@KSRTC ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅವರೇ ಬಸ್ ನಲ್ಲಿ ಚಿಲ್ಲರೆ ಕೊಟ್ಟು ಸಹಕರಿಸಿ ಎಂದು ಬರೆಯುವಿರಿ ಅದೇ ರೀತಿ ಜನಕ್ಕೆ ಅನುಕೂಲ ಆಗುವಂತೆ ಬಸ್ಸಿಂದ ಇಳಿಯುವ ಮುನ್ನ ಟಿಕೆಟ್ ಹಿಂದಕ್ಕೆ ಬರೆದಿರುವ ಹಣವನ್ನು ತೆಗೆದುಕೊಂಡು ಇಳಿರಿ ಎಂದು ಶೀಘ್ರದಲ್ಲೇ ಬರೆಯಿರಿ @siddharamayya sir ಜನರ ಹಣ ಇನ್ನೊಬ್ಬರ ಪಾಲಾಗದಂತೆ ಮಾಡಿ 🙏
ಬಹಳಷ್ಟು ಹೆಂಗಸರು ಕಷ್ಟಪಟ್ಟು ಐಎಎಸ್(IAS) ಐಪಿಎಸ್ (IPS) ರಾಜಕಾರಣಿಗಳು, ವ್ಯಾಪಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಆಗಿದ್ದಾರೆ. ಆದರೆ ಇವರ ��ಿಜ ಜೀವನದ ಸಿನೆಮಾಗಳು ಯಾಕೆ ತೆಗೆಯುವುದಿಲ್ಲ... ಸ್ತ್ರೀಯರ ನಿಜ ಜೀವನ ತೆಗೆದರೆ ಇತಿಹಾಸ ಸೃಷ್ಟಿ ಆಗುತ್ತದೆ "ದಂಗಲ್ " ಸಿನೆಮಾ ತರ #Sandalwood #tollywood #Bollywood #Kollywood
@siddaramaiah@narendramodi
ಕಳ್ಳತನ, ದರೋಡೆ, ಬಾಲ್ಯ ವಿವಾಹ, ಪೋಕ್ಸೋ ,ರೇಪ್, ಜಾತಿ ನಿಂದನೆ, ಭ್ರಷ್ಟಾಚಾರ, ಕೊಲೆ ಪ್ರಕರಣ, ಒಸಿ ನಂಬರ್ ಜೂಜಾಟ, ಸಮಾಜಕ್ಕೆ ವಿರೋದ ವಾಗುವಂತಹ ಇವುಗಳ ಬಗ್ಗೆ 6ನೇ ತರಗತಿ ಇಂದ 10ನೇ ತರಗತಿ ಪಠ್ಯಪುಸ್ತಕ ಗಳಲ್ಲಿ ಇ ತಪ್���ುಗಳನ್ನು ಮಾಡಿದರೆ ಆಗುವ ಶಿಕ್ಷೆ ಮತ್ತು ಅವರ ಕುಟುಂಬ ನಷ್ಟದ ಬಗ್ಗೆ ಅರಿವು ಕೊಡಿ
@PawanKalyan ప్రభుత్వ ఉద్యోగి జీతం తీసుకొంటూ ప్రజల పని చేయడానికి డబ్బు తిస్కొంటే అది లంచం అంటారు.
అదే టిటిడి లో పుజరిలు అర్చనకు వల్లే అడిగి పేరు గోత్రం చేపక డబ్బు అడుగుతారు😏 గుండు గిసేవల్లకి డబ్బు ఇవ్వకపోతే కాటులు పెడ్తారు 😞 అన్ని MRP కి మించిన రేట్లు ఇ అవినీతిని అరికట్టండి🙏
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಹೇಳುವ ಶಿಕ್ಷಕರೇ, ನಿಮ್ಮ ಮಕ್ಕಳಿಗೆ ಯಾಕೆ ಸರ್ಕಾರಿ ಶಾಲೆಗೆ ಕಳಿಸುವುದಿಲ್ಲ ನಿಮ್ಮ ಮೇಲೆ ನಿಮಗೆ ನಂಬಿಕೆ ಇಲ್ಲವೇ ಅಥವಾ ಸರ್ಕಾರದ ಮೇಲೆ ನಂಬಿಕೆ ಇಲ್ಲವೇ ಗುರುಪೌರ್ಣಮಿಯ ಶುಭಾಶಯಗಳು
@narendramodi ಅವರೆ ಸೆಲ್ ಫೋನ್ ಕಂಪನಿಗಳು ಚಾರ್ಜ್ ವೈರ್ & ಕಿವಿಫೋನ್ (earphone) ಕೊಡುವುದನ್ನು ನಿಲ್ಲಿಸಿದ್ದಾರೆ ಆದಕಾರಣ ತಾವುಗಳು ಒಂದು ತಿಂಗಳು ತನಕ ಬೇರೆ ದೇಶದಿಂದ ಬರುವ ಫೋನ್ ಗಳನ್ನು ಭಾರತದಲ್ಲಿ ಮಾರಾಟ ಮಾಡಲು ಅವಕಾಶ ಕೊಡಬೇಡಿ ಆಗ ಶೇರ್ ಮಾರ್ಕೆಟ್ ಕುಸಿತವಾಗಿ ಮೊದಲಿನಂತೆ ಚಾರ್ಜ್ ವೈರ್ & earphone ಕೊಡುವರು #banphone
@canarabank ಬಳ್ಳಾರಿ ಮೈನ್ ಬ್ರಾಂಚ್ ನಲ್ಲಿ ಕೆಲಸ ಮಾಡುವ ವೆಂಕಟ ಕೃಷ್ಣ ಅವರು ಚಂದ್ರಕಳ ಅವರಿಗೆ ಸಲ ಕಟ್ಟಿತ್ತಿರ ನಿಮ್ಮ ಬಂಗಾರ ಹರಾಜು ಹಾಕಬೇಕು ಎಂದು ಮಾನಸಿಕ ಒತ್ತಡ ಬಹಳಷ್ಟು ತೊಂದರೆ ಕೊಡುತ್ತಿದ್ದಾರೆ ಅದಲ್ಲದೆ ಅಸಭ್ಯವಾಗಿ ರಸ್ತೆಯಲ್ಲೇ ನಿಂತು ಮತದುವರು #ತಕ್ಷಣವೇ ವೆಂಕಟಕೃಷ್ಣ ಅವರನ್ನು ಅಮಾನತು ಮಾಡಿ
@SindhuriDr ಮೇಡಂ ಅವರೇ ನಿಮ್ಮ ಹೆಸರಿನ ಮೇಲೆ #instagram ಖಾತೆ ತೆಗೆ��ು #ಸ್ತ್ರೀ #ಪುರುಷ ವಶೀಕರಣ 1 ದಿನದಲ್ಲಿ ಪರಿಹಾರ 3000 rs ಗಳಲ್ಲಿ ಮಾಡುತ್ತಾರೆ no 8431898892 ಇ ತರ ಸಂಖ್ಯೆ ನಮೂದು ಸಹ ಮಾಡಿದ್ದರೆ ಇಂತವರ ಮೇಲೆ ಕಾನೂನು ಕ್ರಮ ತೆಗೆದು ಕೊಳ್ಳಿ ಇಲ್ಲದಿದ್ದರೆ ನಿಮ್ಮ ಹೆಸರನ್ನು ಕೀರ್ತಿಯನ್ನು ದುರುಪಯೋಗ ಮಾಡುವರು #banmoudya
ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಕೆಲಸಕ್ಕೆ ಕಳಿಸಿ ಅವರಿಂದ ಬಾಲಾಪರಾಧ ಮಾಡಿಸಬೇಡಿ ಬದಲಿಗೆ ಅವರಿಗೆ ನಟನೆಯಲ್ಲಿ ಪ್ರೋತ್ಸಾಹ ಕೊಡಿಸಿ ಧಾರಾವಾಹಿ, ಸಿನಿಮಾ ಮತ್ತು ಯುಟ್ಯೂಬ್ ಚಾನಲ್ ನಲ್ಲಿ ಪ್ರೋತ್ಸಾಹ ಕೊಡಿಸಿ ವಿಯೂಸ್ ಮತ್ತು ಯಡ್ಸ್ ಯೆಚ್ಚದಂತೆ ಅವರಿಗೆ ಹಣ ಬರುತ್ತದೆ YouTube nalli ಬಹಳಷ್ಟು ಸಂಪಾದನೆ ಇದೆ
#educatethechild
ನಮ್ಮ ದೇಶ ಬದಲಾಗಬೇಕೆಂದರೆ ವರ್ಷಕ್ಕೊಮ್ಮೆ MLA, MP, ಚುನಾವಣೆ ನಡೆಸಬೇಕು ಆಗ ರಾಜಕಾರಣಿಗಳು ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲ ರಸ್ತೆಗಳು, ಪೆಟ್ರೋಲ್ ಡೀಸೆಲ್ ದರ, ಆಹಾರ ಪದಾರ್ಥಗಳ ದರ, ಉಚಿತ ಆರೋಗ್ಯ, ಉಚಿತ ಶಿಕ್ಷಣ, ಶಾಲಾ ಕಾಲೇಜುಗಳ ಕಟ್ಟಡ ಅಭಿವೃದ್ಧಿ ದೇಶಬಿವೃದ್ದಿ, ರೂಪಾಯಿ ಬೆಲೆ ಏರಿಕೆ, ಮತ್ತು ಕೋಮು ಗಲಭೆ ಇರುವುದಿಲ್ಲ
ಪ್ರಜೆಗಳೇ ನೀವು ಅನಾರೋಗ್ಯ ಗೊಂಡಗ ಆಸ್ಪತ್ರೆಯಲ್ಲಿ ಬೆಡ್, icuವಾರ್ಡ್, ಆಕ್ಸಿಜನ್, ವೆಂಟಿಲೇಟರ್, ಸಿಕ್ಕಿಲ್ಲವೆಂದು ವೈದ್ಯರೊಂದಿಗೆ ಗಲಾಟೆ/ ಹೋರಾಟ ಮಾಡಬೇಡಿ, ಯಾಕೆಂದ್ರೆ ನೀವು ಆರೋಗ್ಯ ವಾಗಿದ್ದಾಗ ಹೋರಾಟ ಮಾಡಿದ್ದು ಮಸೀದಿ, ಮಂದಿರ, ಚರ್ಚ್ ಜಾತಿ ಧರ್ಮ ಮುಂತಾದವುಗಳಿಗಾಗಿಯೆ ವಿನಃ ಆಸ್ಪತ್ರೆ, ವಿದ್ಯಾಸಂಸ್ಥೆ, ದೇಶದ ಅಭಿವೃದ್ಧಿಗೆ ಅಲ್ಲ