Coorg) issue the Bangalore High Court today issued notice to the Union of India and Karnataka Govt and asked Dr Swamy to amend the Petition to make Codava National Council as Co-petitioner @satyasabharwal@vhsindia@vhs_karnataka@niku1630
Today, Dr. @Swamy39 mentioned the Codava matter praying for a committee to be formed under the Hon’ble High Court of Karnataka to look into the demands of the Codavas. Hon’ble Court, directed the matter to be listed on 17.04.2023. Will update on the matter accordingly.
Today I informed the Union Minister Prahlad Joshi that if the long long overdue Codava Administrative Council of Karnataka for the brave Codava community [known sometimes as Coorgis] is not notified by the Karnataka Government, I may have to approach the Court.
ವಿಶಿಷ್ಟವಾದ ಸಂಸ್ಕೃತಿ, ಆಚಾರ-ವಿಚಾರ,ಆಹಾರ ಪದ್ಧತಿಯನ್ನು ಹೊಂದಿರುವ ರಾ��್ಯದ ಕೊಡವ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ.
1/2
In order to get the Codavas justice that has been pending 70 years, regarding their autonomous district within Karnataka, I am compelled by the rigid stand of the Karnataka Govt, and hence will move the High Court to get Codavas their overdue justice
I recall the day, With Dr. @Swamy39 and Jagdish ji @jagdishshetty in Coorg, where Dr. Swamy promised moving to Court on the issue.
Will update on the matter soon! Paperwork is completed.
Minor Irrigation department is constructing a check dam across a stream in Kedkal, Coorg, allegedly to create a large water body for a resort. With this, farmers downstream will be denied water both for drinking and agricultural purposes. Hope @CMofKarnataka stops this.
ರಾಜ್ಯದ ಹಡಪದ ಸಮುದಾಯದ ಬಹುದಿನದ ಬೇಡಿಕೆಯಾಗಿದ್ದ ಹಡಪದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶ ಹೊರಡಿಸಲಾಗಿದೆ. ಈ ನಿಗಮವು ಹಿಂದುಳಿದ ಹಡಪದ ಸಮುದಾಯದ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸಲಿದೆ." ಮುಖ್ಯಮಂತ್ರಿ :@BSBommai
ಹ���ಪದ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ @BSBommai ಅವರನ್ನು ಹಡಪದ ಸಮಾಜದ ಮುಖಂಡರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾ��ಕ ಬಾಲಚಂದ್ರ ಜಾರಕಿಹೊಳಿ ಹಾಜರಿದ್ದರು.
ರಾಜ್ಯದ ಗಾಣಿಗ,ತೇಲಿ,ವನಿಯನ್, ಜ್ಯೋತಿನಗರ ಹಾಗೂ ಜ್ಯೋತಿನಗರ ವೈಶ್ಯ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಗಾಣಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ." ಮುಖ್ಯಮಂತ್ರಿ @BSBommai
ರಾಜ್ಯದ ಗಾಣಿಗ,ತೇಲಿ,ವನಿಯನ್, ಜ್ಯೋತಿನಗರ ಹಾಗೂ ಜ್ಯೋತಿನಗರ ವೈಶ್ಯ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಗಾಣಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ." ಮುಖ್ಯಮಂತ್ರಿ @BSBommai
ತುಳು ಭಾಷೆ��ನ್ನು ಕರ್ನಾಟಕದ ಏರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಸಂಬಂಧ,ಅಧ್ಯಯನ ನಡೆಸಿ ಸೂಕ್ತ ಶಿಫಾರಸ್ಸಿನೊಂದಿಗೆ ವರದಿ ನೀಡಲು ಡಾ|| ಮೋಹನ್ ಆಳ್ವ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಈ ಸಮಿತಿಗೆ ಒಂದು ವಾರದಲ್ಲಿ ವರದಿ ನೀಡಲು ಸೂಚಿಸಲಾಗಿದೆ.
A attempt is made by pseudo secularist to whitewash the holocaust of Kodava community by fanatic Tipu at Devaatparambh
As a Kodava who lost my ancestors to this genocide, I request our Hon. CM @BSBommai ji to construct a memorial at Devaatparambh in remembrance of lost lives
Demanding @CMofKarnataka@KotasBJP for #kodavadevelopmentboard for conserving and protecting this rich culture and tradition for future generations .
The total population of this endangered tribe is below 2 lakhs and there is urgent need for conserving the culture for future.
ಕರ್ನಾಟಕ ಸರ್ಕಾರವು ಕೊಡಗು ಮತ್ತು ಕೊಡವರಿಗೆ ಪದೇ ಪದೆ ವಂಚಿಸುತಿದ್ಧು, ಈ ಬಾರಿಯೂ ಕೊಡಗಿಗೆ ಸಚಿವ ಸ್ಥಾನ ನೀಡದೆ ತನ್ನ ಮಲತಾಯಿ ಧೋರಣೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ , ಕೊಡಗು ರಾಜ್ಯದಲ್ಲಿಯೇ ವಿಭಿನ್ನ ಭೌಗೋಳಿಕ ಹಾಗೂ ಪಾರ್ಕೃತಿಕ ಹಿನ್ನೆಲೆಯ ಜಿಲ್ಲೆಯಾಗಿದ್ದು ಇಲ್ಲಿಗೆ ಯಾವತ್ತೂ ವಿಶೇಷ ಸ್ಥಾನಮಾನದ ಅವಶ್ಯಕತೆ ಇದೆ.@CMofKarnataka
ರಾಜ್ಯ ಸರ್ಕಾರದ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡ ಸಚಿವರುಗಳಿಗೆ ಹಾರ್ದಿಕ ಅಭಿನಂದನೆಗಳು. ಒಟ್ಟಾಗಿ, ಕರ್ನಾಟಕದ ಜನರ ಆಶೋತ್ತರಗಳು ಮತ್ತು ಪ್ರಧಾನಿ ಶ್ರೀ @narendramodi ಅವರ ದೂರದೃಷ್ಟಿಗೆ ಅನುಗುಣವಾಗಿ ಅಭಿವೃದ್ಧಿ, ಬೆಳವಣಿಗೆ ಮತ್ತು ರಾಜ್ಯದಲ್ಲಿ ಸಮೃದ್ಧಿಯ ಹೊಸ ಯುಗವನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ.
@CMofKarnataka
Similarly Kodava Language is spoken by people of Coorg which was a Part C State of the Indian Union till 1956
The people of Coorg are hardy and have contributed to India's military and sporting spirit in a generous manner
Their language too deserves entry into the 8th schedule