ಇವತ್ತು 25 ಎಸೆತಗಳಲ್ಲಿ ಅರ್ಧಶತಕ ಪೊರೈಸಿ ಒಳ್ಳೆಯ ಲಯದಲ್ಲಿ ಅದ್ಬುತ foot work ನೊಂದಿಗೆ 200ರ strike rate ನೊಂದಿಗೆ ಆಡ್ತಿದ್ದ ನಮ್ಮ ಹುಡುಗ ಕೆ.ಎಲ್.ರಾಹುಲ್ 60 ರನ್ ಗಳಿಸಿ ಔಟ್ ಆದರು. ಇವತ್ತು ಶತಕ ಗಳಿಸ್ತಾನೆ ಅನ್ನೋ ನಂಬಿಕೆಯಲ್ಲಿ ಕೂತಿದ್ದೆ.ರಾಹುಲ್ ನ ಟಿ20ಯಲ್ಲಿ ನೋಡೋಕೆ ಇನ್ನು 1 ವರ್ಷ ಕಾಯಬೇಕು ಅನ್ನೋದೇ ಬೇಜಾರು ❤️
ಇನ್ನು ಮುಂದೆಯಾದರೂ ಕನ್ನಡಿಗರ ಹಿತಾಸಕ್ತಿಯನ್ನು ಹೊಂದಿರುವ ಕನ್ನಡದ ಕನ್ನಡಿಗರ ಪ್ರಾದೇಶಿಕ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು, ಈಗ ಯೋಚನೆ ಯೋಜನೆ ಹಾಕಿದರೆ ಇನ್ನು ಒಂದು ದಶಕ ಬಿಟ್ಟಾದರೂ ಅಧಿಕಾರಕ್ಕೆ ಬರಬಹುದು, ಇಲ್ಲ ಅಂದರೆ ತುಂಬಾ ಕಷ್ಟ ಇದೆ ಕನ್ನಡಿಗರ ಭವಿಷ್ಯ..!
ನಮ್ಮ ಕನ್ನಡಿಗ ವೈಶಾಖ್ ವಿಜಯ್ ಕುಮಾರ್ ನಿನ್ನೆಯೂ ಅದ್ಭುತವಾಗಿ ಬೌಲ್ ಮಾಡಿದರು. ಎರಡು ಮುಖ್ಯ��ಾದ ವಿಕೆಟ್ ಗಳನ್ನೇ ತಗೊಂಡರು. ಜೊತೆಗೆ ಖುಷಿ ವಿಚಾರ ಅಂದರೆ ಅತೀ ಹೆಚ್ಚು ವಿಕೆಟ್ ತಗೊಂಡಿದ್ದಕ್ಕೆ ಕೊಡೋ Purple cap ವೈಶಾಖ್ ಪಾಲಾಗಿದೆ. ಹೀಗೆ ಈ ಕ್ಯಾಪ್ ನಿನ್ನ ಹತ್ತಿರವೇ ಇರೋ ಹಾಗೆ ನೋಡಿಕೋ ವೈಶಾಖ್. ❤️
ಹೋದ ವರ್ಷ RCB ಗೆದ್ದಾಗ ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಯಾಂಕ್ ಅಗರ್ವಾಲ್ ಈ ವರ್ಷ RCBಯ ಮ್ಯಾಚ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಆಗ್ತಿದ್ದರೂ ಪ��ರೇಕ್ಷಕನಾಗಿ ನೋಡಬೇಕಾಯ್ತು....!!!😑
ನಮ್ಮ ಕರ್ನಾಟಕ ರಣಜಿ ತಂಡದ ನಾಯಕ ದೇವದತ್ ಪಡಿಕ್ಕಲ್ ಸಖತ್ ಆಗಿ ಆಡ್ತಿದ್ದಾರೆ.ಬಂದ್ ಬಂದೋರೇ ಸರಿಯಾಗಿ ಬಾರಿಸೋಕೆ ಶುರು ಮಾಡಿದ್ದರು, ಇವತ್ತು ಒಂದ್ ಸೆಂಚುರಿ ಪಡಿಕ್ಕಲ್ ಬ್ಯಾಟ್ ನಿಂದ ಬಂದಿದ್ದರೆ ಸಖತ್ ಆಗಿರ್ತಿತ್ತು.. ❤️
@airtelindia@sumanthraman I ordered Airtel air fiber through Airtel thanks app. Ur engineer called me and informed that stock not available. Now clarify whether stock available or refund my Rs. 400 ASAP. Kindly clarify
ಪೆದ್ದಿ ಸಿನಿಮಾದ ಎರಡನೇ ಹಾಡು ಹೊಯ್ ಹೊಯ್ ವೀ�� ಬಿಡುಗಡೆಯಾಗಿದೆ. @arrahman ಅವರ ಸಂಗೀತದಲ್ಲಿ ಈ ಹಾಡು ಅದ್ಭುತ beat ಗಳೊಂದಿಗೆ ವಿಭಿನ್ನವಾದ tune ನೊಂದಿಗೆ ಗಮನ ಸೆಳೆಯುತ್ತೆ, ಈಗಾಗಲೇ ಒಳ್ಳೆಯ views ಕೂಡಾ ಪಡೆದಿದೆ. ಎ.ಆರ್.ರೆಹ್ ಮಾನ್ ಸಂಗೀತದಲ್ಲಿ ಇದೇ ರೀತಿ ಕನ್ನಡ ಹಾಡುಗಳು ಬರುತ್ತಲಿರಲಿ. ❤️
ರಣಜಿ ಫೈನಲ್ ಸೋತಿರಬಹು���ು, ಆದರೆ ಈ ಕರ್ನಾಟಕ ತಂಡದ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ಒಂದು ಹಂತದಲ್ಲಿ ಕ್ವಾರ್ಟಲ್ ಫೈನಲ್ ತಲುಪೋದು ಅನುಮಾನ ಅಂತಾಗಿತ್ತು, ಅಲ್ಲಿಂದ ಫೈನಲ್ ವರೆಗೆ ಬಂದಿದ್ದು ಕಡಿಮೈ ಸಾಧನೆಯೇನಲ್ಲ, ಅದರಲ್ಲೂ ಅನನುಭವಿ ಬೌಲಿಂಗ್ ಜೊತೆಗೆ ಫೈನಲ್ ತಲುಪಿದ್ದರ ಬಗ್ಗೆ ತುಂಬಾ ಖುಷಿಯಿದೆ. ಮುಂದಿನ ವರ್ಷ ಗೆದ್ದರೆ ಆಯ್ತು, ಜೈ ಕರ್ನಾಟಕ. ❤️