ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಇಂದು ಮಂಗಳವಾರ (ದಿನಾಂಕ 25 ಆಗಸ್ಟ್ 2026) ಬೆಳಗಿನ ವಿಶೇಷ ಪುಷ್ಪಾಲಂಕಾರ, ಜೊತೆಗೆ ಸ್ವರ್ಣಾಭರಣದಿಂದ ಕಂಗೊಳಿಸುತ್ತಿರುವ ಮಲ್ಲಿಗೆ ಪ್ರಿಯೆ ಭ್ರಾಮರೀ
Kateel Shri Durgaparameshwari amma in today's special alankara.
#Kateel#Durgaparameshwari#KateeluOfficial
ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಇಂದು ಮುಂಜಾನೆಯ (ದಿನಾಂಕ 01 ಜುಲೈ 2026 ಬುಧವಾರ) ವಿಶೇಷ ಪುಷ್ಪಾಲಂಕಾರದಲ್ಲಿ ಮಲ್ಲಿಗೆ ಪ್ರಿಯೆ ಶ್ರೀ ದೇವಿ ಭ್ರಾಮರೀ 🙏🙏🙏
Kateel Shree Durgaparameshwari amma in today's special alankara.
#Kateel#Durgaparameshwari#KateelOfficial
CM ಮತ್ತು DCM ತಮ್ಮ ಕುರ್ಚಿ ಕಿತ್ತಾಟದಲ್ಲಿ ರಾಜ್ಯದಲ್ಲಿ ಮೀಸಲಾತಿ ಗೊಂದಲ ಸೃಷ್ಟಿಸಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರು ಭರ್ತಿ ಮಾಡದೆ ಸ್ಪರ್ಧಾರ್ಥಿಗಳ ಜೀವನ ನರಕ ಮಾಡಿದೆ ಇದು ಹೀಗೆ ಮುಂದುವರಿದ್ರೆ ಮುಂದೆ ಸರ್ಕಾರಕ್ಕೆ ಉಳಿಗಾಲವಿಲ್ಲ ಅದಕ್ಕೆ ಬೇಗ ಹೈಕೋರ್ಟನ ಮಧ್ಯಂತರ ಆದೇಶ ಪಡೆದು ನೇಮಕಾತಿ ಅಧಿಸೂಚನೆ ಮಾಡಿ ಎಂದು ಮನವಿ ಮಾಡುತ್ತೇವೆ.
#WATCH | Hubballi-Dharwad, Karnataka | Police Commissioner of Hubballi-Dharwad, N. Shashi Kumar says, "Today on behalf of BJP, agitation is called for in the interest of the students and aspirants...We have given permission with conditions that the procession shall be peaceful and nobody shall take the law into their hands...We have had extensive interaction and communication with the students and the aspirants also. They have also promised that they will hold a very peaceful and meaningful protest...We have mobilised about 2 thousand officers and staff who will be deployed to ensure that the whole agitation and the protest are peaceful"
ಯುವಸಮೂಹದ ಆಕ್ರೋಶದ ಕಿಚ್ಚು ರಾಜ್ಯವ್ಯಾಪಿ ಹರಡುವ ಮೊದಲು, ಕಾಂಗ್ರೆಸ್ ಸರ್ಕಾರ ಶೀಘ್ರವೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.
- ಶ್ರೀ @Nikhil_Kumar_k , ಯುವ ಘಟಕದ ರಾಜ್ಯಾಧ್ಯಕ್ಷರು
"ಭ್ರಷ್ಟ ಕೈ ಸರ್ಕಾರದ ವಿರುದ್ಧ ಯುವ ಘರ್ಜನೆ"
ನೇಮಕಾತಿ ಆರಂಭಿಸದ ಭ್ರಷ್ಟ @INCKarnataka ಸರ್ಕಾರದ ವಿರುದ್ಧ ನಾಡಿನ ಯುವ ಸಮುದಾಯ ಸಿಡಿದೆದ್ದಿದೆ. ಧಾರವಾಡದಲ್ಲಿ ಆರಂಭಗೊಂಡಿರುವ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯ ಜ್ವಾಲೆ ನಿಷ್ಕ್ರೀಯಗೊಂಡಿರುವ ಕಾಂಗ್ರೆಸ್ ಸರ್ಕಾರವನ್ನು ದಹಿಸುವುದರಲ್ಲಿ ಯಾವ ಅನುಮಾನವಿಲ್ಲ.!
ಭ್ರಷ್ಟ ಮುಖ್ಯಮಂತ್ರಿ @siddaramaiah ನವರೇ, ಯುವಕರ ಕಿಚ್ಚು ನಾಡಿನೆಲ್ಲೆಡೆ ಹರಡುವ ಮುನ್ನ ನೇಮಕಾತಿ ಆರಂಭಿಸಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗಿ.
#CongressFailsKarnataka
ಧಾರವಾಡದಲ್ಲಿ ಉದ್ಯೋಗಕ್ಕಾಗಿ ಯುವಕರ ಕಿಚ್ಚು ಆರಂಭವಾಗಿದ್ದು, ಈ ಕಿಚ್ಚು ರಾಜ್ಯದಾದ್ಯಂತ ಹರಡುವ ಮುನ್ನ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು!
ರಾಜ್ಯ @INCKarnataka ಸರ್ಕಾರ ಕೊಟ್ಟ ಮಾತಿನಂತೆ ಈ ಕೂಡಲೇ 2.85 ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಯುವಕರ ಕನಸುಗಳಿಗೆ ಜೀವ ತುಂಬಬೇಕು ಎಂದು @CMofKarnataka ಶ್ರೀ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಶ್ರೀ @DKShivakumar ಅವರಿಗೆ ಆಗ್ರಹಿಸುತ್ತೇನೆ.
#ಧಾರವಾಡ_ಪ್ರತಿಭಟನೆ
"ಭ್ರಷ್ಟ ಕೈ ಸರ್ಕಾರದ ವಿರುದ್ಧ ಯುವ ಘರ್ಜನೆ"
ನೇಮಕಾತಿ ಆರಂಭಿಸದ ಭ್ರಷ್ಟ @INCKarnataka ಸರ್ಕಾರದ ವಿರುದ್ಧ ನಾಡಿನ ಯುವ ಸಮುದಾಯ ಸಿಡಿದೆದ್ದಿದೆ. ಧಾರವಾಡದಲ್ಲಿ ಆರಂಭಗೊಂಡಿರುವ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯ ಜ್ವಾಲೆ ನಿಷ್ಕ್ರೀಯಗೊಂಡಿರುವ ಕಾಂಗ್ರೆಸ್ ಸರ್ಕಾರವನ್ನು ದಹಿಸುವುದರಲ್ಲಿ ಯಾವ ಅನುಮಾನವಿಲ್ಲ.!
ಭ್ರಷ್ಟ ಮುಖ್ಯಮಂತ್ರಿ @siddaramaiah ನವರೇ, ಯುವಕರ ಕಿಚ್ಚು ನಾಡಿನೆಲ್ಲೆಡೆ ಹರಡುವ ಮುನ್ನ ನೇಮಕಾತಿ ಆರಂಭಿಸಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗಿ.
#CongressFailsKarnataka
ಕೆಲಸವಿಲ್ಲದವರ ಮಾತಿಗೆ ಉತ್ತರ ಕೊಡಬೇಕಾ ಎಂದ್ದಿದ್ದೀರಲ್ಲಾ ಯತೀಂದ್ರ, ಅಪ್ಪಾ ನಾ ಕಳುಸಿದ ಲಿಸ್ಟನ್ನು ಕ್ಲಿಯರ್ ಮಾಡಿ, ಟ್ರಾನ್ಸ್ಫರ್ ಮಾಡು ಎಂದು ಕಮಿಷನ್ ಹೊಡೆಯುವುದು, ಅಪ್ಪನ ಅಧಿಕಾರ ದುರುಪಯೋಗ ಮಾಡಿಕೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಮ್ಯಾಟ್ರಿಕ್ಸ್ ಲ್ಯಾಬ್ ಮಾಡುವುದು,