@siddaramaiah@RahulGandhi ನೀವು ಪಕ್ಷವನ್ನು ಅಧಿಕಾರಕ್ಕೆ ತರಬೇಕು ಮುಖ್ಯಮಂತ್ರಿ ಆಗಬೇಕು ಐದು ವರ್ಷದ ನಂತರ.... ಪಕ್ಷವನ್ನು... ಅಧಿಕಾರಕ್ಕೆ ತರುವ. ಸಮಾಜವಾದಿ... ಯುವ... ನಾಯಕರ. ತಯಾರಿ... ಮಾಡಬೇಕು ಸರ್ ವಿಚಾರವಂತ ಲೋಹಿಯಾ ಚಿಂತನೆಯ.. ದಕ್ಷ ಪ್ರಾಮಾಣಿಕ.. ಯುವ... ನಾಯಕರ... ತಂಡ.... ಕಟ್ಟ ಬೇಕು.... ಸರ್.. ಮೂಲಭೂತವಾದಿಗಳ ಕೈ ಮೇಲಾಗದಂತೆ ನೋಡಿಕೊಳ್ಳಬೇಕು ಸರ
@BZZameerAhmedK ಅತ್ಯಂತ ಒಳ್ಳೆಯ ಕಾರ್ಯಕ್ರಮ ಸರ್ ನೀವು ಕೊಡಗಿನ ಎಮ್ಮೆಮಾಡು ��್ರಾಮಕ್ಕೆ ಒಮ್ಮೆ ಭೇಟಿ ಕೊಡಿ ಅಲ್ಪಸಂಖ್ಯಾತರ ಗ್ರಾಮ ಸಾಕಷ್ಟ್ಟು ಸಂಖ್ಯೆಯಲ್ಲಿ ನಿಮ್ಮ ಅಭಿಮಾನಿಗಳು ಇದ್ದಾರೆ ಸರ್
@MmBharadwaj@siddaramaiah@CTRavi_BJP ಬೂಟ್ ನೆಕ್ಕುವ ಸಂಸ್ಕೃತಿ ಸಿದ್ದರಾಮಯ್ಯನವರದಲ್ಲ ಭಾರದ್ವಾಜ್ ರವರೆ...... ಅತ್ಯಂತ. ಯಶಸ್ವೀ.... ಮುಖ್ಯ ಮಂತ್ರಿ ಅವರು ಅವರ ಆಡಳಿತ ನೋಡಿಲ್ವಾ... ನೀವು
@siddaramaiah@CMofKarnataka ಜನಪರವಾದ.... ಸಮರ್ಥ ಆಡಳಿತ ನೀಡಲು ಚುನಾವಣಾ ಪೂರ್ವ ನಾಯಕ್ತ್ವ ವಹಿಸಿ.... ಜನಸಾಮಾನ್ಯರ.... ಅಂಗೀಕಾರ ದೊರೆತರೆ ಮಾತ್ರ ಸಾಧ್ಯ..... ಅಲ್ವ���.... ಸರ್... ಆಕಸ್ಮಿಕ.... ಯಾರೋದು ಮರ್ಜಿಯಲ್ಲಿ..... ಸಿಕ್ಕಿದ... ಅಧಿಕಾರ...... ಎಸ್ಟ್ಟಾದರೂ...... ಅಷ್ಟ್ಟೇ
@BJP4Karnataka ಸಹಕಾರಿ ವ್ಯವಸ್ಥೆಯನ್ನು ಸದೃಢವಾಗಿ ಕಟ್ಟಿ ಬೆಳಿಸಿದವರು ಕಾಂಗ್ರೀಸಿಗರು ನೀವು ಬಂದು...... ತಳಪಾಯ..... ತೆಗೆದುಬಿಟ್ರಿ... ನಾಚಿಕೆ.... ಮತ್ತು.. ಸುಳ್ಳು.... ಹೇಳುವದರಲ್ಲಿ ನೀವು ಮೊದಲಿಗರು
@Dundumadaiah1@siddaramaiah@BSYBJP@mla_sudhakar ಲಸಿಕೆ ಕೊರತೆ ಆಗಿದೆ ಒಕ್ಕೂಟ ಸರಕಾರದಿಂದ ಸಿಗುತ್ತಿಲ್ಲ ಅಂತ ವಿರೋಧ ಪಕ್ಷದವರು ಕೇಳದೆ ಇನ್ನೂ ಒಕ್ಕೂಟ ಸರಕಾರವನ್ನು ನಿಮ್ಮ ಜನ ವಿರೋಧಿ ಬಿಜೆಪಿ ಸರಕಾರವನ್ನು ಹೊಗಳಬೇಕಾ ಮಾದಯ್ಯನವರೆ
@siddaramaiah ಮಾಧ್ಯಮಗಳು ವ್ಯಾಪಾರೀಕರಣ ಆಗಿವೆ ಆದರೂ ವಿರೋಧ ಪಕ್ಷಗಳು ಸಹ ಸಾಮಾನ್ಯ ಜನರ ನೋವಿಗೆ ಸ್ಪಂದಿಸುವ ಮತ್ತು ಆಡಳಿತ ಪಕ್ಷವನ್ನು ವಿರೋದಿಸುವಲ್ಲಿ ವಿಫಲ ಆಗಿದ್ದಾರೆ ಅಲ್ವಾ ಸರ್ ಬಿಜೆಪಿಯನ್ನು ಸೈದಾಂತಿಕವಾಗಿ ��ಿರೋದಿಸುವ ವಿರೋಧ ಪಕ್ಷ ಮತ್ತು ನಾಯಕ್ತ್ವ ರಾಷ್ಟ್ರೀಯ ಮಟ್ಟದಲ್ಲಿ ವಿಫಲ ಆಗಿದೆ ಅನ್ಸಲ್ವಾ ಸರ್. .. ಒಕ್ಕೂಟ ಸರಕಾರವನ್ನು ವಿರೋಧಿಸ