ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಅವರಾದಿ ಗ್ರಾಮ ಪಂಚಾಯತಿಯಲ್ಲಿ ಇಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರಾದ (ಗ್ರಾ ಉ) ರವರು ಅವರಾದಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ರೋಜಗಾರ ದಿವಸ ಆಚರಣೆ ಮತ್ತು ಕೂಲಿ ಕಾರ್ಮಿಕರಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಘಟಕನೂರ ಗ್ರಾಮ ಪಂಚಾಯತಿಗೆ ಮಾನ್ಯ ಸಹಾಯಕ ನಿರ್ದೇಶಕರ ಬೇಡಿನೀಡಿ.ಘಟಕನೂರ ಮತ್ತು ಕೊಳಚಿ ಗ್ರಾಮಗಳಲ್ಲಿ MGNREGA ಯೋಜನೆ ಅಡಿಯಲ್ಲಿ ಕೈಗೊಂಡಿರುವ ರಿಚಾರ್ಜ್ ವೆಲ್, ಬೋಲ್ಡರ್ ಚೆಕ್ ತಡೆಗೋಡೆ ಹಾಗೂ ಗ್ಯಾಬಿಯನ್ ವಾಲ್ ಕಾಮಗಾರಿಗಳ ಪರಿಶೀಲನೆ ಮಾಡಿದರು.
77ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ *ರಾಮದುರ್ಗ ತಾಲೂಕಿನ ಕದಾಂಪೂರ ಗ್ರಾಮ ಪಂಚಾಯತಿ ನಮ್ಮ ನೆಲ ನಮ್ಮ ದೇಶ ಕಾರ್ಯಕ್ರಮ, ಶಿಲಾಫಲಕ ಉದ್ಘಾಟನೆ, ಪಂಚಪ್ರಾಣ ಪ್ರತಿಜ್ಞೆ, ಸಸಿ ನಡುವಿಕೆ , ಕಾರ್ಯಕ್ರಮಗಳನ್ನು ಜರುಗಿಸಲಾಯಿತು.
77ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ *ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮ ಪಂಚಾಯತಿ ಅಮೃತ ಸರೋವರ ಕೆರೆ ದಂಡೆಯ ಮೇಲೆ ನಮ್ಮ ನೆಲ ನಮ್ಮ ದೇಶ ಕಾರ್ಯಕ್ರಮ, ಶಿಲಾಫಲಕ ಉದ್ಘಾಟನೆ, ಪಂಚಪ್ರಾಣ ಪ್ರತಿಜ್ಞೆ, ಸಸಿ ನಡುವಿಕೆ , ಕಾರ್ಯಕ್ರಮಗಳನ್ನು ಜರುಗಿಸಲಾಯಿತು.
77ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ *ರಾಮದುರ್ಗ ತಾಲೂಕಿನ ನಂದಿಹಾಳ ಗ್ರಾಮ ಪಂಚಾಯತಿ ನಮ್ಮ ನೆಲ ನಮ್ಮ ದೇಶ ಕಾರ್ಯಕ್ರಮ, ಶಿಲಾಫಲಕ ಉದ್ಘಾಟನೆ, ಪಂಚಪ್ರಾಣ ಪ್ರತಿಜ್ಞೆ, ಸಸಿ ನಡುವಿಕೆ , ಕಾರ್ಯಕ್ರಮಗಳನ್ನು ಜರುಗಿಸಲಾಯಿತು.
*ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು
ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ ಉ)* ರವರು ಘಟಕನೂರ ಗ್ರಾಮ ಪಂಚಾಯತಿಗೆ ಬೇಟಿನೀಡಿ ಕೂಲಿಕಾರರ ಸಭೆಯಲ್ಲಿ ಬಾಗವಹಿಸಿ ಕೂಲಿಕಾರರೊಂದಿಗೆ ಸಂವಾದ ನಡೆಸಿ ಕೂಲಿಕಾರರ ಕುಂದುಕೊರತೆಗಳನ್ನು ಆಲಿಸಿದರು ಮತ್ತು ಕೂಲಿಕಾರರಿಗೆ ಯೋಜನೆಯ ಸಮರ್ಪಕ ಅನುಷ್ಠಾನದ ಕುರಿತು ಅಗತ್ಯ ಮಾ��್ಗದರ್ಶನಗಳನ್ನು ನೀಡಿದರು
*ಬೆಳ��ಾವಿ ಜಿಲ್ಲೆ ರಾಮದುರ್ಗ ತಾಲೂಕು
ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ ಉ)* ರವರು ಮುದಕವಿ ಗ್ರಾಮ ಪಂಚಾಯತಿಗೆ ಬೇಟಿನೀಡಿ ಕೂಲಿಕಾರರ ಸಭೆಯಲ್ಲಿ ಬಾಗವಹಿಸಿ ಕೂಲಿಕಾರರೊಂದಿಗೆ ಸಂವಾದ ನಡೆಸಿ ಕೂಲಿಕಾರರ ಕುಂದುಕೊರತೆಗಳನ್ನು ಆಲಿಸಿದರು ಮತ್ತು ಕೂಲಿಕಾರರಿಗೆ ಯೋಜನೆಯ ಸಮರ್ಪಕ ಅನುಷ್ಠಾನದ ಕುರಿತು ಅಗತ್ಯ ಮಾರ್ಗದರ್ಶನಗಳನ್ನು ನೀಡಿದರು.
ಮನರೇಗಾ ಯೋಜನೆಯಡಿ
ರೈತರ ಹೊಲಗಳಲ್ಲಿ ಕಂದಕ ಬದು ನಿರ್ಮಾಣ
ಮಳೆ ನೀರನ್ನು ಸಂರಕ್ಷಿಸಿ ಇಂಗಿಸುವುದು,
ಫಲವತ್ತಾದ ಮಣ್ಣು ಹರಿದುಹೋಗದಂತೆ ತಡೆ ಹಾಗೂ ಮಣ್ಣಿನ ತೇವಾಂಶ ಹೆಚ್ಚಿಸುವ ಉದ್ದೇಶ.
ಸ್ಥಳ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ಮನಿ��ಾಳ ಗ್ರಾಮ ಪಂಚಾಯತ
#MGNREGA #NREGA #jalamrutha #farmers #Labour
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ ಉ) ರವರು ಚುಂಚನೂರ ಗ್ರಾಮ ಪಂಚಾಯತಿಗೆ ಭೇಟಿನೀಡಿ ಮನರೇಗಾ ಯೋಜನೆಯ ಕಿನಾಲ ಹಾಗೂ ಹಳ್ಳ ಹೊಳುವೆತ್ತುವ ಕಾಮಗಾರಿಯನ್ನು ವೀಕ್ಷಿಸಿದರು. ��ಾಗೂ ಕೂಲಿಕಾರರೊಂದಿಗೆ ಸಂವಾದ ನಡೆಸಿ ಕೂಲಿಕಾರರ ಕುಂದುಕೊರತೆಗಳನ್ನು ಆಲಿಸಿದರು.
*ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ ಉ)* ತಾಲೂಕ ಪಂಚಾಯತಿ ರಾಮದುರ್ಗ ರವರು ತಾಲೂಕಿನ ಕದಾಂಪೂರ ಗ್ರಾಮ ಪಂಚಾಯತಿಗೆ ಬೇಟಿನೀಡಿ ಕೂಲಿಕಾರರ ಸಭೆಯಲ್ಲಿ ಬಾಗವಹಿಸಿ ಕೂಲಿಕಾರರೊಂದಿಗೆ ಸಂವಾದ ನಡೆಸಿ ಕೂಲಿಕಾರರ ಕುಂದುಕೊರತೆಗಳನ್ನು ಆಲಿಸಿದರು ಮತ್ತು ಕೂಲಿಕಾರರಿಗೆ ಯೋಜನೆಯ ಸಮರ್ಪಕ ಅನುಷ್ಠಾನದ ಕುರಿತು ಅಗತ್ಯ ಮಾರ್ಗದರ್ಶನಗಳನ್ನು ನೀಡಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಗೋಣ್ಣಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯಡಿ ನರೇಗಾ ಯೋಜನೆಯಡಿ ಹಳ್ಳ ಹೊಳುವೆತ್ತುವ ಕಾಮಗಾರಿಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಾಮಗಾರಿಯನ್ನು ಪರಶೀಲಿಸಿ ಕಾಮಗಾರಿ ಅಳೆತೆಯನ್ನು ಪರಶೀಲಿಸಿ ಕೂಲಿಕಾರರಿಗೆ ಸಲಹೆ ಸೂಚನೆಗಳನ್ನು ನಿಡುತ್ತಿರುವುದು.
*ರಾಮದುರ್ಗ ತಾಲ್ಲೂಕಿನ ಹಿರೇಕೋಪ್ಪ ಕೆ ಎಸ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಿರೇಕೋಪ್ಪ ಕೆ ಎಸ್ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಸ್ಥಳದಲ್ಲಿ ಗ್ರಾಮ ಆರೋಗ್ಯ ಅಭಿಯಾನದ ಹಮ್ಮಿಕೊಳ್ಳಲಾಯಿತು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲುಕಿನ ಗೋಣ್ಣಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹುಲಿಗೊಪ್ಪ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಕಾಲುವೆ ಹೂಳೆತ್ತುವಸದರಿ ಕೂಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಹ���ಗೂ
ಅಲ್ಲದೇ ಕೂಲಿ ಕಾರ್ಮಿಕರಿಗೆ ಕಾಮಗಾರಿ ಸ್ಥಳದಲ್ಲಿ ಹಾಗೂ MGNREGA ಅಡಿಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾ
*ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಹೋಸಕೋಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗುತ್ತಿಗೋಳಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಸ್ಥಳದಲ್ಲಿ ಗ್ರಾಮ ಆರೋಗ್ಯ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ಮನರೇಗಾ ಕೂಲಿಕಾರರ ಆರೋಗ್ಯ ತಪಾಸಣಾ ಶಿಬಿರಕ್ಕೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಚಾಲನೆಯ��್ನು ನೀಡಿದರು
*ಮಾನ್ಯ ಸಹಾಯಕ ನಿರ���ದೇಶಕರು (ಗ್ರಾ ಉ)* ತಾಲೂಕ ಪಂಚಾಯತಿ ರಾಮದುರ್ಗ ರವರು ದಾ ಸಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ದಾಡಿಬಾವಿ ಗ್ರಾಮದಲ್ಲಿ ದಾಡಿಬಾವಿ ಗ್ರಾಮದ ರಿ ಸನಂ 53ರಲ್ಲಿ ಸಮಪಾತಳಿ ಕಂದಕ ನಿರ್ಮಾಣ1 ಕಾಮಗಾರಿಗೆ ಭೇಟಿನೀಡಿ ಕಾಮಗಾರಿಯನ್ನು ವಿಕ್ಷಣೆಮಾಡಿದರು.