🌼 *ಹಸುವಿನ ಸೆಗಣಿಯಿಂದ ಭಸ್ಮವನ್ನು ತಯಾರಿಸುವ ವಿಧಿ !*🌼
ದೇಶಿ ಹಸುವಿನ ಸೆಗಣಿಯನ್ನು ನೆಲದ ಮೇಲೆ ಬೀಳದಂತೆ ಮೇಲಿನಿಂದಲೇ ಹಿಡಿಯಬೇಕು. ಅದರಿಂದ ಬೆರಣಿಗಳನ್ನು ತಯಾರಿಸಬೇಕು. ಈ ಬೆರಣಿಗಳನ್ನು ದಹನ ಮಾಡಿದ ಮೇಲೆ ಯಾವ ಬೂದಿಯು ತಯಾರಾಗುತ್ತದೆಯೋ ಅದಕ್ಕೆ ಭಸ್ಮವೆನ್ನುತ್ತಾರೆ.
ವಿವರವಾಗಿ ಓದಿರಿ👇
https://t.co/6Bhj1zS6Sj
🎁 *ಮಕರ ಸಂಕ್ರಾಂತಿಯಂದು ಉಡುಗೊರೆ ನೀಡಲು ಉಪಯುಕ್ತ* !
ಹಬ್ಬಗಳ ಸಾತ್ತ್ವಿಕ ಲಾಭ ಪಡೆಯಲು ಸನಾತನದ ಗ್ರಂಥ
*📕ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ*
*ಬೇಡಿಕೆಗಾಗಿ ಇಂದೇ ಸಂಪರ್ಕಿಸಿ* !
📲 9379771771
🪷 *ಸನಾತನ ಸಂಸ್ಥೆ*
ಶೀಘ್ರ ಆಧ್ಯಾತ್ಮಿಕ ಉನ್ನತಿಯ ಮಾರ್ಗ !
🌼 *ಇತಿಹಾಸ ಪ್ರಸಿದ್ದ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬಗ್ಗೆ ನಿಮಗೆಷ್ಟು ಗೊತ್ತು ?*🌼
ಉಡುಪಿ ಜಿಲ್ಲೆ ಬ್ರಹ್ಮಾವರದಿಂದ (ಬಾರಕೂರ-ಕೊಕ್ಕರ್ಣಿ-ಹೆಬ್ರಿ ಮಾರ್ಗ) ಪೂರ್ವಕ್ಕೆ ೧೩ ಕಿ.ಮೀ ದೂರದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪುಣ್ಯ ಕ್ಷೇತ್ರ ಮಂದಾರ್ತಿ
*ವಿವರವಾಗಿ ಓದಿರಿ👇*
https://t.co/6AxfRPDyhN
*ಅಹಂಕಾರದಿಂದ ಮಾಡಿರುವ ದಾನಕ್ಕೆ ಯಾವುದೇ ಲಾಭವಿಲ್ಲ* !
ಒಬ್ಬ ಬಡ ಬ್ರಾಹ್ಮಣ ಕುಟುಂಬವು ತಾವು ಹಸಿದಿದ್ದರೂ ತಮ್ಮ ಪಾಲಿನ ಅಲ್ಪ ಆಹಾರವನ್ನು ಅತಿಥಿಗೆ ಅಹಂಕಾರವಿಲ್ಲದೆ ದಾನ ಮಾಡಿದಾಗ, ಅಲ್ಲಿ ಬಿದ್ದ ನೀರಿನಲ್ಲಿ ಹೊರಳಾಡಿದ ಮುಂಗುಸಿಯ ಅರ್ಧ ದೇಹ ಬಂಗಾರವಾಯಿತು.
*ಪೂರ್ಣ ಓದಲು* :
https://t.co/MjzuTP9Y7x
🌼 *ದೇವರ ಮಂಟಪದಲ್ಲಿ ದೇವರ ಜೋಡಣೆಯನ್ನು ಹೇಗೆ ಮಾಡಬೇಕು ?*🌼
ದೇವರಕೋಣೆ/ಮಂಟಪದಲ್ಲಿ ದೇವತೆಗಳ ಜೋಡಣೆಯನ್ನು ಶಂಕುವಿನ ಆಕಾರದಲ್ಲಿ ಮಾಡಬೇಕು. ಪೂಜಕನ ಎದುರಿಗೆ ಅಂದರೆ ಶಂಕುವಿನ ಮಧ್ಯಭಾಗದಲ್ಲಿ ಶ್ರೀಗಣಪತಿಯನ್ನು ಇಡಬೇಕು. ಪೂಜೆಯನ್ನು ಮಾಡುವವರ ಬಲಗಡೆಗೆ ಸ್ತ್ರೀ ದೇವತೆಗಳನ್ನಿಡಬೇಕು.
*ವಿವರವಾಗಿ ಓದಿರಿ👇*
https://t.co/PlTWQBAM7m
🎁*ಮಕರ ಸಂಕ್ರಾಂತಿಯಂದು ಉಡುಗೊರೆ ನೀಡಿ ಮತ್ತು ಜಾಗೃತಿ ಮೂಡಿಸಿ !*
ರಾಷ್ಟ್ರ ಮತ್ತು ಧರ್ಮದ ಮೇಲಿನ ಸಂಕಟಗಳ ವಿರುದ್ಧ ಎಚ್ಚರಿಸುವ ಗ್ರಂಥ !
*ಬೇಡಿಕೆಗಾಗಿ ಇಂದೇ ಸಂಪರ್ಕಿಸಿ*
☎️ 9379771771
🪷 *ಸನಾತನ ಸಂಸ್ಥೆ* ಶೀಘ್ರ ಆಧ್ಯಾತ್ಮಿಕ ಉನ್ನತಿಯ ಮಾರ್ಗ !
🌼 *ನಾಮಜಪ ಅಥವಾ ಮಂತ್ರ ಪಠಣ ಏಕಾಗ್ರತೆಯಿಂದ ಆಗಲು ಏನು ಮಾಡಬೇಕು ?*🌼
ಸದ್ಯ ಆಧ್ಯಾತ್ಮಿಕ ತೊಂದರೆಗಳ ತೀವ್ರತೆ ಹೆಚ್ಚಾಗುತ್ತಿದೆ. ಇದರಿಂದ ಆಧ್ಯಾತ್ಮಿಕ ಉಪಾಯವೆಂದು ನಾಮಜಪ ಅಥವಾ ಮಂತ್ರಪಠಣ ಮಾಡುವ ಬಹುತೇಕ ಸಾಧಕರು ಬಹಳಷ್ಟು ಪ್ರಯತ್ನಿಸಿದರ
*ವಿವರವಾಗಿ ಓದಿರಿ👇*
https://t.co/69gAVlxWNL
🪷 *ವೈಕುಂಠ ಏಕಾದಶಿಯ ಮಹತ್ವ*🪷
ಮನುಷ್ಯನು ಮಾಡಿದ ತಪ್ಪುಗಳಿಗೆ, ಪಾಪಕಾರ್ಯಗಳಿಗೆ, ಪ್ರಾಯಶ್ಚಿತ್ತ ಆಗಬೇಕಾದರೆ ‘ಏಕಾದಶಿ ವ್ರತ’ ಮಾಡಬೇಕು. ಅದರಲ್ಲೂ ವೈಕುಂಠ ಏಕಾದಶಿ ಸರ್ವಶ್ರೇಷ್ಠವಾಗಿದೆ. ಈ ಏಕಾದಶಿಯನ್ನು ‘ಮುಕ್ಕೋಟಿ ಏಕಾದಶಿ’, ‘ಮೋಕ್ಷ ಏಕಾದಶಿ’ ಎಂದೂ ಕರೆಯುತ್ತಾರೆ.
*ವಿವರವಾಗಿ ಓದಿರಿ👇*
https://t.co/i8v3yXDjcT
🌼 *ವಾಹನವನ್ನು ದೃಷ್ಟಿ ತಗಲುವುದರಿಂದ ರಕ್ಷಿಸುವುದು ಹೇಗೆ ?*🌼
ವಾಹನದಲ್ಲಿ ಮೆಣಸಿನಕಾಯಿ-ಲಿಂಬೆಯನ್ನು ನೇತಾಡಿಸುವುದು ಅಥವಾ ಕಪ್ಪು ಗೊಂಬೆಯನ್ನು ತಲೆಕೆಳಗೆ ಮಾಡಿ ನೇತಾಡಿಸುವುದು .ವಾಹನವು ರಜ-ತಮಾತ್ಮಕ ದೋಷಗಳಿಂದ ಮುಕ್ತ ವಾಗಬೇಕೆಂದು ಅ
*ವಿವರವಾಗಿ ಓದಿರಿ👇*
https://t.co/VTqj22qeX3
🌸*ಆರೋಗ್ಯ ಎಂದರೇನು ?*🌸
ತನ್ನ ಶರೀರ ಹಾಗೂ ಮನಸ್ಸನ್ನು ಆರೋಗ್ಯದಾಯಕವಾಗಿಡುವುದು ಮನುಷ್ಯನ ಧರ್ಮವಾಗಿದೆ. ಆರೋಗ್ಯ ಹಾಗೂ ದಿನಚರ್ಯೆ ಮತ್ತು ಋತುಚರ್ಯೆಯ ನಿಯಮಗಳನ್ನು ಪಾಲಿಸುವುದರಿಂದ ಶರೀರವು ಬಲಿಷ್ಠ ಹಾಗೂ ಆರೋಗ್ಯಸಂಪನ್ನವಾಗಿರುತ್ತದ
*ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇*
https://t.co/tVqPFQpxyx
🔴 *ALL EYES ON BANGLADESH HINDUS* 🔴
*ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ಹಿಂಸಾಚಾರ ಪ್ರಕರಣ*
🎙️ *ಶ್ರೀ. ಮೋಹನ ಗೌಡ*
ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
*YouTube Link :* https://t.co/vZjE5fInJh
_*To Join Movement, Contact @*_ 📲 7204082609
🌐 https://t.co/nRjkgccEW1
🚨 Protest Outside Bangladesh High Commission
Peaceful protesters in India condemned the brutal lynching of Hindu youth Dipu Chandra Das in Bangladesh.
Dhaka now claims the protest “threatened security.”
But why the silence when Bangladeshi mobs attacked the Indian Embassy days ago?
Selective outrage won’t work.
India must respond firmly - in a language arrogance understands. 🇮🇳
बांग्लादेश हाई कमीशन
#JusticeForDeepuChandraDas
PC: @TheFederal_News
🙏 बांग्लादेश के हिन्दू माइनॉरिटीज़ के लिए प्रार्थना करें 🙏
हिंसा बंद हो, न्याय मिले, और आस्था सुरक्षित रहे। 🕊️
Silence is not neutrality—stand for humanity.
Stop Hindu Persecution
#Protect_Bangladeshi_Hindus#SaveBangladeshiHindus ✊
जिहाद की मानसिकता इसे कहते हैं 👇
बांग्लादेश में 200 साल पुराने ऐतिहासिक बरगद के पेड़ को इसलिये काट दिया कि वहाँ के स्थानीय लोग उसकी पूजा करते थे..
पेड़ भी काफ़िर है और उसका जिंदा रहना जायज़ नहीं है …
और अंधे बहरे सिकुलरों को लगता है कि उनको छोड़ देंगे …
#Protect_Bangladeshi_Hindus
Nobel piece prize winner now spreading piece in Bangladesh??
When peoples are not elected by vote how he is a leader of the country??
Now so called powerful countries like USA will help to stop Hindu genocide at Bangladesh??
Stop Hindu Persecution.