@siddaramaiah
ರೀ ಸ್ಚಾಮಿ ಒಂದಾದರೂ ಜನಪರವಾದ ಅಜೆಂಡಾ ಇಟ್ಟೀದ್ಸೀರಾ...?
ಏನು ನಿಮ್ಮ ಜೊತೆ ಓಡಾಡುವ ಪಿಎಗಳು ಸಗಣಿ ತಿನ್ನುತ್ತಿದ್ದರಾ..?
ಸಮಾಜದಲ್ಲಿ ನೂರಾರು ಸಮಸ್ಯೆಗಳು ಹಾಸು ಒದ್ದು ಮಲಗಿವೆ...
ಎಸಿ ರೂಂ ನಲ್ಲಿ ಕುಳಿತ ಅಯೋಗ್ಯರಿಂದ ಸಮಾಜದ ಸಮಸ್ಯೆ ಬಗೆ ಹರಿಸಲು ಸಾಧ್ಯವೇ.?
ಬನ್ನಿ ಜನರ ಮಧ್ಯೆ..
ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು...
ಅಜ್ಞಾನ, ಅಂಧಕಾರ, ಅನ್ಯಾಯ, ನೋವು,ಚಿಂತೆ, ಸಮಸ್ಯೆ, ಅನಾರೋಗ್ಯ, ಕಷ್ಟ ಎಂಬ ಕಪ್ಪು ಕತ್ತಲೆ ದೂರ ಸರಿದು
ಸುಖ, ಸಂತೋಷ, ನೆಮ್ಮದಿ, ಆರೋಗ್ಯ, ಅಂತಸ್ತು, ಯಶಸ್ಸು, ಐಶ್ವರ್ಯ, ಕೀರ್ತಿ ಎಂಬ ಪ್ರಗತಿಯ ಬೆಳಕು ನಿಮ್ಮ ಬದುಕಲ್ಲಿ ಮೂಡಲಿ..
ತಿಪಟೂರು ಕೃಷ್ಷ
ಪತ್ರಕರ್ತ, ಕಲಾವಿದ,
@JnanendraAraga ಅಮಾಯಕ ರೈತರು ದೂರದ ಊರುಗಳಿಂದ ಬೆಂಗಳೂರಿಗೆ ಬರಬೇಕಿದೆ. ಲ್ಯಾಂಡ್ ಬ್ಯಾಂಕ್, ಇತರೆ ಕಾಯ್ದೆಗಳು ರೈತರ ರಕ್ಷಣೆಗೆ ಬರುತ್ತಿಲ್ಲ.
ವಿಶೇಷ ನ್ಯಾಯಾಲಯದ ಕಾನೂನು ಸರಿಯಿಲ್ಲ, ಗೊಂದಲವಾಗಿದೆ ತಿದ್ದುಪಡಿ ತನ್ನಿ,
ಕನಿಷ್ಠ ಐದು ಎಕರೆಗೆ ಮಿತಿಗೆ ಒಳಪಟ್ಟು ಭೂಮಿ ಸಾಗುವಳಿಗೆ ಮಾಡುವ ರೈತರ ಮೇಲೆ ಹಾಕಿರುವ ಕೇಸ್ ಆಯಾ ಜಿಲ್ಲೆಗೆ ವರ್ಗ
@JnanendraAraga ನಮಸ್ಕಾರ ಸಾರ್...
ಭೂಕಬಳಿಕೆ ವಿಶೇಷ ನ್ಯಾಯಾಲಯ ಅಸ್ತಿತ್ವಕ್ಕೆ ತಂದಿದ್ದು ನಗರ ಪ್ರದೇಶದ ರಿಯಲ್ ಎಸ್ಟೇಟ್ ಮಾಫಿಯಾ ನಿಯಂತ್ರಿಸಲು..
ಆದರೆ ಕಂದಾಯ ಅಧಿಕಾರಿಗಳು ಕಾನೂನು ದುರುಪಯೋಗ ಮಾಡಿ ಅಮಾಯಕ ರೈತರನ್ನು ಜೈಲಿಗೆ ತಳ್ಳುತ್ತಿದ್ದಾರೆ. 60-70 ವರ್ಷದ ಮುದುಕ ಎರಡು, ಮೂರು ಕುಂಟೆ ಜಮೀನು ಸಾಗುವಳಿ ಮಾಡುವವನು ಬೀದರ್ ನಿಂದ ...
@JnanendraAraga ನಿಮ್ಮ ಆಲೋಚನೆ ಅದ್ಭುತವಾದದ್ದು. ರೈತ ಪರ, ವಸತಿ ಮತ್ತು ಭೂ ರಹಿತರ ಪರವಾದ ನಿಮ್ಮ ನಿಲುವು ಸ್ಪಷ್ಟ ಮತ್ತು ಕಾಳಜಿ ಇರುವಂತಾದ್ದು..
ನಿಜವಾದ ಭೂಮಿ ಉಳುವ ರೈತ ಭೂ ಕಬಳಿಕೆ ಆರೋಪಕ್ಕೆ ಒಳಗಾಗಿ ನ್ಯಾಯಾಲಯ ಅಲೆಯುತ್ತಾ ಶಪಿಸುತ್ತಾ ಪ್ರಾಣ ಬಿಡುತ್ತಿದ್ದಾನೆ. ನಿಮ್ಮ ಆಲೋಚನೆ ಜಾರಿಯಾದರೆ ಲಕ್ಷಾಂತರ ಅಮಾಯಕ ರೈತರ ಆಶೀರ್ವಾದ ನಿಮಗೆ
@JnanendraAraga ನಿಮ್ಮ ಆಲೋಚನೆ ಅದ್ಭುತವಾದದ್ದು. ರೈತ ಪರ, ವಸತಿ ಮತ್ತು ಭೂ ರಹಿತರ ಪರವಾದ ನಿಮ್ಮ ನಿಲುವು ಸ್ಪಷ್ಟ ಮತ್ತು ಕಾಳಜಿ ಇರುವಂತಾದ್ದು..
ನಿಜವಾದ ಭೂಮಿ ಉಳುವ ರೈತ ಭೂ ಕಬಳಿಕೆ ಆರೋಪಕ್ಕೆ ಒಳಗಾಗಿ ನ್ಯಾಯಾಲಯ ಅಲೆಯುತ್ತಾ ಶಪಿಸುತ್ತಾ ಪ್ರಾಣ ಬಿಡುತ್ತಿದ್ದಾನೆ. ನಿಮ್ಮ ಆಲೋಚನೆ ಜಾರಿಯಾದರೆ ಲಕ್ಷಾಂತರ ಅಮಾಯಕ ರೈತರ ಆಶೀರ್ವಾದ ನಿಮಗೆ
@JnanendraAraga ನಿಮ್ಮ ಆಲೋಚನೆ ಅದ್ಭುತವಾದದ್ದು. ರೈತ ಪರ, ವಸತಿ ಮತ್ತು ಭೂ ರಹಿತರ ಪರವಾದ ನಿಮ್ಮ ನಿಲುವು ಸ್ಪಷ್ಟ ಮತ್ತು ಕಾಳಜಿ ಇರುವಂತಾದ್ದು..
ನಿಜವಾದ ಭೂಮಿ ಉಳುವ ರೈತ ಭೂ ಕಬಳಿಕೆ ಆರೋಪಕ್ಕೆ ಒಳಗಾಗಿ ನ್ಯಾಯಾಲಯ ಅಲೆಯುತ್ತಾ ಶಪಿಸುತ್ತಾ ಪ್ರಾಣ ಬಿಡುತ್ತಿದ್ದಾನೆ. ನಿಮ್ಮ ಆಲೋಚನೆ ಜಾರಿಯಾದರೆ ಲಕ್ಷಾಂತರ ಅಮಾಯಕ ರೈತರ ಆಶೀರ್ವಾದ ನಿಮಗೆ
@JnanendraAraga ನಿಮ್ಮ ಆಲೋಚನೆ ಅದ್ಭುತವಾದದ್ದು. ರೈತ ಪರ, ವಸತಿ ಮತ್ತು ಭೂ ರಹಿತರ ಪರವಾದ ನಿಮ್ಮ ನಿಲುವು ಸ್ಪಷ್ಟ ಮತ್ತು ಕಾಳಜಿ ಇರುವಂತಾದ್ದು..
ನಿಜವಾದ ಭೂಮಿ ಉಳುವ ರೈತ ಭೂ ಕಬಳಿಕೆ ಆರೋಪಕ್ಕೆ ಒಳಗಾಗಿ ನ್ಯಾಯಾಲಯ ಅಲೆಯುತ್ತಾ ಶಪಿಸುತ್ತಾ ಪ್ರಾಣ ಬಿಡುತ್ತಿದ್ದಾನೆ. ನಿಮ್ಮ ಆಲೋಚನೆ ಜಾರಿಯಾದರೆ ಲಕ್ಷಾಂತರ ಅಮಾಯಕ ರೈತರ ಆಶೀರ್ವಾದ ನಿಮಗೆ
@JnanendraAraga ನಿಮ್ಮ ಆಲೋಚನೆ ಅದ್ಭುತವಾದದ್ದು. ರೈತ ಪರ, ವಸತಿ ಮತ್ತು ಭೂ ರಹಿತರ ಪರವಾದ ನಿಮ್ಮ ನಿಲುವು ಸ್ಪಷ್ಟ ಮತ್ತು ಕಾಳಜಿ ಇರುವಂತಾದ್ದು..
ನಿಜವಾದ ಭೂಮಿ ಉಳುವ ರೈತ ಭೂ ಕಬಳಿಕೆ ಆರೋಪಕ್ಕೆ ಒಳಗಾಗಿ ನ್ಯಾಯಾಲಯ ಅಲೆಯುತ್ತಾ ಶಪಿಸುತ್ತಾ ಪ್ರಾಣ ಬಿಡುತ್ತಿದ್ದಾನೆ. ನಿಮ್ಮ ಆಲೋಚನೆ ಜಾರಿಯಾದರೆ ಲಕ್ಷಾಂತರ ಅಮಾಯಕ ರೈತರ ಆಶೀರ್ವಾದ ನಿಮಗೆ