ಈ ದಿನ
ದಿನಾಂಕ-17.04.2026 ರಂದು PI ನಿಸ್ತಂತು ಪ್ರಭಾರ ರವರು ಎಲ್ಲಾ ERV ಹಾಗೂ HIGH WAY ವಾಹನಗಳನ್ನು ತಪಾಸಣೆ ಮಾಡಿ ಎಲ್ಲಾ ವಾಹನಗಳ ರೆಸ್ಪಾಂಡರ್ ಹಾಗೂ ಚಾಲಕರಿಗೆ ರೆಸ್ಪಾನ್ಸ್ ಟೈಮ್ ಕಡಿಮೆ ಮಾಡಲು,body worn camera ಗಳ ಬಳಕೆ ಮತ್ತು ನಿರ್ವಹಣೆ ಹಾಗೂ ಇನ್ನಿತರೆ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.
@112Karnataka@sp_kgf
ಇವೆಂಟ್ ನಂಬರ್ 2677518ತೋಗಲಕುಪ್ಪ ಗ್ರಾಮಕ್ಕೆ ಭೇಟಿ ನೀಡಿ ವಿಚಾರಿಸಲಾಗಿ ತನ್ನ ತಂದೆಯಾದ ವೆಂಕಟೇಶಪ್ಪ ರವರು ಮಧ್ಯಪಾನ ಮಾಡಿ ವಿನಃ ಕಾರಣ ನಮ್ಮ ತಾಯಿಯ ಮೇಲೆ ಹಲ್ಲೆ ಮಾಡಿರುವ ಬಗ್ಗೆ ತಿಳಿಸಿದ್ದು ,ಸದರಿಸ್ಥಳದಲ್ಲಿಇದ್ದುವೆಂಕಟೇಶಪ್ಪ,ಮಂಜುಳಾ,ಸೋಮಶೇಖರ್ ರವರಿಗೆ ಬುದ್ಧಿವಾದ ಹೇಳಿ ಸಮಸ್ಯೆಯನ್ನು ಬಗೆಹರಿಸಿದೆ. @112Karnataka@sp_kgf
ಕೇಸ್ ನಂ. 2576631 ದಿ- 15/04/2026ರಂದು ಸಮಯ 15:54ಗಂಟೆಗೆ ಬೆಮೆಲ್ ಪೊಲೀಸ್ ಠಾಣೆ ಸರಹದ್ದಿನ ಜಯನಗರ ದಲ್ಲಿ ಪಿರ್ಯಾದಿಯವರೆಗೆ ಮತ್ತು ಪಕ್ಕದ ಮನೆಯವರಿಗೆ ಕಸ ಹಾಕುವ ವಿಚಾರಕ್ಕೆ ಗಲಾಟೆ ನಡೆಯುತ್ತಿದೆ ಎಂದು112ಗೆ ಕರೆ ಬಂದ ಕೂಡಲೇ ERVಅಧಿಕಾರಿಗಳು 2 ಕಡೆ ಯವರಿಗೆ ಬುದ್ದಿವಾದ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ
@112Karnataka@sp_kgf
ಕೇಸ್ ನಂ-2633072
ದಿನಾಂಕ-28.03.2026 ರಂದು ರಾತ್ರಿ 00:41 ಗಂಟೆಗೆ ಆಂಡ್ರಸನ್ ಪೇಟೆ ಪೊಲೀಸ್ ಠಾಣೆ ಸರಹದ್ದಿನ
ಪಂಡಾರಂ ಲೈನ್ wisdam ಕಾಲೇಜ್ ನಲ್ಲಿ ಗಲಾಟೆ ಮಾಡುಕೊಳ್ಳುತ್ತಿರುವುದಾಗಿ 112 ಗೆ ಕರೆ ಬಂದ ಕೂಡಲೇ ರೆಸ್ಪಾಂಡರ್ ರವರು ಸ್ಥಳಕ್ಕೆ ಭೇಟಿ ನೀಡಿ ಬುದ್ದಿ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ.
@112Karnataka@sp_kgf
ಕೇಸ್ ನಂ-2627750
ದಿ-25/03/2026 ರಂದು21:42ಗಂಟೆಗೆ ಊರಿಗಾಂ ಪೊಲೀಸ್ ಠಾಣೆ ಸರಹದ್ದಿನ ಎಚ್ ಬ್ಲಾಕ್ ನಲ್ಲಿ ಪಿರ್ಯಾದಿಯ ಮೇಲೆ ಗಂಡ ಕುಡಿದು ಗಲಾಟೆ ಮಾಡುತ್ತಿರುವುದಾಗಿ 112 ಗೆ ಕರೆ ಬಂದ ಕೂಡಲೇ ERV ಅಧಿಕಾರಿಗಳು ಸ್ಥಳಕ್ಕೆ ಬೇಟೆ ನೀಡಿ ಸಮಸ್ಯೆಯನ್ನು ಬಗೆಹಸಿರುತ್ತಾರೆ.
@112kgf@112Karnataka
ಕೇಸ್ ನಂ-2617770
ದಿನಾಂಕ-21.03.2026 ರಂದು ಸಂಜೆ 19:38 ಗಂಟೆಗೆ ಆಂಡ್ರಸನ್ ಪೇಟೆ ಪೊಲೀಸ್ ಠಾಣೆ ಸರಹದ್ದಿನ
ರಿಪೀಟರ್ಸ್ ಲೈನಿನಲ್ಲಿ ಗಲಾಟೆ ಮಾಡುತ್ತಿರುವುದಾಗಿ 112 ಗೆ ಕರೆ ಬಂದ ಕೂಡಲೇ ರೆಸ್ಪಾಂಡರ್ ರವರು ಸ್ಥಳಕ್ಕೆ ಭೇಟಿ ನೀಡಿ ಗಲಾಟೆ ಮಾಡುತ್ತಿದ್ದವರಿಗೆ ಬುದ್ದಿ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ.
@112Karnataka@sp_kgf
ಕೇಸ್ ನಂ-2592586
ದಿನಾಂಕ-11.03.2026 ರಂದು ಬೆಳಗ್ಗೆ 02:56 ಗಂಟೆಗೆ ಉರಿಗಾಂ ಪೊಲೀಸ್ ಠಾಣೆ ಸರಹದ್ದಿನ
TOP ಲೈನಿನಲ್ಲಿ ಕುಡಿದು ಗಲಾಟೆ ಮಾಡುತ್ತಿರುವುದಾಗಿ 112 ಗೆ ಕರೆ ಬಂದ ಕೂಡಲೇ ರೆಸ್ಪಾಂಡರ್ ರವರು ಸ್ಥಳಕ್ಕೆ ಭೇಟಿ ನೀಡಿ ಗಲಾಟೆ ಮಾಡುತ್ತಿದ್ದವನಿಗೆ ಬುದ್ದಿ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ.
@112Karnataka@sp_kgf
ಕೇಸ್ ನಂ-2585108
ದಿನಾಂಕ-07.03.2026 ರಂದು ರಾತ್ರಿ 23:32 ಗಂಟೆಗೆ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಸರಹದ್ದಿನ ಗೌತಮ ನಗರದಲ್ಲಿ ಗಲಾಟೆ
ಮಾಡುತ್ತಿರುವುದಾಗಿ 112 ಗೆ ಕರೆ ಬಂದ ಕೂಡಲೇ ರೆಸ್ಪಾಂಡರ್ ರವರು ಸ್ಥಳಕ್ಕೆ ಭೇಟಿ ನೀಡಿ ಗಲಾಟೆ ಮಾಡುತ್ತಿದ್ದವನಿಗೆ ಬುದ್ದಿ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ.
@112Karnataka@sp_kgf
ಕೇಸ್ ನಂ-2578074
ದಿ-04/03/2026 ರಂದು22:27ಗಂಟೆಗೆ ಅಂಡರ್ ಸನ್ ಪೇಟೆ ಪೊಲೀಸ್ ಠಾಣೆ ಸರಹದ್ದಿನ H M ಬ್ಲಾಕ್ ನಲ್ಲಿ ಪಿರ್ಯಾದಿಯ & ಅವರ ಸಂಬಂಧಿಕರು ಹಣದ ವಿಚಾರಕ್ಕೆ ಗಲಾಟೆ ಮಾಡುತ್ತಿರುವುದಾಗಿ 112 ಗೆ ಕರೆ ಬಂದ ಕೂಡಲೇ ERV ಅಧಿಕಾರಿಗಳು ಸ್ಥಳಕ್ಕೆ ಬೇಟೆ ನೀಡಿ ಸಮಸ್ಯೆಯನ್ನು ಬಗೆಹಸಿರುತ್ತಾರೆ.
@112Karnataka@sp_kgf
ಕೇಸ್ ನಂ-2570684
ದಿ-01/03/2026 ರಂದು21:12ಗಂಟೆಗೆ ರಾರ್ಬಟ್ ಸನ್ ಪೇಟೆ ಪೊಲೀಸ್ ಠಾಣೆ ಸರಹದ್ದಿನ ಪಾರಾಂಡಹಳ್ಳಿ ಯಲ್ಲಿ ಪಿರ್ಯಾದಿಯ ಮೇಲೆ ಗಂಡ ಕುಡಿದು ಗಲಾಟೆ ಮಾಡುತ್ತಿರುವುದಾಗಿ 112 ಗೆ ಕರೆ ಬಂದ ಕೂಡಲೇ ERV ಅಧಿಕಾರಿಗಳು ಸ್ಥಳಕ್ಕೆ ಬೇಟೆ ನೀಡಿ ಸಮಸ್ಯೆಯನ್ನು ಬಗೆಹಸಿರುತ್ತಾರೆ.
@112Karnataka@sp_kgf
Event no.2566302
ಉರಿಗಾಂ ಠಾಣಾ ಸರಹದ್ದಿನ ಎಸ್. ಟಿ. ಬ್ಲಾಕ್ 2ನೇ ಬ್ರಾಂಚ್ ನಿಂದ ಕರೆ ಮಾಡಿ ತನ್ನ ಗಂಡ ಉದಯ್ ರವರು ಮಧ್ಯಪಾನ ಸೇವಿಸಿ ಗಲಾಟೆ ಮಾಡುತ್ತಿರುವುದಾಗಿ ತಿಳಿಸಿದ್ದು ರೆಸ್ಪಾಂಡರ್ ರವರು ಸ್ಥಳಕ್ಕೆ ಹೋಗಿ ಉದಯ್ ರವರಿಗೆ ಬುದ್ದಿವಾದ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ.
@112Karnataka@sp_kgf
ಕೇಸ್ ನಂ. 2563881 ದಿ- 26/02/2026ರಂದು ಸಮಯ 21:12 ಗಂಟೆಗೆ ಬೂದಿಕೋಟೆ ಪೊಲೀಸ್ ಠಾಣೆ ಸರಹದ್ದಿನ ಉಮಾಸಪುರ ಗ್ರಾಮದ ರಸ್ತೆಯಲ್ಲಿ ಅಡ್ಡವಾಗಿ ಹಸು ಕಟ್ಟಾಕಿರುವ ವಿಚಾರಕ್ಕೆ ಗಲಾಟೆ ನಡೆಯುತ್ತಿದೆ ಎಂದು112 ಗೆ ಕರೆ ಬಂದ ಕೂಡಲೇ ERV ಅಧಿಕಾರಿಗಳು 2 ಕಡೆ ಯವರಿಗೆ ಬುದ್ದಿವಾದ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ.
@112Karnataka@sp_kgf
ಕೇಸ್ ನಂ:2559097
ದಿನಾಂಕ:24.02.2026 ರಂದು ಮಧ್ಯಾಹ್ನ 03.26 ಗಂಟೆಗೆ ಬೆಮೆಲ್ ನಗರ ಪೊಲೀಸ್ ಠಾಣಾ ಸರಹದ್ದು ಓರಿಯೆಂಟಲ್ ಲೈನ್ ನಲ್ಲಿ ಕುಟುಂಬದಲ್ಲಿ ಗಲಾಟೆ ಮಾಡಿಕೊಳ್ಳುತ್ತಿರುವುದಾಗಿ 112 ಗೆ ಕರೆ ಬಂದ ಕೂಡಲೇ 112 ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.
@112Karnataka@sp_kgf
Event no:2558546
ಆಂಡರ್ ಸನ್ ಪೇಟೆ ಠಾಣಾ ಸರಹದ್ದಿನ ಮಾರಿಕುಪ್ಪಂ ನಿಂದ ಕಿರಣ್ ಅವರು 112ಗೆ ಕರೆ ಮಾಡಿ, ಸ್ಟೀಫನ್ ಎಂಬುವರು ಮನೆ ಬಳಿ ಬಂದು ವಿನಾಕಾರಣ ಗಲಾಟೆ ಮಾಡುತ್ತಾರೆ ಎಂದು ತಿಳಿಸಿದ್ದು, ರೆಸ್ಪಾಂಡರ್ ರವರು ಸ್ಥಳಕ್ಕೆ ಭೇಟಿ ನೀಡಿ ಇಬ್ಬರಿಗೂ ಸಮಾಧಾನ ಮಾಡಿ ಬುದ್ಧಿವಾದ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ
@112Karnataka@sp_kgf
ಕೇಸ್ ನಂ-2557784
ದಿ-23/02/2026 ರಂದು22:04ಗಂಟೆಗೆ ಬೇತಮಂಗಲ ಪೊಲೀಸ್ ಠಾಣೆ ಸರಹದ್ದಿನ ಸುಂದರಪಾಳ್ಯದಲ್ಲಿ ಪಿರ್ಯಾದಿಯ ಮೇಲೆ ಗಂಡ ಕುಡಿದು ಗಲಾಟೆ ಮಾಡುತ್ತಿರುವುದಾಗಿ 112 ಗೆ ಕರೆ ಬಂದ ಕೂಡಲೇ ERV ಅಧಿಕಾರಿಗಳು ಸ್ಥಳಕ್ಕೆ ಬೇಟೆ ನೀಡಿ ಸಮಸ್ಯೆಯನ್ನು ಬಗೆಹಸಿರುತ್ತಾರೆ.
@112Karnataka@sp_kgf
event no 2556459 ರಲ್ಲಿ ಸಂತೋಷ ಎಂಬುವವರು ಬೌರಿಲಾಲ್ ಪೇಟೆಯಿಂದ ಕರೆ ಮಾಡಿ ದೂರು ನೀಡಿದ್ದು ವಿಳಾಸಕ್ಕೆ ಹೋಗಿ ವಿಚಾರ ಮಾಡಲಾಗಿ ಅಣ್ಣನಾದ ರಾಜೇಶ್ ರವರು ತಾಯಿರವರನ್ನು ಕುಡಿದುಗಲಾಟೆ ಮಾಡಿ ತೊಂದರೆ ಮಾಡುತ್ತನೆಂದು ತಿಳಿಸಿದ್ದು ಅವನಿಗೆ ಬುದ್ಧಿವಾದವನ್ನು ಹೇಳಿ ಮುಕ್ತಾಯ ಮಾಡಿರುತ್ತೇವೆ @112Karnataka@sp_kgf
ದಿನಾಂಕ 21.02.2026 ರಂದು 11:30 ಕ್ಕೆ ಮಾನಸಿಕ ಅಸ್ವಸ್ಥ ವ್ಯಕ್ತಿಯ ಇರುವುದಾಗಿ 112 ಗೆ ಕರೆ ಬಂದಿದ್ದು ಸ್ಥಳಕ್ಕೆ ಹೊಯ್ಸಳ 02 ರವರು ಹೋಗಿ ನೋಡಲಾಗಿ ಪ್ರಕಾಶ್ ಡಿ ಎಂಬಾತ ಮಹದೇವಪುರ ಗ್ರಾಮದ ವ್ಯಕ್ತಿಯಾಗಿರುತ್ತಾರೆ ಆದ್ದರಿಂದ ಆತನನ್ನು ಕೃಷ್ಣಪ್ಪ ಎಂಬುವರು ಅದೇ ಊರಿನ ವ್ಯಕ್ತಿಯನ್ನು ಸಂಪರ್ಕಿಸಿ
ಕೇಸ್ ನಂ-2551153
ದಿ-20/02/2026 ರಂದು17:09ಗಂಟೆಗೆ ಉರಿಗಾಂ ಪೊಲೀಸ್ ಠಾಣೆ ಸರಹದ್ದಿನ NIRM ಹತ್ತಿರ ಪಿರ್ಯಾದಿಗೂ ಹಾಗೂ ಅಳಿಯನಿಗೆ ಕೌಟುಂಬಿಕ ವಿಚಾರವಾಗಿ ಗಲಾಟೆಯಾಗಿ 112 ಗೆ ಕರೆ ಬಂದ ಕೂಡಲೇ ERV ಅಧಿಕಾರಿಗಳು ಸ್ಥಳಕ್ಕೆ ಬೇಟೆ ನೀಡಿ ಸಮಸ್ಯೆಯನ್ನು ಬಗೆಹಸಿರುತ್ತಾರೆ.
@112Karnataka@sp_kgf