ಮಾರ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಪಣಂಕೊಬೆ ಸಮೀಪ ಮಳೆನೀರು ವ್ಯ��್ಥವಾಗಿ ಹರಿದು ಹೋಗುವುದನ್ನು ತಡೆಯಲು, ವೈಯಕ್ತಿಕವಾಗಿ ₹8 ಲಕ್ಷ ವೆಚ್ಚದಲ್ಲಿ ಸಂದನವಾಳ್ಯದ ಚಾರ್ಲ್ಸ್ ಚೆರ್ವಿಯರ್ ಚೆಕ್ಡ್ಯಾಂ ಎತ್ತರಿಸಲಾಗಿದೆ.
ಇದರಿಂದ ಈಗ ಸುಮಾರು 1 ಕಿ.ಮೀ.ವರೆಗೆ ನೀರು ಸಂಗ್ರಹವಾಗುತ್ತಿದ್ದು, ನೂರಾರು ರೈತರಿಗೆ ಅನುಕೂಲವಾಗಲಿದೆ.
#Martalli #Dam
ಜನಸ��ವೆಗೆ ಸಮರ್ಪಿತ ಕರ್ಮಯೋಗಿ, ದೇಶದ ಶ್ರೇಷ್ಠ ಪ್ರಧಾನ ಸೇವಕ, ದೂರದೃಷ್ಟಿಯ ನಾಯಕತ್ವದೊಂದಿಗೆ ವಿಕಸಿತ ಭಾರತ ಸಂಕಲ್ಪದೆಡೆಗೆ ಅಭಿವೃದ್ಧಿಯ ರಥವನ್ನು ಮುನ್ನಡೆಸುತ್ತಿರುವ ಕಾಯಕ ತಪಸ್ವಿಯಾದ ನಮ್ಮೆಲ್ಲರ ನೆಚ್ಚಿನ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#NarendraModi #HappyBirthday #PMModi
ಹನೂರು ತಾಲೂಕಿನಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ, ಪತ್ರಕರ್ತರಿಗೆ ಶುಭಾಶಯಗಳನ್ನು ಸಲ್ಲಿಸಲಾ���ಿತು.
ಈ ಸಂದರ್ಭದಲ್ಲಿ ‘ಮಂಥನ ಮಾನಸ’ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
- ನಿಮ್ಮ ನಿಶಾಂತ್, ಹನೂರು.
#NishanthS #Nishanth #TeamNishanth #Hanur #Kollegal #Mysore #Karnataka
ಬುದ್ಧ ಸೇವಾ ಸಮಿತಿಯ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ, ಸಮಿತಿಯ ನೂತನ ಪದಾಧಿಕಾರಿಗಳಿಗೆ ಶುಭಾಶಯಗಳನ್ನು ಸಲ್ಲಿಸಲಾಯಿತು
ಬುದ್ಧ ಸೇವಾ ಸಮಿತಿಯವರು ನೀಡಿದ ಆತ್ಮೀಯ ಸನ್ಮಾನ ಹಾಗೂ ಗೌರವಕ್ಕೆ ಶಿರಬಾಗಿ ವಂದಿಸುತ್ತೇನೆ. ಈ ಪ್ರೀತಿ, ಗೌರವ ಮತ್ತ�� ಆತ್ಮೀಯತೆಗೆ ಸದಾ ಚಿರಋಣಿ
#NishanthS #TeamNishanth #Hanur