ಜನ ಸಾಮಾನ್ಯರಿಗೆ ಸದಾ ನೆರವಿನ ಹಸ್ತವಾಗಿ 'ಬಡವರ ಬಂಧು' ಎಂದೇ ಖ್ಯಾತಿ ಪಡೆದಿದ್ದ ಸಚಿವ ಡ��.ಸುಧಾಕರ್ ಅವರು ನಿಧನದ ಸುದ್ದಿ ಬೇಸರ ತಂದಿದೆ.ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ.ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಅಭಿಮಾನಿಗಳು ಹಾಗೂ ಲಕ್ಷಾಂತರ ಕಾರ್ಯಕರ್ತರಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
2023ರಲ್ಲಿ ಮತ ಎಣಿಕೆ ವೇಳೆ ಸಿಂಧುವಾಗಿದ್ದ ಅಂಚೆ ಮತಗಳು, ಮರು ಎಣಿಕೆ ಸಮಯದಲ್ಲಿ ಅಸಿಂಧುವಾಗಿವೆ. ಚುನಾವಣಾ ಆಯೋಗದ ಭದ್ರತೆಯಲ್ಲಿದ್ದ ಕೊಠಡಿಯೊಳಗೆ ಅತಿಕ್ರಮ ಪ್ರವೇಶ ಮಾಡಿ ರಾಜೇಗೌಡ��ಿಗೆ ಬಂದಿದ್ದ ಅಂಚೆ ಮತಗಳನ್ನು ಮತಗಳನ್ನು ತಿದ್ದಲಾಗಿದೆ. ಹೀಗಾಗಿ ಪರಾಜಿತರಾಗಿದ್ದ ಅಭ್ಯರ್ಥಿಗೆ ಈಗ ಹೆಚ್ಚು ಮತಗಳು ಬಂದಿವೆ. ಇಲ್ಲಿ ಕಾನೂನು ಬಾಹಿರವಾಗಿ ಸೋಲಿಸಲಾಗಿದ್ದು, ಇದು ಮತ ಚೋರಿ ಅಲ್ಲ, ಮತ ದರೋಡೆ.
ಬಿ.ಎಲ್ ಶಂಕರ್
ಕೆಪಿಸಿಸಿ ಉಪಾಧ್ಯಕ್ಷರು
ಬಿಜೆಪಿ ಅಭ್ಯರ್ಥಿ ನ್ಯಾಯಾಲಯದಲ್ಲಿ ಅರ್ಜಿ ಹಾಕಿದಾಗ ಕೇವಲ ಮತ ಮರು ಎಣಿಕೆಗೆ ಮನವಿ ಮಾಡದೇ, ರಾಜೇಗೌಡರ ಮೇಲೆ ಜಮೀನು ವಿಚಾರ, ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ, ಚುನಾವಣೆಯನ್ನು ಬದಿಗೊತ್ತಿ ರಾಜೇಗೌಡರ ಬದಲಿಗೆ ತಮ್ಮನ್ನೇ ಚುನಾಯಿತ ಪ್ರತಿನಿಧಿ ಎಂದು ಘೋಷಿಸಲು ಮನವಿ ಮಾಡಿದ್ದರು.
- ಸು���ೀರ್ ಕುಮಾರ್ ಮುರೊಳ್ಳಿ
ಕಾಂಗ್ರೆಸ್ ಪಕ್ಷದ ವಕ್ತಾರರು
ಬ್ರ್ಯಾಂಡ್ ಬೆಂಗಳೂರಿಗೆ ಸವಾಲಾಗಿರುವ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಕಾಂಗ್ರೆಸ್ ಸರ್ಕಾರದಿ���ದ ಪರಿಹಾರ.
ನಗರದಲ್ಲಿ ವಾಹನ ನಿಲುಗಡೆಗೆ ಸಮಸ್ಯೆ ಕೂಡ ದೊಡ್ಡದಾಗಿದ್ದು, ಇದಕ್ಕೆ ಆಧುನಿಕ ತಂತ್ರಜ್ಞಾನದ ಪರಿಹಾರ ಹುಡುಕಲಾಗಿದೆ. ಖಾಸಗಿಯವರು ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವುದರ ಜತೆಗೆ ಬಹು ಹಂತದ ವಾಹನ ನಿಲುಗಡೆ ಕೇಂದ್ರ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಇನ್ನು ಕೆ.ಆರ್ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ವ್ಯವಸ್ಥೆ ಇರುವ ಪಾರ್ಕಿಂಗ್ ಕಟ್ಟಡ ಲೋಕಾರ್ಪಣೆ ಮಾಡಲಾಗಿದೆ. ಗಾಂಧಿ ಬಜಾರ್ ನಲ್ಲಿ ಬಹುಮಹಡಿ ಪಾರ್ಕಿಂಗ್ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ.
ಪಾರದರ್ಶಕ ಆಡಳಿತ ಕಾಂಗ್ರೆಸ್ ಸರ್ಕಾರದ ಸಂಕಲ್ಪ
ಕಾಂಗ್ರೆಸ್ ಸರ್ಕಾರವು ಕಾಲದ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿ ಜನರಿಗೆ ಪಾರದರ್ಶಕ ಸೇವೆ ಒದಗಿಸುತ್ತಿದೆ. ಬೆಸ್ಕಾಂನಲ್ಲಿ ಹೈಟೆಕ್ ಡಿಜಿಟಲ್ ಸೇವೆ ನೀಡುವ ಮೂಲಕ 10 ನಿಮಿಷಗಳ��್ಲಿ ಆನ್ ಲೈನ್ ಮೂಲಕ ವಿದ್ಯುತ್ ಮಾಲೀಕತ್ವ ವರ್ಗಾವಣೆ ಮಾಡಿಕೊಡಲಾಗುವುದು. ಕೇವಲ 1300 ರೂ. ವೆಚ್ಚದಲ್ಲಿ ಸಂಪೂರ್ಣ ಪ್ರಕ್ರಿಯೆ ಮುಗಿಯಲಿದ್ದು, ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಆಸ್ಪದ ಇರುವುದಿಲ್ಲ. ಈಗಾಗಲೇ 5 ಸಾವಿರಕ್ಕೂ ಹೆಚ್ಚು ಗ್ರಾಹಕರು ಈ ಡಿಜಿಟಲ್ ಸೇವೆಯ ಸದುಪಯೋಗ ಪಡೆದಿದ್ದಾರೆ.
ಶೋಷಿತರ ಧ್ವನಿ ಮತ್ತು ಕಾರ್ಮಿಕರ ಹಿತರಕ್ಷಕ ಬಾಬಾಸಾಹೇಬರ ವಿಚಾರಧಾರೆಗಳು ಇಂದಿಗೂ ನಮಗೆ ದಾರಿದೀಪ.
ಅವರು ನೀಡಿದ “ಶಿಕ್ಷಣ, ಸಂಘಟನೆ ಮತ್ತು ಹೋರಾಟ” ಎಂಬ ತತ್ವವು ನಮ್ಮೆಲ್ಲರ ಶಕ್ತಿ.
ನಾಡಿನ ಸಮಸ್ತ ಜನತೆಗೆ ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳು.
��ೈ ಭೀಮ್!
#AmbedkarJayanti #DrBRAmbedkar
ಹಣಕ್ಕಾಗಿ ಕಳ್ಳತನ ಮಾಡುವುದನ್ನು ನೋಡಿದ್ದೀರಿ, ಆದರೆ ಬಿಜೆಪಿ ��ಾಗೂ ಚುನಾವಣಾ ಆಯೋಗ ಅಧಿಕಾರಕ್ಕಾಗಿ ಮತಕಳ್ಳತನ ಮಾಡುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಹೆಸರಿನಲ್ಲಿ ಚುನಾವಣಾ ಆಯೋಗ 91 ಲಕ್ಷ ಮತಗಳನ್ನು ಅಳಿಸಿ ಹಾಕಿದೆ. ಅದರೊಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮತದಾನದ ಹಕ್ಕನ್ನು ಕಸಿದು, ಸರ್ವಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ.
ಶಾಲಾ ಮಕ್ಕಳ ಅನ್ವೇಷಣೆ, ಕನಸಿಗೆ ಉತ್ತೇಜನ ನೀಡಿ ಭವಿಷ್ಯದ ನವೋದ್ಯಮ ಸೃಷ್ಟಿಗೆ ಪ್ರೋತ್ಸಾಹ ನೀಡಲು ಕಾಂಗ್ರೆಸ್ ಸರ್ಕಾರ ಮಾಹಿತಿ ತಂತ್ರಜ್ಞಾನ ಇಲಾಖೆ ನ್ಯೂ ಏಜ್ ಇನ್ನೊವೇಷನ್ ನೆಟ್ವರ್ಕ್ ಕಾರ್ಯಕ್ರಮ ರೂಪಿಸಿದೆ.
ಇದುವರೆಗೂ 76 ಶಿಕ್ಷಣ ಸಂಸ್ಥೆಗಳ 2,300 ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಗಿದ್ದು, 60 ಸ್ಟಾರ್ಟ್ ಅಪ್ ಗಳನ್ನು ಸೃಷ್ಟಿ��ಲಾಗಿದೆ. ಈಗ 2025-2030ರ ನವೋದ್ಯಮ ನೀತಿ ಮೂಲಕ ಈ ಯೋಜನೆಗೆ ಮತ್ತಷ್ಟು ಶಕ್ತಿ ನೀಡಲಾಗುತ್ತಿದೆ.
ಸಮಾಜದ ಎಲ್ಲಾ ವರ್ಗಗಳ ಜನರ ಧ್ವನಿಯಾಗಲು ಕಾಂಗ್ರೆಸ್ ಪಕ್ಷ ನಿಮಗೊಂದು ಅವಕಾಶ ಕಲ್ಪಿಸಿದೆ. ಕಾಂಗ್ರೆಸ್ ಪಕ್ಷದ ಹೊಸ ಪೀಳಿಗೆಯ ವಕ್ತಾರರನ್ನು ಬೆಳೆಸಲು ಎಐಸಿಸಿ ವತಿಯಿಂದ ಪ್ರತಿಭಾನ್ವೇಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಹಾಗೂ ನಾಯಕತ್ವದ ಮೇಲೆ ನಂಬಿಕೆ ಇರುವ ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಭಾರತದ ಇತಿಹಾಸದಲ್ಲಿಯೇ ಸಾಮಾನ್ಯ ಜನರನ್ನು ಇಷ್ಟೊಂದು ಗೋಳು ಹುಯ್ದುಕೊಂಡ, ಸಾಮಾನ್ಯ ಜನರ ವಿರುದ್ಧವಿದ್ದ ಕ್ರೂರಿ ಆಡಳಿತ ಇನ್ನೊಂದಿಲ್ಲ.
ಬಡವರ ಶೋಷಣೆ ಮತ್ತು ಶ್ರೀಮಂತರ ಸೇವೆಯೇ ಧ್ಯೇಯವಾದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸಿಲಿಂಡರ್ಗಾಗಿ ಜನರನ್ನು ಬೀದಿಗಿಳಿಸಿದೆ. ಅನ್ನ ತಿನ್ನಲು ಚಿನ್ನ ಮಾರಬೇಕಾದ ಪರಿಸ್ಥಿತಿ ತಂದೊಡ್ಡಿದೆ.
#LPG
ದೇಶದಲ್ಲಿ ED, IT, CBI ಮತ್ತು ಸುಪ್ರೀಂಕೋರ್ಟ್ ಇಲ್ಲವೇ !?
ಇಂದು ಬಿಟ್ಟಿ ಭಾಗ್ಯ ಅಲ್ಲವೇ ?
ಚುನಾವಣೆಗೆ ಮುನ್ನ ಹಣ ಕೊಟ್ಟು ಬಿಜೆಪಿ ಮತ ಪಡೆಯಲು ತಂತ್ರಗಾರಿಕೆ ಮಾಡಿದ್ದು ಕಾಣುವುದಿಲ್ಲವೇ..!
ದೇಶದ ಚುನಾವಣೆ ಆಯೋಗ ಸುತ್ತ ಹೋಗಿದೆ.? ದೇಶದಲ್ಲಿ ಬಿಜೆಪಿ ಪಕ್ಷದ ಏನೂ ಮಾಡಿದರು ಕೇಳುವವರು ಇಲ್ಲ ಎನ್ನ��ವುದಂತಾಗಿದೆ ?
ಎಐಸಿಸಿ ಮತ್ತು ಕೆಪಿಸಿಸಿಯಿಂದ ಆದೇಶದ ಮೇರೆಗೆ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಕೇಂದ್ರದ ಬಿಜೆಪಿ ಸರ್ಕಾರವು ಸಾಮಾನ್ಯ ಜನರು ಪ್ರತಿನಿತ್ಯ ಬಳಕೆ ಮಾಡುವ ಅಡುಗೆ ಅನಿಲದ ದರವನ್ನು ಏರಿಕೆ ಮಾಡಿರುತ್ತದೆ.ಇದರಿಂದ ರೈತರು,ಮಧ್ಯಮ ವರ್ಗದ ಜನರಿಗೆ ಕಷ್ಟ ಆಗುರುತ್ತದೆ.
ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು
ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಮತ್ತು ಬಾರಕಿ ಸಮುದಾಯಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಆದರೆ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರವು ನಿರಂತರವಾಗಿ ಹಿಂದಕ್ಕೆ ಕಳುಹಿಸುತ್ತಿದೆ. ಮತ್ತೆ ಆಂಥ್ರೋಪಾಲಜಿ ವರದಿ ಸಲ್ಲಿಸಲು ತೀರ್ಮಾನವಾಗಿದೆ.
ಅಬ್ಬಾ... ಅಂತೂ ಇಂತೂ ಕೊನೆಗೂ #HDKumaraswamy ಅವರ ಬಾಯಲ್ಲಿ ನಿಜದ ಮಾತೊಂದು ಬಂದಿದೆ. ���್ಷಣಕ್ಕೊಂದು ಬಣ್ಣ, ದಿನಕ್ಕೊಂದು ��ೇಷ ಬದಲಿಸುವ ಕೇಂದ್ರ ಸಚಿವರು ಕೊನೆಗೂ ಗೃಹಲಕ್ಷ್ಮಿ ಯೋಜನೆ ನೀಡುತ್ತಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಆಮೂಲಕ ಇದು ಜನಪರ ಕಾರ್ಯಕ್ರಮ ಎಂದು ಒಪ್ಪಿಕೊಂಡಿದ್ದಾರೆ.