Heartly Felicitations to Karnataka BJP New Prabhari @AgrawalRMD
Ji & Sahaprabhari @ReddySudhakar21 Ji on being appointed.
Your rich experience in sangatan & vital contributions to the growth of BJP is very inspirational & will have tremendous impact on all our Karyakarthas.
ರಾಹುಲ್ ಗಾಂಧಿ : ಹಿಂದೂ ಸಮಾಜ ಎಂದರೆ ಹಿಂಸೆ, ದ್ವೇಷ ಮತ್ತು ಅಸತ್ಯ
ನಾಲಾಯಕ್ ಪಪ್ಪು ವಿಪಕ್ಷ ನಾಯಕನಾದರೆ ಅವನಿಂದ ಇ��್ನೇನು ಅಪೇಕ್ಷಿಸಲು ಸಾಧ್ಯ.
ಇದೊಂದು ಗಂಭೀರ ವಿಷಯ, ಹಿಂದೂ ಸಮಾಜ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲಿದೆ.
ಹಿಂದೂ ಸಮಾಜಕ್ಕೆ ಪಪ್ಪು ಬೇಷರಮ್
ಕ್ಷಮೆಯಾಚಿಸಬೇಕು.
ಚುನಾವಣಾ ಸಂದರ್ಭದಲ್ಲಿ ಹಣಕ್ಕಾಗಿ ಭಿಫಾರಂಗಳನ್ನು ಮಾರಾಟ ಮಾಡುವುದು
@INCIndia ಪಕ್ಷಕ್ಕೆ ಹೊಸದೇನಲ್ಲ. 2008ರ ವಿಧಾ���ಸಭಾ ಚುನಾವಣೆಯಲ್ಲೂ ಬಿಫಾರಂ ಗಳನ್ನು ಮಾರಾಟ ಮಾಡಲಾಗಿತ್ತು ಎಂದು ಅಂದಿನ AICC ಪ್ರಧಾನ ಕಾರ್ಯದರ್ಶಿ ಕರ್ನಾಟಕದವರೇ ಆದ ಮಾರ್ಗರೆಟ್ ಆಳ್ವ ಹೇಳಿದ್ದರು.
ಹಣಕ್ಕಾಗಿ ಲೋಕಸಭಾ ಟಿಕೆಟ್ ಗಳನ್ನು ಮಾರಾಟಕ್ಕಿಟ್ಟಿರುವ @INCKarnataka ಪಕ್ಷದ ನಡೆಯಿಂದ ಬೇಸತ್ತು ಸ್ವತಃ ಅವರ ಪಕ್ಷದ ಪ್ರಧಾನ ಕಾರ್ಯದರ್ಶಿಯೇ ರಾಜೀನಾಮೆ ನೀಡರುವ ಘಟನೆ ಕಾಂಗ್ರೆಸ್ ಪಕ್ಷದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹಿಡಿದ ಮತ್ತೊಂದು ಕೈಗನ್ನಡಿ.
ಕನಿಷ್ಠ ಪಕ್ಷ ರಾಜ್ಯ ಸರ್ಕಾರಕ್ಕೆ ಮಾನ ಮಾರ್ಯಾದೆ ಇದ್ದರೆ, ಆಡಳಿತ ಶಕ್ತಿ ಕೇಂದ್ರ ವಿಧಾನಸೌದದಲ್ಲಿ ಬಹಿರಂಗವಾಗಿಯೇ ಪಾಕಿಸ್ತಾನದ ಪರ ಘೋಷಣೆ ಕೂಗಿದ ಜಿಹಾದಿ ಮನಸ್ಥಿತಿಯವರನ್ನ ಕೂಡಲೇ ಬಂಧಿಸಿ ಜೈಲಿಗೆ ಹಾಕಬೇಕು.
ಇಲ್ಲಿ ���ನ್ನ, ನೀರು ಸೇವಿಸಿ ನಮ್ಮ ದೇಶಕ್ಕೆ ನಿಷ್ಟರಾಗದ ಇಂತಹ ಸೈತನಾರು ಇರಬೇಕಾದುದು ಜೈಲಿನಲ್ಲೇ ಹೊರೆತು, ನಾಗರಿಕ ಸಮಾಜದಲಲ್ಲ
ವಿಧಾನಸೌದದಲ್ಲಿ ಪಾಕಿಸ್ತಾನದ ಪರ ಜೈಕಾರ ಹಾಕಿರುವ ದೇಶದ್ರೋಹಿಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಇಂತಹವರನ್ನು ಗುಂಡಿಟ್ಡು ಹೊಡೆಯಬೇಕು.
ರಾಜ್ಯದ ಮುಖ್ಯಮಂತ್ರಿ
@siddaramaiah ನವರೇ ,ಡಿಸಿಎಂ
@DKShivakumar ಅ���ರೇ
ಈಗ ನಿಮ್ಮ ಧಮ್ಮು, ತಾಕತ್ತು
ತೋರಿಸಿ.
ಪ್ರಧಾನಮಂತ್ರಿ ಶ್ರೀ @narendramodi ಜೀ ನೇತೃತ್ವದ ಕೇಂದ್ರ ಸರ್ಕಾರ ನೀಡಿದ ಅಕ್ಕಿ ತಮ್ಮ ಸರ್ಕಾರ ನೀಡುತ್ತದೆ ಎಂದು ಸುಳ್ಳು ಹೇಳುವುದು.
ಈಗ ಮೇಲ್ಛಾವಣಿಯಲ್ಲಿರುವ ಸೋಲಾರ್ ಪ್ಯಾನೆಲ್ ಗೆ ಕೇಂದ್ರ ಸರ್ಕಾರ ನೀಡಿದ ಸಬ್ಸಿಡಿ ನಿಮ್ಮದೇ ಎಂಬಂತೆ ಪೋಸ್ ಕೊಡುತ್ತಿರುವ ಜಾಹೀರಾತು!!!!
ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರ��� ಹಣದ ಜಾಹೀರಾತು!!!
ಮಾಜಿ ಪ್ರಧಾನಮಂತ್ರಿ ಶ್ರೀ @H_D_Devegowda ಜಿ ಅವರನ್ನು ನವದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿ ಪ್ರಸ್ತುತ ವಿಚರಗಳ ಬಗ್ಗೆ ಚರ್ಚಿಸಿ ಮಾರ್ಗದರ್ಶನ ಪಡೆಯಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ನಾಡಗೌಡ ಪಾಟೀಲ್ ಉಪಸ್ಥಿತರಿದ್ದ��ು.
ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಹಾಗೂ ಸಂಸದರಾದ ಶ್ರೀ B.Y.ರಾಘವೇಂದ್ರ ಅವರು ಮತ್ತು ಮಾಜಿ ಸಚಿವರು, ಶಾಸಕರು ಆತ್ಮೀಯರಾದ ಶ್ರೀ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾದ ಸಂದರ್ಭ.
ಬಿಜೆಪಿ ಅವಧಿಯಲ್ಲಿ ಬರ ಇದ್ದರೂ ಕೇಂದ್ರದ ಪರಿಹಾರಕ್ಕಾಗಿ ಕಾದು ಕುಳಿತುಕೊಂಡಿಲ್ಲ. ಬದಲಾಗಿ ರಾಜ್ಯ ಸರ್ಕಾರದ ಖಜಾನೆಯಿಂದಲೇ ಬರ ಪರಿಹಾರವನ್ನು ನೀಡಲಾಗಿದೆ. ಕಾಂಗ್ರೆಸ್ ಇದನ್ನೇ ಮಾಡಲಿ. 15/15 @siddaramaiah@BYVijayendra
ಸಹಕಾರಿ ಫೆಡರಲಿಸಂ (Cooperative Federalism) ನಲ್ಲಿ ನಂಬಿಕೆ ಇಟ್ಟಿರುವ ಅವರಿಂದ ಕರ್ನಾಟಕ ಸೇರಿ ಯಾವ ರಾಜ್ಯಕ್ಕೂ ಎಂದಿಗೂ ಅನ್ಯಾಯವಾಗುವುದಿಲ್ಲ
ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನು ಸತ್ಯ ಮಾಡುವ ಕಲೆ ತಮಗೆ ಚೆನ್ನಾಗಿ ಕರಗತವಾಗಿದೆ. ಎಷ್ಟಾದರೂ ಸುಳ್ಳೇ ಕಾ��ಗ್ರೆಸ್ ಪಕ್ಷದ ಮನೆ ದೇವರಲ್ಲವೇ? 14/15
@siddaramaiah
' @narendramodi ಜೀ ಅವರಿಗೆ ಮುಖ್ಯಮಂತ್ರಿಗಳಾಗಿ 12 ವರ್ಷಗಳ ಕಾಲ ಒಂದು ರಾಜ್ಯವನ್ನ ಯಶಸ್ವಿಯಾ��ಿ ಮುನ್ನಡೆಸಿರುವ ಅನುಭವ ಇದೆ. ರಾಜ್ಯ ಸರ್ಕಾರಗಳ ಹಣಕಾಸಿನ ಇತಿಮಿತಿ, ಅಗತ್ಯತೆಗಳ ಬಗ್ಗೆ ಸಂಪೂರ್ಣ ಅರಿವಿದೆ, ಸಂವೇದನೆಯೂ ಇದೆ. 12/15
@siddaramaiah @BYVijayendra
ಕೇಂದ್ರ ಸರ್ಕಾರದ ಪ್ರಕ್ರಿಯೆ ಮುಗಿದ ಕೂಡಲೇ ರಾಜ್ಯ ಪಾಲಿನ ಪರಿಹಾರ ತಾನಾಗಿಯೇ ಬಂದೇ ಬರುತ್ತದೆ. ಆದರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ₹2000 ರೂಪಾಯಿ ಇನ್ನು ಯಾಕೆ ರೈತರನ್ನು ತಲುಪಿಲ್ಲ? ಇದಕ್ಕೆ ಉತ್ತರ ಕೊಡಿ. 11/15
@siddaramaiah@BYVijayendra
ಸಾಲಮನ್ನಾ ಆಸೆಗಾಗಿ ಬರ ಬರಲಿ ಎನ್ನುತ್ತಾರೆಂದು ಸರ್ಕಾರ ಸಕ್ಕರೆ ಮತ್ತು ಜವಳಿ ಖಾತೆ ಸಚಿವರು ಹೇಳಿದ್ದಾರೆ. ನಿಮಗೆ ರೈತರಿಗೆ ಬರ ಪ��ಿಹಾರದ ವಿಷಯದ ಬಗ್ಗೆ ಮಾತನಾಡುವ ನೈತಿಕತೆಯೇ ಉಳಿದಿಲ್ಲ. 10/15 @siddaramaiah
@BYVijayendra
15ನೇ ಹಣಕಾಸು ಆಯೋಗ ತನ್ನ 2020-21ರ ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ 5495 ಕೋಟಿ ರೂ. ಶಿಫಾರಸು ಮಾಡಿದ್ದುದು ನಿಜ.
ಆದರೆ 2021-22 ರಿಂದ 2025-26 ರವರೆಗಿನ ತನ್ನ ಅಂತಿಮ ವರದಿಯಲ್ಲಿ ಕರ್ನಾಟಕ ��ೇರಿದಂತೆ ಯಾವುದೇ ರಾಜ್ಯಕ್ಕೆ ವಿಶೇಷ ಅನುದಾನವನ್ನು ಶಿಫಾರಸ್ಸು ಮಾಡಿಲ್ಲ. 9/15
@siddaramaiah @BYVijayendra