ಕೇವಲ ಆ ಭಯೋತ್ಪಾದಕರನ್ನು ಕೊಂದರೆ ಭಯೋತ್ಪಾನೆ ನಿಲ್ಲುವುದಿಲ್ಲ,
ಆ ಭಯೋತ್ಪಾದಕರ ಕುಟುಂಬಗಳು ನಾಶವಾದಗಲೇ ಭಯೋತ್ಪಾದನೆ ನಿಲ್ಲುತ್ತದೆ,
ಇಲ್ಲದೇ ಹೋದರೆ ಉಳಿದವರು ಸತ್ತವರ ಸ್ಥಾನ ತುಂಬಿ ಮತ್ತಷ್ಟು ಭಾರತೀಯರ ಜೀವ ತೆಗೆಯುತ್ತಾರೆ...
@narendramodi@AmitShah@adgpi#Pahalgam#TerroristAttack
ರಾಹುಲ್ ಗಾಂಧಿ & ಟೂಲ್ಕಿಟ್ ಗ್ಯಾಂಗ್ ಸದ್ಯ ಅಮೇರಿಕಾದಲ್ಲಿದೆ,
ಅಮೇರಿಕಾದ ಉಪಾಧ್ಯಕ್ಷರು ಭಾರತದ ಪ್ರವಾಸದಲ್ಲಿದ್ದಾರೆ,
ಇದೇ ಸಮಯದಲ್ಲಿ ಕಾಶ್ಮೀರದಲ್ಲಿ ಉಗ್ರರ ದಾಳಿ
ಅಮೇರಿಕಾದ ಮುಂದೆ ಭಾರತದ ಘನತೆಯನ್ನು ಕಡಿಮೆಗೊಳಿಸು���,ಭಾರತವನ್ನು ಅಶಕ್ತವಾಗಿ ತೋರಿಸುವ ಕುತಂತ್ರಕ್ಕೆ ಟೂಲ್ಕಿಟ್ ಗ್ಯಾಂಗ್ ಇಳಿದಿದೆಯಾ?
#Pahalgam #TerroristAttack
ಕಾರ್ಗಿಲ್ ವಿಜಯೋತ್ಸವದ 25 ನೇ ವರ್ಷಾಚರಣೆ
1999 ರಲ್ಲಿ ಪಾಕಿಸ್ತಾನ ವಿರುದ್ದ ನಡೆದ ನಿರ್ಣಾಯಕ ಕಾರ್ಗಿಲ್ ಯುದ್ದದಲ್ಲಿ ಪ್ರಾಣದ ಹಂಗು ತೊರೆದು ಕೆಚ್ಚೆದೆಯಿಂದ ಹೋರಾಡಿ ಭಾರತದ ಇಂಚಿಂಚು ಭೂಮಿಯನ್ನ ಮರಳಿ ಪಡೆದು, ಅಸಂಖ್ಯ ಯೋಧರು ಬಲಿದಾನಗೈದು ಆಪರೇಷನ್ ವಿಜಯ ಮೂಲಕ ಐತಿಹಾಸಿಕ ಗೆಲುವು ಸಾಧಿಸಿ ತ್ರಿವಿಕ್ರಮ ಮರೆದ ��ಿನ
#KargilVijayDiwas
ಕಾರ್ಗಿಲ್ ವಿಜಯೋತ್ಸವದ 25 ನೇ ವರ್ಷಾಚರಣೆ
1999 ರಲ್ಲಿ ಪಾಕಿಸ್ತಾನ ವಿರುದ್ದ ನಡೆದ ನಿರ್ಣಾಯಕ #ಕಾರ್ಗಿಲ್ ಯುದ್ದದಲ್ಲಿ ಪ್ರಾಣದ ಹಂಗು ತೊರೆದು ಕೆಚ್ಚೆದೆಯಿಂದ ಹೋರಾಡಿ ಭಾರತದ ಇಂಚಿಂಚು ಭೂಮಿಯನ್ನ ಮರಳಿ ಪಡೆದು, ಅಸಂಖ್ಯ ಯೋಧರು ಬಲಿದಾನಗೈದು ಆಪರೇಷನ್ ವಿಜಯ ��ೂಲಕ ಐತಿಹಾಸಿಕ ಗೆಲುವು ಸಾಧಿಸಿ ತ್ರಿವಿಕ್ರಮ ಮರೆದ ದಿನ
#KargilVijayDiwas2024
Dear @narendramodi sir, thank you so much for your very kind words and your support and encouragement always. It has been a privilege to be a part of this team which has brought the cup home. We are deeply touched & overwhelmed with the happiness it has bought the entire nation.
ನಾ ಕಂಡ ಅತ್ಯಂತ ಭೀಕರ ದುರ್ಘಟನೆ😥
ಇಂದು ಬೆಳಿಗ್ಗೆ ಶಾಲೆಗೆ ತೆರಳಲು ಸಜ್ಜಾಗಿ ನಿಂತಿದ್ದ 5 ವರ್ಷದ ಮಗುವಿನ ಮೇಲೆ ಶಾ��ಾ ಬಸ್ ಹರಿದು ಕ್ರೂರವಾಗಿ ಅಸುನೀಗಿದ್ದಾನೆ.
ಇದಕ್ಕೆ ನೇರವಾದ ಕಾರಣ ರಾಜ್ಯ ಸರ್ಕಾರವಲ್ಲದೆ ಬೇರಾರು ಅಲ್ಲ... ಖಾಸಗಿ ಶಾಲೆಗಳು ಅಣಬೆಯಂತೆ ತಲೆ ಎತ್ತಲು ಸ್ವಾತಂತ್ರ್ಯ ಕೊಟ್ಟಿದ್ದು ಸರ್ಕಾರವೇ...
👇
Me, my brother, Appa and Amma were first voters in our booth. For us this is not MP election, this is PM election..
I am sure NaMo will again lead the nation..
Have you voted?
@BasanagoudaBJP ಅವರನ್ನು ಸ್ವಾಗತಿಸಲು ಭರದಿಂದ ಸಿದ್ಧಗೊಳ್ಳುತ್ತಿದೆ ಬರಗಿ-ಮುಧೋಳ
ಮಾರ್ಚ್ 2 ರಂದು ತಪ್ಪದೇ ಸಂಜೆ 4 ಗಂಟೆಗೆ "ಶಿವರಾಯ ಉತ್ಸವ-೨೦೨೪" ರಲ್ಲಿ ಪಾಲ್ಗೊಳ್ಳಿ...
@PramodMutalik4
ಮಾರ್ಚ್ 2 ರಂದು ನಡೆಯಲಿರುವ ಶಿವರಾಯ ಉತ್ಸವಕ್ಕೆ ಹಿಂದೂ ಹುಲಿ @BasanagoudaBJP ಹಾಗೂ ಶ್ರೀರಾಮಸೇನಾ ಮುಖ್ಯಸ್ಥರು ಶ್ರೀ ಪ್ರಮೋದ್ ಮುತಾಲಿಕ್ ಅವರನ್ನು ಸ್ವಾಗತಿಸಲು ಭರದಿಂದ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ...🚩✌
#ಶಿವರಾಯ_ಉತ್ಸವ#yatnal#muthalik
ಹಿಂದೂಗಳ ಆರಾಧ್ಯ ದೈವ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ "ಬಾಲರಾಮನ ಪ್ರಾಣ ಪ್ರತಿಷ್ಠಾಪನ��" ನಡೆಯುವ ಸುದಿನ ಜನವರಿ 22 ರಂದು ರಾಜ್ಯದಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕೆಂದು ರಾಜ್ಯ ಸರ್ಕಾರದಲ್ಲಿ 6 ಕೋಟಿ ಹಿಂದೂಗಳ ಪರವಾಗಿ ವಿನಂತಿಸುವೆನು...🙏 @CMofKarnataka @siddaramaiah @BJP4Karnataka @BYVijayendra @hd_kumaraswamy
Took blessings of BABA VISHWANATH JI🙏🚩
when I was a child, my elders used to say that Kashi was very insanitary, but I can't imagine how clean it is now����
Transformation of KASHI is next level👌
Thanks to PM @narendramodi ji for giving a New Kashi with Rich Spiritual Power🚩🙏