ಸತತ ಪರಿಶ್ರಮ ಮತ್ತು ದಣಿವರಿಯದ ಹೋರಾಟಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಹೈಕೋರ್ಟ್ ಆದೇಶದಂತೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆಯಲ್ಲಿ ನಮ್ಮ ಪಕ್ಷದ ಶ್ರೀ ಡಿ. ಎನ್. ಜೀವರಾಜ್ ಅವರು ಜಯಗಳಿಸಿದ್ದಾರೆ.
ಈ ವಿಜಯಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಶೃಂಗೇರಿ ಕ್ಷೇತ್ರದ ಗೌರವಾನ್ವಿತ ಮತದಾರ ಬಂಧು��ಳಿಗೆ ಕೃತಜ್ಞತೆಗಳು.
ಬಿಜೆಪಿ ರಾಜ್ಯಾಧ್ಯಕ್ಷರು,ಯುವ ನಾಯಕರು ಹಾ���ು ಶಿಕಾರಿಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶರಣ @BYVijayendra ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.
ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಬಸವಾದಿ ಶರಣರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇವೆ.
@BJP4Karnataka @BSYBJP
ಬಜೆಟ್ ಅಧಿವೇಶನವಿರಲಿ ಅಥವಾ ಪ್ರಮುಖ ಚರ್ಚೆಗಳಿರಲಿ, ರಾಹುಲ್ ಗಾಂಧಿಯವರು ಮಾತ್ರ ಜರ್ಮನಿ, ಇಂಗ್ಲೆಂಡ್ ಅಂತ ವಿದೇಶ ಪ್ರವಾಸದಲ್ಲಿರುತ್ತಾರೆ. ಲೋಕಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಇಲ್ಲ ಇದ್ದಿದ್ದರೆ ರಾಹುಲ್ ಗಾಂಧಿ ವಿದೇಶದಿಂದಲೇ ಮಾತನಾಡಬಹುದಿತ್ತು ಏಕೆಂದರೆ ಚರ್ಚೆಯ ಸಮಯದಲ್ಲೆಲ್ಲಾ ವಿದೇಶದಲ್ಲಿರುತ್���ಾರೆ.
- ಶ್ರೀ @AmitShah ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು
#AmitShah #RahulGandhi #OmBirla #ParliamenSession #LokSabha
ನಾಡಿನ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಕೂಗು ಈ ನಿರ್ಜೀವ @INCKarnataka ಸರ್ಕಾರಕ್ಕೆ ಕೇಳಿಸುತ್ತಿಲ್ಲ. ಪದವೀಧರರ ವಯೋಮಿತಿ ಮೀರುತ್ತಿದೆ, ಅವರ ಭವಿಷ್ಯದ ಕನಸುಗಳು ನುಚ್ಚುನೂರಾಗುತ್ತಿವೆ. ರಾಜ್ಯ ಸರ್ಕಾರದ ವಿಳಂಬ ನೀತಿಗೆ ಇನ್ನೆಷ್ಟು ಯುವಜನತೆಯ ಬದುಕು ಬೀದಿಗೆ ಬರಬೇಕು?
ಸಿಎಂ @siddaramaiah ನವರೇ, ಅಧಿಕಾರ ಶಾಶ್ವತವಲ್ಲ, ಆದರೆ ನೀವು ಯುವಜನತೆಗೆ ಮಾಡುತ್ತಿರುವ ಈ ದ್ರೋಹ ಇತಿಹಾಸದಲ್ಲಿ ಉಳಿಯಲಿದೆ. ನೆಪ ಹೇಳುವುದನ್ನು ಬಿಟ್ಟು ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಿ, ಇಲ್ಲದಿದ್ದರೆ ಯುವಜನರ ಆಕ್ರೋಶ ಹಾಗೂ ಶಾಪಕ್ಕ��� ನಿಮ್ಮ ಸರ್ಕಾರ ಬಲಿಯಾಗುವುದು ಗ್ಯಾರಂಟಿ!
#youthagainstcongress
#CongressFailsKarnataka
ಬ್ರಿಟಿಷ್ ನಿಯಮ ಡಿವೈಡ್ ಅಂಡ್ ರೂಲ್ ಆಗಿತ್ತು ಆದ್ರೆ ಕಾಂಗ್ರೆಸ್ ನಿಯಮ ಹೋರಾಟಗಾರರನ್ನು ಹತ್ತಿಕ್ಕುವುದು ಅವರ ಹಕ್ಕುಬಾದ್ಯತೆಗಳನ್ನು ಹಾಗೂ ಕನಸನ್ನು ನಾಶಪಡಿಸುವುದು ಇದೇನಾ ರಾಜ್ಯದ ಯುವಜನತೆಗೆ ಕಾಂಗ್ರೆಸ್ ಸರ್ಕಾರದ ಉಡುಗೊರೆ, ಇದು ಹಿಟ್ಲರ್ ಸರ್ಕಾರ.!😡
ಕೆಲಸವಿಲ್ಲದವರ ಮಾತಿಗೆ ಉತ್ತರ ಕೊಡಬೇಕಾ ಎಂದ್ದಿದ್ದೀರಲ್ಲಾ ಯತೀಂದ್ರ, ಅಪ್ಪಾ ನಾ ಕಳುಸಿದ ಲಿಸ್ಟನ್ನು ಕ್ಲಿಯರ್ ಮಾಡಿ, ಟ್ರಾನ್ಸ್ಫರ್ ಮಾಡು ಎಂದು ಕಮಿಷನ್ ಹೊಡೆಯುವುದು, ಅಪ್ಪನ ಅಧಿಕಾರ ದುರುಪಯೋಗ ಮಾಡಿಕೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಮ್ಯಾಟ್ರಿಕ್ಸ್ ಲ್ಯಾಬ್ ಮಾಡುವುದು,