यह कोई एक अकेला प्रश्नपत्र लीक नहीं, बल्कि व्यवस्था की गंभीर विफलता है।
बार-बार होने वाले पेपर लीक लाखों युवाओं के सपनों, मेहनत और भविष्य के साथ खिलवाड़ हैं। यह केवल एक परीक्षा की असफलता नहीं, बल्कि जवाबदेही, पारदर्शिता और सुशासन की विफलता का स्पष्ट प्रमाण है।
लोकसभा में नेता प्रतिपक्ष के रूप में आज दो साल पूरे हुए।
इन दो सालों का हर दिन एक ही काम रहा - हर भारतीय की आवाज़ को सत्ता तक पहुँचाना।
NEET के छात्रों की लड़ाई हो, वोट चोरी का पर्दाफाश हो या संविधान की रक्षा, हर मोर्चे पर आपके साथ खड़ा रहा, आज भी हूं, हमेशा रहूंगा।
सड़क से संसद तक, आपका भरोसा ही मेरी सबसे बड़ी ताक़त है। सफ़र लंबा है, पर संकल्प वही, आपके लिए हर लड़ाई लड़ता रहूँगा।
जय हिंद। जय संविधान। 🇮🇳
विस्तार में पढ़ें: https://t.co/vyj9WhFIhO
@RahulGandhi Sir aapke upar bahut sari aasha rakha tha mein,lekin 36 saal se congress party mein sanghatan kaam Kiya huva present shivamogga DCC president h s sundresh sir ko shivamogga vidhana sabha kshetra ka ticket nahi Diya Gaya,quin sir sincerely party ka kaam Kiya isliye,akhir quen?
ಶಾಸಕರಿಗೆ ಇರುವಷ್ಟು ಸಾಮಾನ್ಯ ಜ್ಞಾನ ನಿಮಗೆಯಾಕಿಲ್ಲಾ ಶಾಸಕ Vedavyas Kamath ರೇ ???ಜವಾಬ್ದಾರಿಯುತ ಸ್ಥಾನದಲಿದ್ದುಕೊಂಡು ನೀವೇ ಪಾದರಕ್ಷೆ ಹಾಕಿ ದೀಪ ಹಚ್ಚಿದರೇ ಇನ್ನೂ ಮುಂದಿನ ಯುವ ಜನಾಂಗಕ್ಕೆ ಏನು ಸಂದೇಶ ನೀಡುವಿರಿ ?
ಮಂಗಳೂರು ವಿಧಾನಸಭಾ ಕ್ಷೇತ್ರದ (ಉಳ್ಳಾಲ್ ) ಶಾಸಕರಾದ ಸನ್ಮಾನ್ಯ UT Khader ರವರನ್ನು ನೋಡಿ ಸ್ವಲ್ಪ ಕಲಿಯಿರಿ
ವೇಧಿಕೆಯಲ್ಲಿ ಯಾವುದೇ ಕಾರ್ಯಕ್ರಮ ಪ್ರಾರಂಭಿಸುವ ಮೊದಲು ನಾವು ದೀಪ ಹಚ್ಚಿ ���ೇವರನ್ನು ಪ್ರಾರ್ಥಿಸಿ ಕಾರ್ಯಕ್ರಮವು ಸುಸೂತ್ರವಾಗಿ ನೆರವೇರಲಿ ಎಂದು ಪ್ರಾರ್ಥಿಸುವುದು ನಮ್ಮ ಹಿಂದೂ ಸಂಪ್ರದಾಯ. ಅದರಲ್ಲೂ ಪಾದರಕ್ಷೆ ಹಾಕಿ ದೀಪ ಹಚ್ಚಿದ ಶಾಸಕರ ನಡೆ ದೂರದುಷ್ಟಕರ.
ಕೇವಲ ಭಾಷಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಸರೇರಚಿದರೆ ಸಾಲದು ಕಾಂಗ್ರೆಸ್
चीन ने तीसरी बार अरुणाचल में हमारे इलाक़ों के “नाम बदलने” का दुस्साहस किया है।
21 अप्रैल 2017 — 6 जगह
30 दिसंबर 2021 — 15 जगह
3 अप्रैल 2023 — 11 जगह
अरुणाचल प्रदेश भारत का अभिन्न अंग है और रहेगा।
गलवान के बाद, मोदी जी द्वारा चीन को क्लीन चिट देने का नतीजा, देश भुगत रहा है।
I spent a wonderful evening yesterday on the occasion of #BhagwanMahavirJayanti organised by Jain Yuva Sanghatan at Freedom Park.
An evening of Devotional Music & dance.
ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಜನ್ಮದಿನದಂದು ಅನಂತ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಸಮಾಜದ ದೀನ ದಲಿತರ ಏಳಿಗೆಗಾಗಿ ಶ್ರಮಿಸಿದ ಶ್ರ���ಯುತರು ದೇಶಕ್ಕೆ ನೀಡಿದ ಕೊಡುಗೆಗಳು ಸ್ಮರಣೀಯ.
ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ SSK ಸಮಾಜದ ಶ್ರೀ ನಂಜುಂಡೇಶ್ವರ ಚಾ��ಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಸಾಮೂಹಿಕ “ಅಕ್ಷರಭ್ಯಾಸ”ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶುಭ ಹಾರೈಸಿದೆನು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸದಸ್ಯರು, ಸ್ಥಳೀಯ ಮುಖಂಡರುಗಳು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.