ವಿದೇಶಿಗರು ಸಹ ತಮ್ಮ ಮಕ್ಕಳಿಗೆ
ನಮ್ಮ ಸನಾತನ ಭಾರತೀಯ ಸಂಪ್ರದಾಯವನ್ನು ಕಲಿಸಿ ಕೊಡುತ್ತಿದ್ದಾರೆ....❤️🕉🚩
ಇಲ್ಲಿರುವ ಕೆಲವು ಭಾರತೀಯರೇ ಸಂಸ್ಕೃತಿ ಮತ್ತು ಸನಾತನ ಧರ್ಮವನ್ನು ಅವಮಾನಿಸುತ್ತಿದ್ದಾರೆ....😔
ಡಿಎಂಕೆ ಸಂಸದ ಎ. ರಾಜಾ, ಹಿಂದೂ ಧರ್ಮ ಕೇವಲ ಭಾರತಕ್ಕೆ ಮಾತ್ರ ಅಪಾಯವಲ್ಲ ಇಡೀ ಜಗತ್ತಿಗೆ ಅಪಾಯಕಾರಿ ಎಂದು ನಾಲಗೆ ಹರಿಬಿಟ್ಟಿದ್ದಾರೆ.
I.N.D.I.Alliance ಕೇವಲ ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ವಿರುದ್ಧವಲ್ಲ. ಭಾರತ, ಭಾರತೀಯತೆ ಹಾಗೂ ಸನಾತನ ಹಿಂದೂ ಧರ್ಮದ ವಿರುದ್ಧ ಎಂಬುದು ಈಗ ಸ್ಪಷ್ಟವಾಗಿದೆ.
#AntiHinduAlliance
1/2
Hello @himachalpolice, A foreigner faced sexual harassment during her live stream by a local resident.
Please investigate this matter. https://t.co/TDge38D9wF
ಮೊನ್ನೆಯ ರಕ್ಷಾಬಂಧನವನ್ನು ದೇಶದ ಅನೇಕ ಸಂಘಟನೆಗಳು ಇಂಥ ವೈಚಾರಿಕ ಸಂದೇಶಗಳೊಂದಿಗೆ ಆಚರಿಸುತ್ತಿದ್ದಾಗ ತುಂಬಾ ಕಾಡಿದವಳು ತತ್ತ್ವಶಾಸ್ತ್ರಜ್ಞೆ ಸೂರಿ ನಾಗಮ್ಮ ಎಂಬ ಸಾಧ್ವಿಮಣಿ.
https://t.co/5XqsaO9Xg2
ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆಂದು ಉದ್ಯೋಗಾಕಾಂಕ್ಷಿಗಳ ಮೂಗಿಗೆ ತುಪ್ಪ ಸವರಿ ಅಧಿಕಾರಕ್ಕೆ ಬಂದಿದ್ದ #ATMSarkara, ಈಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವತ್ತ ತಿರುಗಿ ಸಹ ನೋಡುತ್ತಿಲ್ಲ.
ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗಿರಲಿ, ಹಾಲಿ ಇರುವ ಉದ್ಯೋಗಿಗಳಿಗೆ ಸಂಬಳವನ್ನು ಸರಿಯಾಗಿ ನೀಡಲಾಗದಂತಹ ದಯನೀಯ ಪರಿಸ್ಥಿತಿಗೆ ತುಘಲಕ್ ಸರ್ಕಾರ ತಲು��ಿದೆ.
@INCKarnataka ಉದ್ಯೋಗಾಕಾಂಕ್ಷಿಗಳ ಭಾವನೆಗಳ ಜೊತೆ ಮೊಂಡಾಟವಾಡಿ, ಅವರ ಜೀವನವನ್ನು ಹಾಳುಗೆಡವುತ್ತಿದೆ.
ಮೇಕೆದಾಟು ಪಾದಯಾತ್ರೆ ಹೈಡ್ರಾಮಾ ಆಡಿ, ಕನ್ನಡಿಗರ ತಲೆ ಮೇಲೆ ಮಕ್ಮಲ್ ಟೋಪಿ ಇಟ್ಟ ಕಾಂಗ್ರೆಸ್, ಈಗ I.N.D.I.A.ಗೆ ಜೀವದಾನ ಮಾಡಲು ರಾಜ್ಯದ ಕಾವೇರಿ ಹಿತವನ��ನೇ ಬಲಿದಾನ ಮಾಡಿದೆ. ಅಂದುಕೊಂಡಿದ್ದೇ ಆಗಿದ್ದು,ನಮ್ಮ ಭಯ ನಿಜವಾಗಿದೆ. @INCKarnataka ಸರಕಾರ ಕನ್ನಡಿಗರಿಗೆ, ಅದರಲ್ಲೂ ಅನ್ನದಾತರಿಗೆ ಘೋರ ವಿಶ್ವಾಸದ್ರೋಹ ಎಸ��ಿದೆ.1/9
#ಕಾವೇರಿ
ಶಾಸಕರಾದ ತನ್ವೀರ್ ಸೇಠ್ ರವರ ಮನವಿಯಂತೆ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಹಾಗು ಇತರೆ ಕರ್ನಾಟಕದೆಲ್ಲೆಡೆ ನಡೆದ ಗಲಭೆಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಕೇಸುಗಳನ್ನು ವಾಪಸ್ ಪಡೆಯಲು ಕ್ರಮಕೈಗೊಳ್ಳಲು ಗೃಹ ಮಂತ್ರಿಗಳು ಸೂಚಿಸಿದ್ದಾರೆ.
ಈ ಆರೋಪಿಗಳು ಪೋಲೀಸರ ವಿರುದ್ಧ ಕಲ್ಲು ತೂರಿರುವವರು, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರು ಹಾಗು ಗಲಭೆ ನಡೆಸಿದವರು ಇದ್ದಾರೆ.
��ಿಂದೆ ಇವರದ್ದೇ ಸರ್ಕಾರ PFI ಗೂಂಡಾಗಳು ವಿರುದ್ಧ ಕೇಸುಗಳನ್ನು ವಾಪಸ್ ಪಡೆದು ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಲು ಪ್ರಚೋದನೆ ನೀಡಿದ್ದರು.
ಯಾರದ್ದೋ ಕೃಪೆಯಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದಿರುವ ಗೃಹ ಮಂತ್ರಿಗಳು ಈಗ ಮುಸ್ಲೀಮರನ್ನು ಓಲೈಸಲು ಈ ಹುಚ್ಚು ಕೆಲಸಕ್ಕೆ ಕೈಹಾಕಿದ್ದಾರೆ.
@DrParameshwara
ಇದು ರೈಲ್ವೆ ಆಸ್ತಿ ಇಲ್ಲಿ ಮಸೀದಿ ಯಾಕೆ ನಿರ್ಮಿಸಿದ್ದೀರಾ ಎಂದು ಪತ್ರಕರ್ತ ಪ್ರಶ್ನಿಸಿದಾಗ
ಒರ್ವ ಮುಸ್ಲಿಂ ಹೇಳುತ್ತಾನೆ ಭಾತಕ್ಕೆ ರೈಲ್ವೆ ಯಾವಾಗ ಬಂತು ಎಂದು
ಅದಕ್ಕೆ ಮರಳಿ ಪತ್ರಕರ್ತ ದಿಟ್ಟತನದಿಂದ ಪ್ರಶ್ನಿಸುತ್ತಾನೆ
ಭಾರತದ ಒಳಗೆ ನೀವು ಯಾವಾಗ ಬಂದ್ರಿ ಎಂದು!
ಆ ಪತ್ರಕರ್ತನ ದಿಟ್ಟತನಕ್ಕೆ Re rweet ಮಾಡಿ ಒಂದು ಮೆಚ್ಚುಗೆ ವ್ಯಕ್ತಪಡಿಸಿ