We hear @BJP4India to deliver “Rama Rajya”. But Minors are being raped at BJP ruled states & yet parents are blamed for being irresponsible. When such derogatory statements made by CM who administrate’s the state, shows his immaturity to handle responsibilities at public interest
ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ಕಾಲದಲ್ಲಿ ನನ್ನ ಆಪ್ತಸಹಾಯಕನ ಪೋನ್ ಕರೆಗಳನ್ನು ಕೇಂದ್ರ ಸರ್ಕಾರ ಟ್ಯಾಪ್ ಮಾಡಿದೆ ಎನ್ನುವುದು ಅಚ್ಚರಿಯ ಸುದ್ದಿ ಅಲ್ಲ. @BJP4India ನಾಯಕರು ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಹೇ��ದವರು ಎನ್ನುವುದು ನಮಗೆ ಗೊತ್ತಿದೆ. 3/6
#PegasusSnoopgate
ಅಲ್ಲಾ ತ್ಯಾಗ ಬಲಿದಾನವನ್ನು ಸ್ವೀಕರಿಸಿ ನಿಮ್ಮೆಲ್ಲಾ ಕೋರಿಕೆಗಳನ್ನು ಈಡೇರಿಸಲಿ. ಬದುಕಿನ ಆಸೆಗಳನ್ನು ಪೂರೈಸುವಂತಾಗಲಿ. ನೀವು ಮತ್ತು ನಿಮ್ಮ ಕುಟುಂಬ ಸದಾ ಸಂತೋಷದಿಂದಿರಲಿ. ಈದ್ ಮುಬಾರಕ್!
₹13450 crores for Central Vista.
Or, for fully vaccinating 45 crore Indians.
Or, for 1 crore oxygen cylinders.
Or, to give 2 crore families NYAY of ₹6000.
But, PM’s ego is bigger than people’s lives.
From now on, The Chief Minister of any state ruled by @BJP4India from our country can kill, murder, loot as much as they want. Also there is no fear & no worries on to getting ARREST. It’s a shame on Supreme Court of India.
ಕಳೆದ 70 ವರ್ಷ ಗಳಿಂದ ರೈತರ ಹಕ್ಕು - ದೇಶದ ಹಕ್ಕು ಎಂದು ಸರ್ಕಾರ ಜೈ ಜವಾನ್ ,- ಜೈ ಕಿಸಾನ್ ಎಂದು ���ೋಷಿಸಿತು, ಆದರೆ ಮೋದಿ ಸರ್ಕಾರ ಈಗ, ಜೈ ಅದ್ದಾನಿ- ಜೈ ಅಂಬಾನಿ ಎಂದು ಹೇಳುತ್ತಿದ್ದೆ.
@KarnatakaTeam , with all its prime leaders, met Governor of karnataka & submitted the memorandum in favor of karnataka farmers to repeal the 3 draconian law enacted by Modi government.
Weakest government ( Modi ) ever since Indian independence, they are just projecting & promoting false & fake news to the Indian citizens, Modi government external affairs is in worst position.
ಮಕರ ಸಂಕ್ರಾಂತಿಯ ಮೇಲೆ ಉದಯಿಸುತ್ತಿರುವ ಸೂರ್ಯನು ನಿಮ್ಮ ಜೀವನವನ್ನು ಹೇರಳವಾದ ಸಂತೋಷ ಮತ್ತು ಸಮೃದ್ಧಿಯಿಂದ ತುಂಬುತ್ತಾನೆ ಎಂದು ಭಾವಿಸುತ್ತೇವೆ.
ಸಮಸ್ತ ಭಾರತಿಯರಿಗು ಮಕರ ಸಂಕ್ರಾಂತಿಯ ಶುಭಾಶಯಗಳು
Does this mean, the purpose of this BJP government to hand price control of daily food essentials items to corporate organizations in the coming days? #FarmBill2020
@BJP4India govt is adamant on conducting NEET & JEE. Despite increase in Covid19 cases in the country & yet students are being forced to take risk though there is huge opposition from everyone. These actions by Modi Gov must be condemned for risking students life.