ಡ್ರಗ್ಸ್ ಮಾಫಿಯವನ್ನು ನಡುಗಿಸಿದ ಮಂಗಳೂರು ಪೊಲೀಸ್ ಆಯುಕ್ತ #ಕುಲದೀಪ್ ಕುಮಾರ್ ಆರ್ ಜೈನರನ್ನು ಯಾಕೆ ಎತ್ತಂಗಡಿ ಮಾಡಲಾಯಿತು.!?
#Home minister of Karnataka
#G parameshwar
#Siddaramayya
ಇಲ್ಲಿ ಏನು ನಡೆಯುತ್ತಿರುವುದು @DCDK9@dineshgrao@DrParameshwara ಏನು ಅವಸ್ಥೆ ಇದು.ಈ ಸಂಘಪರಿವಾರದ ಗೂಂಡಾಗಳನ್ನು ಸುಮ್ಮನೆ ಬಿಟ್ಟರೆ ಮಹಿಳೆಯರು ಹೇಗೆ ಪ್ರಯಾಣಿಸುವುದು.ಕರ್ನಾಟ���ವನ್ನು ಮಣಿ��ುರ ಮಾಡುವ ಯೋಜನೆ ಇರಬೇಕು ಇವರದ್ದು.ಆದ್ದರಿಂದ @DgpKarnataka ಇಂತಹ ಇನ್ನೊಂದು ಘಟನೆ ರಾಜ್ಯದಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ.
Halo @RailMinIndia@HubballiRailway@RailwaySeva@Central_Railway ಕೇವಲ 'ವಂದೇ ಭಾರತ್' 'ಬುಲೆಟ್ ಟ್ರೈನ್' ಎಂದೆಲ್ಲ ಬೂಟಾಟಿಕೆ ಬಿಟ್ಟರೆ ಸಾಕಾಗದು. ಪ್ರಯಾಣಿಕರಿಗೆ ಕನಿಷ್ಠ ಪ್ರಮಾಣದ ಸೇವೆಯ��್ನು ನೀಡಲು ಪ್ರಯತ್ನಿಸಿ. panchaganga express ಶೌಚಾಲಯದಲ್ಲಿ ನೀರಿಲ್ಲದೆ ಪ್ರಯಾಣಿಕರು ಪಟ್ಟ ಕಷ್ಟ ನಿಮಗೆ ಗೊತ್ತಿದೆಯೇ..
@INCKarnataka@RAshokaBJP@BJP4Karnataka ಮಠಾಧೀಶರುಗಳೂ ತಮ್ಮ ಘನತೆಯನ್ನು ಅರಿತುಕೊಂಡು ಕಪಟ ರಾ���ಕಾರಣಿಗಳಿಂದ ಅಂತರ ಕಾಪಾಡಿಕೊಳ್ಳಬೇಕಿತ್ತು. ಈಗ ಅಲ್ಪನ ಸಂಘ ಅಭಿಮಾನಕ್ಕೆ ಭಂಗವಾಗಿದೆ.
ಸೇತುವೆ ಕೆಲಸ ಅರ್ಧದಷ್ಟು ಕೂಡಾ ಆಗಿಲ್ಲ ಅಷ್ಟರಲ್ಲಿಯೇ @BJP4Karnataka ಇವರ 40%ಕಮೀಷನಿನ ಎಲ್ಲಾ ಹಣೆಬರಹ ಗೊತ್ತಾಗಿದೆ.ಇನ್ನು ಇದ��� ಸ್ಥಿತಿಯಲ್ಲಿ ಎಲ್ಲಿಯಾದರು ಕೆಲಸ ಪೂರ್ತಿಯಾಗುತ್ತಿದ್ದರೆ ಎಷ್ಟೊಂದು ಜನರ ಜೀವಹಾನಿಯಾಗುತ್ತಿತ್ತೋ ಆ ಭಗವಂತನೇ ಬಲ್ಲ.
#40PercentSarkara
ಬಂಗಾಳದ ಯುವಕ ಮೊಹ್ಮದ್ ಮಾಣಿಕ್ ದುರ್ಗಾಪೂಜೆ ಸಂಧರ್ಭದಲ್ಲಿ ನದಿಯಲ್ಲಿ ನೀರು ಉಕ್ಕಿ ಕೊಚ್ಚಿಕೊಂಡು ಹೋಗುತ್ತಿದ್ದ ಭಕ್ತರನ್ನು ರಕ್ಷಿಸಲು ನದಿಗೆ ಹಾರಿ ಕೆಲವು ಮಕ್ಕಳ ಸಹಿತ ಹಲವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ. #ಪ್ರತಿಯೊಂದು ಧರ್ಮವು ಇನ್ನೊಬ್ಬರ ಪ್ರಾಣ ಉಳಿಸಲು ಕಲಿಸಿರುವುದ��� ವಿನಹ ಪ್ರಾಣ ತೆಗೆಯಲು ಕಲಿಸಿಲ್ಲ.
#Mohammedmanik
'ಭಾರತ್ ಜೋಡೋ' ಯಾತ್ರೆಯ ಜನಪ್ರಿಯತೆಯಿಂದ ಹತಾಶರಾಗಿ ಇದರ ವಿರುದ್ಧ ಅಪಪ್ರಚಾರ ಮಾಡಲು ಈ ಜೋಡೋ ಯಾತ್ರೆಗೆ ತಗಲುವ ಖರ್ಚಿನ ದುಪ್ಪಟ್ಟು @BJP4Karnataka ಖರ್ಚು ಮಾಡುತ್ತಿದೆ.ಇವರು ಎಷ್ಟೇ ಅಪಪ್ರಚಾರ ಮಾಡಿದರೂ ಸತ್ಯ ದೇಶದ ಜನರಿಗೆ ಗೊತ್ತಾಗಿದೆ.ಆದ್ದರಿಂದ ನಿಮ್ಮ ಅಪಪ್ರಚಾರಕ್ಕೆ ಈ ದೇಶದ ಜನರು ಕವಡೆಕಾಸಿನ ಬೆಲೆ ಕೊಡಲಾರರು ನೆನಪಿರಲಿ.
ದೇಶಾದ್ಯಂತ ಬೆಲೆ ಏರಿಕೆ, ನಿರುದ್ಯೋಗದಿಂದ ಜನತೆ ನರಳುತ್ತಿದ್ದಾರೆ.ವೆಲ್ಫೇರ್ ಪಾರ್ಟಿ ರಾಷ್ಟ್ರಾದ್ಯಂತ ಅಕ್ಟೋಬರ್ 15- 30ರವರೆಗೆ ಅಭಿಯಾನವನ್ನು ಹಮ್ಮಿಕೊಂಡಿದೆ.ಈ ಅಭಿಯಾನದ BOOKLET ಇಂದು ಬೆಂಗಳೂರಿನಲ್ಲಿ ರಾಷ್ಟ್ರಾಧ್ಯಕ್ಷರಾದ SQR ರವರು ಬಿಡುಗಡೆಗೊಳಿಸಿದರು.ಈ ಸಭೆಯಲ್ಲಿ WPI,FITU,FRATERNITYಯ ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿದ್ದರು
Varanasi court has rejected the plea
of Gayanvapi Masjid committee that the suit filed by the Hindu worshippers is barred by The Places of Worship Act & the Waqf Act. It is an unforrunate decision, opening up a pandora's box leading to dangerous consequences for other such claims
ಸರಕಾರಿ ಬಸ್ಸುಗಳನ್ನು ಮೋದಿಗೆ ಮೀಸಲಿರಿಸಿ ಸಾಮಾನ್ಯ ಜನರಿಗೆ ಅದರಲ್ಲೂ ವಿದ್ಯಾರ್ಥಿಗಳನ್ನು ಪರದಾಡುವಂತೆ ಮಾಡಿದ ಸ್ವಾರ್ಥಿ ಪ್ರಭುತ್ವಕ್ಕೆ ಧಿಕ್ಕಾರ
#ksrtc#Basavaraj Bommayi
#Laxman savadi
ನಾಲ್ಕು ವರ್ಷದಿಂದ ಜೈಲಿನಲ್ಲಿರುವ IPS ಅಧಿಕಾರಿ ಸಂಜೀವ್ ಭಟ್ ನಿನ್ನೆ ಗುಜರಾತಿನ ಬನಾಸಕಂಟ್ ಜಿಲ್ಲೆಯ ಪಾಲನ್'ಪುರ್ ನ್ಯಾ���ಾಲಯಕ್ಕೆ ಆಗಮಿಸಿದಾಗ ಪತ್ನಿ ಶ್ವೇತಾಭಟ್ ಜೊತೆ..
ಸತ್ಯಕ್ಕೆ ಎಂದೂ ಸೋಲಾಗದು ಎನ್ನುವ ಅಚಲ ವಿಶ್ವಾಸ ಈ ದಂಪತಿಗಳಿಗೆ ಇದೆ.
ಆದ್ದರಿಂದ ಸತ್ಯಕ್ಕೆ ಜಯವಾಗಲಿ, ಸುಳ್ಳು ಅನಾವರಣವಾಗಲಿ ಇವರಿಗೆ ನ್ಯಾಯ ಸಿಗಲಿ.
#ಸತ್ಯಮೇವಜಯತೇ