NDA STAR CAMPAIGNER RAHUL
ರಾಹುಲ್ ಎಲ್ಲಿಗೆ ಹೋಗಿ ಪ್ರಚಾರ ಮಾಡಿದರೂ ನಮಗೆ ದೊಡ್ಡ ಗೆಲುವು ಸಿಗುತ್ತದೆ.
ಬಿಹಾರದಲ್ಲಿ ನಮಗೆ ಗೆಲುವು ತಂದುಕೊಟ್ಟ ರಾಹುಲ್ ಅವರನ್ನು ಮುಂದಿನ ಬಾರಿ ಅಸ್ಸಾಂಗೆ ಸ್ವಾಗತಿಸಲು ನಾವು ಕಾಯುತ್ತಿದ್ದೇವೆ..
ವೈಟ್ ಕಲರ್ ಟೆರರಿಸ್ಟ್
ಅನಕ್��ರತೆ,ಬಡತನ ಏನೇನೋ ಕಾರಣಗಳಿಂದ ಭಯೋತ್ಪಾದನೆಯನ್ನು ಮಾಡುತ್ತಿದ್ದಾರೆ ಎಂದು ಸಮರ್ಥಿಸ��ಕೊಳ್ಳುವ ಕಾಂಗಿಗಳೇ
ಈಗ ಶಿಕ್ಷಣ ಪಡೆದವರು ಕೂಡ ಮಾಡುತ್ತಿದ್ದಾರೆ ಹೀಗೇನೇಳುತ್ತೀರಾ, ಭಯೋತ್ಪಾದಕರನ್ನು ಓಲೈಸಿಕೊಳ್ಳುವ ಮನಸ್ಥಿತಿ ಎಲ್ಲಿಯವರೆಗೂ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಈ ಭಯೋತ್ಪಾದನೆ ನಿಲ್ಲುವುದಿಲ್ಲ.
ಫ್ರೀ ಫ್ರೀ ಫ್ರೀ 200 ಯೂನಿಟ್ ಕರೆಂಟ್ ಫ್ರೀ ಕಾಕಾ ಪಾಟೀಲ್ ನಿನಗೂ ಫ್ರೀ, ನನಗೂ ಫ್ರೀ ಎಂದು ಹೇಳಿದ ಸಿದ್ದರಾಮಯ್ಯರವರ ಮಾತನ್ನು ಕೇಳಿ ಓಟು ಹಾಕಿದವರು
ಈ ತಿಂಗಳ ಕರೆಂಟು ಬಿಲ್ ಅನ್ನು ಒಮ್ಮೆ ಚೆಕ್ ಮಾಡಿ .....!!!
ಗಣಪತಿ ವಿಸರ್ಜನೆ ವೇಳೆ ಸಣ್ಣ ಮಕ್ಕಳು ಮನೆಯ ಮೇಲಿಂದ ಗಣಪತಿ ಮೇಲೆ ಉಗುಳುವ ದೃಶ್ಯವನ್ನು ನೋಡಿ ತುಂಬಾ ಬೇಸರವಾಯಿತು
ತಮ್ಮ ಮನೆಯಲ್ಲಿ ಮಕ್ಕಳಿಗೆ ತಮ್ಮ ಧರ್ಮದ ಆಚಾರ ವಿಚಾರಗಳ ಬಗ್ಗೆ ತಿಳಿಸುವುದೊಂದಿಗೆ ಅನ್ಯ ಧರ್ಮದ ಬಗೆಯು ಗೌರವದಿಂದ ಕಾಣುವ ಮನಸ್ಥಿತಿಯನ್ನು ಎಲ್ಲಿಯವರೆಗೂ ಬೆಳೆಸುವುದಿಲ್ಲವೋ ಅಲ್ಲಿಯವರೆಗೆ ಧರ್ಮದ ಸಂಘರ್ಷ ನಿಲ್ಲುವುದಿಲ್ಲ
ಬೀದಿನಾಯಿಗಳು ಶ್ರೀಮಂತರು ವಾಸಿಸುವ ಬೀದಿಯಲ್ಲಿ ಇರುವುದಿಲ್ಲ,
ಹಾಗಾಗಿ ಅವರಿಗೆ ಅ��ುಗಳಿಂದ ಸಮಸ್ಯೆ ಇಲ್ಲ.
ಬಡಜನರು ವಾಸಿಸುವ ಬೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮಕ್ಕಳು ಮತ್ತು ವೃದ್ಧರಿಗೆ ಬೀದಿಯಲ್ಲಿ ಓಡಾಡಲು ತುಂಬಾ ಕಷ್ಟವಾಗಿದೆ,
ಆದರೆ ಬೀದಿ ನಾಯಿಗಳು ಬೀದಿಯಲ್ಲಿರುವ ಬಗ್ಗೆ ತೀರ್ಮಾನ ಮಾಡುವುದು ಮಾತ್ರ ಶ್ರೀಮಂತರು ..!!!!
@KodaguSp ಉತ್ತಮವಾದ ಸಂದೇಶ ನೀವು ಹೇಳಿರುವುದು ಎಲ್ಲವೂ ಸತ್ಯವೇ, ಡಿಜೆ ಶಬ್ದಗಳಿಂದ ಪ್ರಾಣಿಗಳು ನರಲಾಡುವುದನ್ನು ಕಣ್ಣಾರೆ ನೋಡಿದ್ದೇನೆ, ಹಿರಿಯ ನಾಗರಿಕರಿಗೆ ಆಗುವಂಥ ಸಮಸ್ಯೆಯನ್ನು ಕೂಡ ಕೇಳಿದ್ದೇನೆ ಆದರೆ ಯುವ ಸಮೂಹ ಇದನ್ನು ಒಪ್ಪಿಕೊಳ್ಳುವುದಿಲ್ಲ...!!
ಇದಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಂಡರೆ ಮಾತ್ರ ಸಾಧ್ಯ...!!
ಸಂವಿಧಾನ ವಿರೋಧಿ ಕಾಂಗ್ರೆಸ್ !
ಸಂವಿಧಾನ ಪುಸ್ತಕ ಹಿಡಿದು ಪೋಸು ಕೊಡುವ @RahulGandhi ಹೇಳಿದ್ದು ಒಂದು, ಮಾಡಿದ್ದು ಮತ್ತೊಂದು.
@INCKarnataka ಸರ್ಕಾರದ ಅವಧಿಯಲ್ಲಾದ ಮತಪಟ್ಟಿಯ ದೋಷದ ಬ���್ಗೆ ಸತ್ಯ ಹೇಳಿದ್ದಕ್ಕೆ ಕೆ.ಎನ್. ರಾಜಣ್ಣರನ್ನು ಸಂಪುಟದಿಂದ ಕಿಕ್ ಔಟ್ ಮಾಡಿದ್ದು, ನಾಯಕ ಸಮುದಾಯಕ್ಕೆ ಮಾಡಿದ ವಂಚನೆ ಅಲ್ಲವೇ ?
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿಯನ್ನು ರೇಡ್ ಮಾಡಿದ್ದು ಮಹಾರಾಷ್ಟ್ರ ಪೊಲೀಸರು. ಮುಂಬೈ ಎಟಿಎಸ್ ನಮ್ಮ ಬೆಂಗಳೂರಿಗೆ ಬಂದು ಅಲ್ ಖೈದಾ ನಂಟಿರುವ ಭಯೋತ್ಪಾದಕಿಯನ್ನು ಬಂಧಿಸಿದೆ. ಆದರೆ ದಕ್ಷತೆಗೆ ಹೆಸರಾಗಿದ್ದ ಕರ್ನಾಟಕ ಪೋಲೀಸರ ಕೈಕಟ್ಟಿ ಹಾಕಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಂತೆ ಬಳಸಿಕೊಳ್ಳುತ್ತಿದೆ ʼಕೈʼ ಸರ್ಕಾರ.
ಮೋದಿ ಅವರು 75 ವರ್ಷಕ್ಕೆ ರಿಟೈರ್ ಆಗಬೇಕು ಅಂತಿರುವ ಕಮಂಗಿಗಳಿಗೆ ಒಂದು ಪ್ರಶ್ನೆ..
ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ 82 ವರ್ಷ..!!
ನಿಮ್ಮ ಪಕ್ಷದ ಇಟಾಲಿಯನ್ ಪ್ರಜೆಗೆ 78 ವರ್ಷ..!!
ಇವರಿಬ್ಬರ ��ಿಟೈರ್ಮೆಂಟ್ ಬಗ್ಗೆ ಮಾತನಾಡುತ್ತೀರಾ ಅಥವಾ ಗುಲಾಮರಾಗೆ ಇರುತ್ತೀರಾ..!!
@Deepaujary0606 ಕೇವಲ ಹಿಂದಿ ಭಾಷೆಯನ್ನು ದೇಶಾದ್ಯಂತ ಕಲಿಯುವುದರಿಂದ ದೇಶ ಒಗ್ಗಟ್ಟು ಆಗಲು ಸಾಧ್ಯವೇ ಇಲ್ಲ ಮೂರನೆಯ ಭಾಷೆ ಕಲಿಯುವುದರಿಂದ ನಮ್ಮ ಮಕ್ಕಳ ಜ್ಞಾನ ಹೆಚ್ಚಾಗುತ್ತೆ ಎಂಬ ಕಾರ��ಕ್ಕಾಗಿ ಮೂರನೇ ಭಾಷೆಯನ್ನು ನಾವು ಕೇಳುತ್ತಿರುವುದು ( ಮೂರನೇ ಭಾಷೆ ಹಿಂದಿ ಭಾಷೆ ಆಗಬೇಕು ಎಂದು ಯಾರು ಹೇಳುತ್ತಿಲ್ಲ )
ಕೇಂದ್ರ ಸರ್ಕಾರದ ತ್ರಿಭಾಷಾ
ಶಿಕ್ಷಣ ನೀತಿ ಬಗ್ಗೆ ತಪ್ಪು ಮಾಹಿತಿ ಅರಡಿಸಲಾಗುತ್ತಿದೆ ಸದಾ ಕಾಲ ಕೇಂದ್ರ ಸರ್ಕಾರದ ಯೋಜನೆಗಳ ವಿರ��ದ್ಧ ಮಾತನಾಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರ ಮಾತನ್ನು ಕೇಳದೆ ಮೊದಲು ತ್ರಿಭಾಷಾ ಶಿಕ್ಷಣ ನೀತಿಯ ಬಗ್ಗೆ ಪ್ರಜ್ಞಾವಂತ ನಾಗರಿಕರು ಓದಿ ತಿಳಿದುಕೊಳ್ಳಬೇಕು... 🙏
@Deepaujary0606 ನನ್ನ ಮಗು ಮೊದಲನೆಯ ಭಾಷೆಯಾಗಿ ಕನ್ನಡವನ್ನು ಕಲಿಯುತ್ತಾನೆ, ಎರಡನೆಯ ಭಾಷೆಯಾಗಿ ಆಂಗ್ಲ ಭಾಷೆಯನ್ನು ಕಲಿಯುವುದರ ಜೊತೆಗೆ ಮೂರನೇ ಭಾಷೆ ಯಾವುದನ್ನು ಕಲಿಯಬೇಕು ಎಂಬುವುದು ನಮ್ಮ ಇಚ್ಛೆ ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಇದನ್ನು ಸ್ವಾಗತಿಸೋಣ
@Deepaujary0606 ಮೇಡಂ ಒಂದು ಬಾರಿ ಯೋಚನೆ ಮಾಡಿ ಸಂಸತ್ತಿನಲ್ಲಿ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರ ಮಾತನಾಡುತ್ತಿದ್ದರು ಆದರೆ ನಮ್ಮ ಮೋದಿ ಆಡಳಿತ ಸರ್ಕಾರದಲ್ಲಿ ಎಲ್ಲಾ ���ಾಷೆಯಲ್ಲಿಯೂ ಕೂಡ ಮಾತನಾಡುವ ಅವಕಾಶವನ್ನು ಕಲ್ಪಿಸಿದ್ದಾರೆ
@Deepaujary0606 ಮೇಡಂ ಇಲ್ಲಿ ನಾವು ಮತ್ತೆ ���ತ್ತೆ ಒತ್ತಿ ಹೇಳುತ್ತಿದ್ದೇವೆ ಇಲ್ಲಿ ಯಾರೂ ಕೂಡ ಹಿಂದಿ ಭಾಷೆಯನ್ನು ಕಲಿಯಲೇಬೇಕು ಎಂದು ಹೇಳುತ್ತಿಲ್ಲ ಮೂರನೇ ಭಾಷೆಯಾಗಿ ಯಾವುದೇ ಭಾಷೆಯನ್ನು ಕಲಿಯಲು ಅವಕಾಶವಿದೆ
@Div_The_Elegant ಮಾತಾಡುವಾಗ ನಾಲಿಗೆಯಲ್ಲಿ ಹಿಡಿತವಿರಲಿ ಯಾರನ್ನು ನೀವು ಉತ್ತರ ಭಾರತದವನು ಎಂದು ಹೇಳುತ್ತಿದ್ದೀರಾ ನಾನು ಕನ್ನಡಾಂಬೆಯ ಮಡಿಲಲ್ಲಿ ಹುಟ್ಟಿದ
ನೈಜ ಕನ್ನಡಿಗ.
ಕನ್ನಡವೇ ಸತ್ಯ,ಕನ್ನಡವೇ ನಿತ್ಯ.
ನಾವು ಎಲ್ಲಿಯೂ ಕೂಡ ಹಿಂದಿ ಭಾಷೆಯನ್ನು ಕಲಿಯಲೇಬೇಕು ಎಂದು ಹೇಳಲಿಲ್ಲ ಮೂರನೇ ಭಾಷೆಯಾಗಿ ಯ���ವ ಭಾಷೆಯನ್ನಾದರೂ ನಮ್ಮ ಮಕ್ಕಳಿಗೆ ಕಲಿಸೋಣ