ಆಧ್ಯಾತ್ಮ ಮತ್ತು ಯೋಗದ ಬಗ್ಗೆ ಅರಿವು ಮೂಡಿಸಿ, ಆರೋಗ್ಯವಾಗಿ ಜೀವಿಸುವ ಬಗ್ಗೆ ನಮ್ಮೆಲ್ಲರಿಗೂ ತಿಳಿಸಿ, ಲಕ್ಷಾಂತರ ಜನರ ಜೀವನದಲ್ಲಿ ಪರಿವರ್ತನೆಯನ್ನು ತಂದ ಮಹಾನ್ ಗುರುಗಳು ರವಿಶಂಕರ್ ಗುರೂಜಿಯವರು ಇವತ್ತು ಭಾರತದ ಆಧ್ಯಾತ್ಮಿಕತೆಯ ರಾಯಭಾರಿಯಾಗಿದ್ದಾರೆ. ಇಂತಹ ಮಹಾನ್ ಚೇತನರ 70 ನೇ ಜನ್ಮದಿನದ ಅಂಗವಾಗಿ, ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್
ಅಭಿಮತ ಸಂಭ್ರಮ ಕಾರ್ಯಕ್ರಮವಾಗಿ ಇವತ್ತಿಗೆ ಒಂದು ವಾರ ಕಳೆದಿದೆ,ಹೋದ ವಾರ ಇವತ್ತಿನ ಈ ದಿನ ನಮಗೆಲ್ಲ ಸಂಭ್ರಮದ ದಿನವಾಗಿತ್ತು. ಶೈಕ್ಷಣಿಕ ಸಂತರಾದ ಮೋಹನ್ ಆಳ್ವರ ಅಧ್ಯಕ್ಷತೆಯಲ್ಲಿ ನನ್ನ ಎಲ್ಲ ಪ್ರೀತಿಯ ಹಿತೈಷಿ ಗೆಳೆಯರ ಜೊತೆ ವೇದಿಕೆ ಹಂಚಿಕೊಂಡಿದ್ದು ತುಂಬಾ ಖುಷಿಕೊಟ್ಟಿತು. ಫೋಲಿಸ್ ಇಲಾಖೆಯಲ್ಲಿಯೇ ಹೊಸ ಭಾಷ್ಯ ಬರೆದ ದಯಾ ನಾಯಕ್ ಗೆ ಕೀರ್ತಿ
Today, on the occasion of Maha Shivaratri, I participated in the Rathotsava (chariot festival) at Kadu Malleshwara Temple in Malleshwaram, Bengaluru, and received the blessings of Lord Shiva. Chalavadi Narayanaswamy, Leader of Opposition in the Legislative Council, along with K
ಬ್ರಹ್ಮಾವರ.ಈ ತಾಲೂಕು ಕೇಂದ್ರದಲ್ಲಿ ಒಂದು ಅನನ್ಯ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಅನುಸಂಧಾನ ಸಾಕ್ಷಾತ್ಕಾರಗೊಳ್ಳಲಿದೆ.ಜನಸೇವಾ ಟ್ರಸ್ಟ್ ತನ್ನ ಒಂಭತ್ತನೆಯ ವಾರ್ಷಿಕ ಸಡಗರ:ಅಭಿಮತ ಸಂಭ್ರಮವನ್ನು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಸಂಪನ್ನಗೊಳಿಸಲುತ್ಸುಕವಾಗಿದೆ.ನಿರೀಕ್ಷೆಗೂ ನಿಲುಕದ ಅಚ್ಚರಿಗಳಿಗೆ ಬ್ರಹ್ಮಾವರ ಸಾಕ್ಷಿಯಾಗಲಿದೆ.
ಇದೇ
ಇವತ್ತು ವೈಕುಂಠ ಏಕಾದಶಿಯ ಶುಭದಿನದಂದು ಶುಭೋದಯದ ಸಮಯದಲ್ಲಿ ತಿರುಮಲ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದು ಫುನೀತರಾದೇವು.
ಈ ಶುಭ ಸಂದರ್ಭದಲ್ಲಿ ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಇದರ ಪ್ರವರ್ತಕರಾದ ವಸಂತ್ ಗಿಳಿಯಾರ್ ಅಣ್ಣ ಜೊತೆಯಾದರು.
ಎಲ್ಲರಿಗೂ ದೇವರು ಒಳಿತು ಮಾಡಲಿ ಶುಭವಾಗಲಿ 💐
ಬೆಂಗಳೂರಿನ ರಾಜಾಜಿನಗರದ ಶ್ರೀ ರಾಮ ಮಂದಿರ ಮೈದಾನದಲ್ಲಿ ನಡೆದ ಉಮೇಶ್ ಶೆಟ್ಟಿ ಮಂದಾರ್ತಿಯವರ ಅಭಯ ಸೇವಾ ಫೌಂಡೇಶನ್ (ರಿ.) ಬೆಂಗಳೂರು ಇವರ ಕನಸಿನ ಯಶಸ್ವಿ ಮೂರು ದಿನಗಳ ಕಾರ್ಯಕ್ರಮ ಅಭಯ ಸೇವಾ ಸಂಕಲ್ಪದಲ್ಲಿ ಇವತ್ತು ನಾನು ಜೊತೆಯಾದ್ದೇನು. ಅನೇಕ ವರ್ಷಗಳಿಂದ ಅಭಯ ಸೇವಾ ಫೌಂಡೇಶನ್ ತುಂಬಾ ಒಳ್ಳೊಳ್ಳೆಯ ಸೇವಾ ಕೈಂಕರ್ಯಗಳನ್ನ ಮಾಡುತ್ತಾ ರಕ್ತದಾನ,
ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವರು ಹಾಗೂ Janata Dal Secular ರಾಜ್ಯಾಧ್ಯಕ್ಷರು ಆಗಿರುವ ಸನ್ಮಾನ್ಯ H D Kumaraswamy ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
ದೇವರು ನಿಮಗೆ ಉತ್ತಮ ಆರೋಗ್ಯದೊಂದಿಗೆ, ಇನ್ನೂ ಸುದೀರ್ಘಕಾಲ ದೇಶಸೇವೆ ನಡೆಸುವ ಶಕ್ತಿಯನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
ಪರಿಸ್ಥಿತಿ ಈಗಿದ್ದಾಗ ಕೇಂದ್ರ ಸರ್ಕಾರ ಮೊನ್ನೆ ಜಾರಿಗೆ ತಂದ ಅಪ್ಲಿಕೇಶನ ನಮ್ಮ ಸುರಕ್ಷೆಗೇ ತಾನೇ........
ಸಂಚಾರ ಸಾಥಿ ( SANCHAR SATHI ) APP PRE INSTALLED
ಮತ್ಯಾಕೆ ವಿರೋಧ....... ಇದರ ಹಿಂದೆ ವಿರೋಧ ಮಾಡಿದವರ ಮಸಲತ್ತೇನು?
ಕಳೆದುಕೊಂಡಿದೆ. ಅಪಘಾತದಲ್ಲಿ ಶ್ರೀ ಬೀಳಗಿ ಅವರೊಂದಿಗೆ ಇನ್ನು ಮೂವರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅಪಘಾತದಲ್ಲಿ ಮೃತರಾದ ಕುಟುಂಬಗಳಿಗೂ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ🙏🙏🙏
ಇಂದು ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ ಸತ್ಯ- ಶಾಂತಿ- ಶೌರ್ಯ - ಜ್ಞಾನದ ಸಂಕೇತವಾದ ಪವಿತ್ರ ಭಗವದ್ವಜವನ್ನು ಉದ್ಘಾಟಿಸಿದ ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಜೀ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಯೋಗಿ ಆದಿತ್ಯನಾಥ್ ಜೀ ಅವರಿಗೆ ಕೋಟಿ ಕೋಟಿ ಪ್ರಣಾಮಗಳು.
ಭರತಭೂಮಿ ಹಿಂದೂಸ್ಥಾನ್
ಬಿಹಾರ ವಿಧಾನಸಭೆಯಲ್ಲಿ NDA ಮೈತ್ರಿಕೂಟ ಅಭೂತಪೂರ್ವ ಗೆಲುವಿನ ಸಂಭ್ರಮಾಚರಣೆಯನ್ನ ಇವತ್ತು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಮುಖ್ಯ ಕಛೇರಿ ಜಗನ್ನಾಥ ಭವನದಲ್ಲಿ ಆಚರಿಸಲಾಯಿತು ಈ ಸಂದರ್ಭದಲ್ಲಿ ವಿರೋಧ ಪಕ್ಷದ. ನಾಯಕರಾದ ಆರ್.ಅಶೋಕರವರು , ವಿಧಾನ ಪರಿಷತ್ ಸದಸ್ಯರಾದ ಲೇಹರ್ ಸಿಂಗ್ , ಮಾಧ್ಯಮ ಪ್ರಕೋಷ್ಟದ ರಾಜ್ಯ ಸಂಚಾಲಧ ಕರುಣಾಕರ ಕಸಾಲೆಯವರು,
ಕನ್ನಡಿಗರ ಹೃದಯದಲ್ಲಿ ಸದಾ ನೆಲೆಸಿರುವ, ಅಭಿಮಾನಿ ದೇವರುಗಳ ಪಾಲಿನ ಅಚ್ಚು ಮೆಚ್ಚಿನ ಅಪ್ಪು, ಶ್ರೀ ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಶತಶತ ನಮನಗಳು. ಕರ್ನಾಟಕ ರತ್ನ ಪವರ್ ಸ್ಟಾರ್ ಅವರ ನೆನಪು ಕನ್ನಡ ನಾಡಿನ ಕೋಟ್ಯಂತರ ಹೃದಯಗಳಲ್ಲಿ ಸದಾ ಹಸಿರು.
#PuneethRajkumar#Appu
ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ದೀಪದ ಬೆಳಕು ಹೇಗೆ ಪ್ರಜ್ವಲಿಸುತ್ತದೆಯೋ ಹಾಗೆ ನಿಮ್ಮ ಮತ್ತು ನಿಮ್ಮ ಕುಟುಂಬದ ಎಲ್ಲರ ಜೀವನದಲ್ಲಿ ಸುಖ,ಶಾಂತಿ, ನೆಮ್ಮದಿಯ ಬೆಳಕು ಪ್ರಜ್ವಲಿಸಲಿ.
ನಗುವು ನಿಮ್ಮೆಲ್ಲರ ಮನೆ ತುಂಬಿ ಪ್ರತಿ ದಿನವು ಶುಭ ದಿನವಾಗಲಿ.
ಶುಭವಾಗಲಿ
ತಿರುಪತಿ ತಿಮ್ಮಪ್ಪನ ಸುಪ್ರಭಾತ ಸೇವೆಯಲ್ಲಿ ಭಾಗವಹಿಸಿ ಆರ್ಶೀವಾದ ಪಡೆದ ಅದ್ಭುತ ಕ್ಷಣ ಈ ಸಂಧರ್ಭದಲ್ಲಿ ರಾಷ್ಟೀಯ ಕುಸ್ತಿ ಸಂಘಟನೇಯ ಅಸೋಸಿಯೇಷನ ಜಂಟಿ ಕಾರ್ಯದರ್ಶಿಯಾದ ಬಿ ಗುಣ ರಂಜನ್ ಶೆಟ್ಟಿಯವರು ಜಯ ಕರ್ನಾಟಕ ಸಂಘಟನೇಯ ಅಧ್ಯಕ್ಷರಾದ ಶ್ರೀನಿವಾಸ ಗೌಡ ಅವರು ಸಿ ಆರ್ ಎಫ್ ಡಿಸಿಪಿಯವರಾಗಿರುವ ಸಂದೀಪ್ ವರು ಕುಮಾರ್ ಅವರು