ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯ ಬೆಣಚಮಟ್ಟಿ ಗ್ರಾಮದಲ್ಲಿ SC ST ಸಮುದಾಯದವರ ಕುಂದು ಕೊರತೆ ಸಭೆ ಹಮ್ಮಿಕೊಳ್ಳಲಾಗಿತ್ತು ಸಭೆಯಲ್ಲಿ ಸಮುದಾಯದ ಹಿರಿಯರು ಯುವಕರು ಭಾಗವಹಿಸಿದ್ದರು
#gadagdistrictpolice#ಪೊಲೀಸ್@IgpBelagavi https://t.co/LLVmQOTxEB
On the occasion of NationalScienceDay,PM SHRI School JNV Gadag was honored to host Shri Manjunath Nayaka, Biodiversity Researcher,who shared valuable insights on the medicinal plants 🌿 rich wildlife of Kappatagudda.
#jnvhyderabad#jnvro#JNV#NVS@NVS_HQ@nvsrohyd
On National Voters’ Day, all the staff members along with students at PM SHRI SCHOOL Jawahar Navodaya Vidyalaya, Gadag took the Voters’ Pledge under PPC activities, reaffirming their commitment to democratic values and responsible citizenship. 🇮🇳🌱
@NvsHyd
@NVS_HQ
Digital Arrest ಎಂಬುದು ವಂಚನೆ! Police /Customs ಎಂದು ಹೇಳಿ ಕರೆ ಮಾಡಿ ಬೆದರಿಸಿದರೆ ನಂಬಬೇಡಿ. ಪೊಲೀಸರು ಯಾವುದೇ ಸಂದರ್ಭದಲ್ಲೂ “ಡಿಜಿಟಲ್ ಅರೆಸ್ಟ್” ಮಾಡುವುದಿಲ್ಲ. ಭಯಪಡಬೇಡಿ, ಹಣ ಕಳುಹಿಸಬೇಡಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ. ನಿಮ್ಮ ಜಾಗ್ರತೆ ನಿಮ್ಮ ರಕ್ಷಣೆ.
@IgpBelagavi#DigitalArrestScam#CyberCrimeAwareness
🌟 National Youth Day Celebration 🌟
PM SHRI School JNV Gadag, observed National Youth Day with inspiration from Swami Vivekananda and a meaningful Youth Pledge, reaffirming our commitment to values,unity&nation-building. 🇮🇳✨
#JNV#NVS@EduMinOfIndia@NVS_HQ@nvsrohyd
Hon’ble Prime Minister Shri @narendramodi, in his article “Somnath Swabhiman Parv: 1,000 Years of Unbroken Faith”, reflected on the enduring spiritual and civilisational significance of the Somnath Temple. He highlighted how Somnath stands as a powerful symbol of India’s resilience, self-belief, and unwavering faith, having risen time and again over a millennium despite repeated adversities.
The Prime Minister underscored that Somnath embodies the timeless spirit of Bharat that is rooted in heritage, guided by faith, and strengthened by collective resolve.
🔗 Read the full article:
https://t.co/9Ow4A0Kdwv
#SomnathSwabhimanParv #IndianHeritage #ViksitBharat
ಜೀವ ಉಳಿಸಲು ಎಚ್ಚರಿಕೆ ವಹಿಸಿ, ಅಸಾವಧಾನತೆ ಅಪಘಾತಕ್ಕೆ ಕಾರಣವಾಗಬಹುದು.
ನೀವು ಸುರಕ್ಷಿತವಾಗಿದ್ದರೆ, ಇತರರೂ ಸುರಕ್ಷಿತರಾಗುತ್ತಾರೆ.
ಅಪಘಾತ ಕಂಡರೆ ತಕ್ಷಣ 112 ಕ್ಕೆ ಕರೆ ಮಾಡಿ! @IgpBelagavi
#ಗದಗ_ಜಿಲ್ಲಾ_ಪೊಲೀಸ್
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಗಜೇಂದ್ರಗಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಹನ ಸವಾರರಿಗೆ ಹಾಗೂ ಚಾಲಕರಿಗೆ ಸಂಚಾರಿ ನಿಯಮಗಳು ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
#NationalRoadSafetyWeek@IgpNr
ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯ ರಾಂಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ "ಅಪರಾಧ ತಡೆ ಮಾಸಾಚರಣೆ" ಯ ಪ್ರಯುಕ್ತ ಅಪರಾಧಗಳು ಮತ್ತು ಅವುಗಳ ತಡೆಗಟ್ಟುವ ವಿಧಾನಗಳ ಬಗ್ಗೆ ಮತ್ತು ಸಂಚಾರ ನಿಯಮಗಳು,ಸೈಬರ್ ಅಪರಾಧಗಳು,ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಹಾಗೂ 112 ಸೌಲಭ್ಯದ ಬಗ್ಗೆ @IgpNr
ದಿನಾಂಕ :14/11/2024 ರಂದು ಚೆನ್ನಮ್ಮ ಪಡೆ ಹಾಗೂ ಮಹಿಳಾ ಪಿಎಸ್ಐ ರವರು ನಗರದ ಉರ್ದು ಶಾಲೆಗೆ ಭೇಟಿ ನೀಡಿ ಅಲ್ಲಿರುವ ಮಕ್ಕಳಿಗೆ ಬಾಲ್ಯ ವಿವಾಹ,ಬಾಲ ಕಾರ್ಮಿಕ, ಲೈಂಗಿಕ ದೌರ್ಜನ್ಯ,ಭಿಕ್ಷಾಟನೆ,ಬಗ್ಗೆ ಕಾನೂನು ಅರಿವು ಹಾಗೂ ನೆರವು ಬಗ್ಗೆ ಮಾಹಿತಿ ನೀಡಿದರು @IgpNr
"𝑩𝒆 𝒗𝒊𝒈𝒊𝒍𝒂𝒏𝒕, 𝒑𝒓𝒐𝒕𝒆𝒄𝒕 𝒚𝒐𝒖𝒓 𝒊𝒏𝒇𝒐𝒓𝒎𝒂𝒕𝒊𝒐𝒏."
ಗದಗ ಜಿಲ್ಲಾ ಪೊಲೀಸ್ ಘಟಕದ ಈ ಕೆಳಕಂಡ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಫಾಲೋ ಮಾಡಿ ಮತ್ತು ಸುರಕ್ಷಿತವಾಗಿರಿ.ಗದಗ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.ಗದಗ ಜಿಲ್ಲಾ ಪೊಲೀಸ್ ಅಧಿಕೃತ ಜಾಲತಾಣಗಳ ನಿರಂತರ ಸಂಪರ್ಕ ನಿಮ್ಮ ಸುರಕ್ಷತೆಗಾಗಿ.
ಗದಗ ಶಹರ ಠಾಣೆಯ 4, ಬಡಾವಣೆ ಠಾಣೆಯ-1 & ಗ್ರಾಮೀಣ ಠಾಣೆಯ-1 ಮನೆಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿದ್ದು, 3 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಅಂ.ಕಿ.ರೂ. 20,29,500/- ಬೆಲೆಯ 401 ಗ್ರಾಂ ಬಂಗಾರದ ಆಭರಣ, 2,80,000/- ಬೆಳ್ಳಿ ಆಭರಣ @IgpNr