ಕ್ರಿ.ಶ. 618ರಲ್ಲಿ ನರ್ಮದಾ ನದಿಯ ದಡದಲ್ಲಿ ಉತ್ತರ ಭಾರತದ ಚಕ್ರವರ್ತಿ ಹರ್ಷವರ್ಧನನ ದಿಗ್ವಿಜಯಕ್ಕೆ ಧೈರ್ಯವಾಗಿ ಸವಾಲು ಒಡ್ಡಿ, ದಕ್ಷಿಣ ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿದ ಕನ್ನಡಿಗರ ಕುಲತಿಲಕ ಇಮ್ಮಡಿ ಪುಲಿಕೇಶಿ ಮಹಾರಾಜರ ಶೌರ್ಯಕ್ಕೆ ಸಾಟಿಯೇ ಇಲ್ಲ.
ನಾಡಿನ ಸಮಸ್ತ ರೈತಬಂಧುಗಳಿಗೆ ರೈತರ ದಿನದ ಹಾರ್ದಿಕ ಶುಭಾಶಯಗಳು ❤️
ಈ ವಿಶೇಷ ದಿನದಂದು ನಮ್ಮ ಚಿತ್ರದ ವಿಶೇಷ ಹಾಡನ್ನು ಸಕ್ಕರೆ ನಾಡು ಮಂಡ್ಯದಲ್ಲಿ ಇಂದು ಸಂಜೆ 8:16ಕ್ಕೆ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಿದ್ದೇವೆ 😊
#KaateraStormFromDec29th
KAATERA🗡️
Releasing On DEC 29
ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿ ಬಾಸ್ ರವರ ಕಾಟೇರ ಚಿತ್ರ ಇದೇ ಡಿಸೆಂಬರ್ 29ಕ್ಕೆ ಅದ್ದೂರಿ ರಿಲೀಸ್ #DBoss𓃰 #Kaatera
https://t.co/3uzacCXKEO
ನಲ್ಮೆಯ ಮ್ಯೂಸಿಕ್ ಮಾಂತ್ರಿಕ, ಸಹೋದರನ ಸಮಾನರಾದ ಹರಿಕೃಷ್ಣಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಲಿ. ಸುಖ-ಶಾಂತಿ ಸದಾ ನಿಮ್ಮ ಬಾಳಿನಲ್ಲಿರಲಿ @harimonium
ನವಗ್ರಹ ಚಿತ್ರದ ಮೂಲಕ ತಮ್ಮದೇ ಆದಂತಹ ಚಪು ಮೂಡಿಸಿದ ಡೈರೆಕ್ಟರ್ @DinakarThoogudeepa Sir ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಚಾಮುಂಡೇಶ್ವರಿ ತಾಯಿ ಆಯುರಾರೋಗ್ಯ ಐಶ್ವರ್ಯ ಯಶಸ್ಸು ಕೊಟ್ಟು ಕಾಪಾಡಲಿ
ಮನೋಜ್ಞ ಅಭಿನಯದ ಮೂಲಕ ಮೂರುವರೆ ದಶಕಗಳ ಕಾಲ ಕನ್ನಡ ಚಿತ್ರ ರಸಿಕರನ್ನ ರಂಜಿಸಿದ ದಿಗ್ಗಜ ನಟ, ಸಾಹಸ ಸಿಂಹ ಡಾ.|| ವಿಷ್ಣುವರ್ಧನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು
ನಿಮ್ಮ ಅಭಿನಯದ ಚಿತ್ರಗಳ ಮೂಲಕ ನೀವು ಕನ್ನಡಿಗರ ಮನದಲ್ಲಿ ಸದಾ ಅಜರಾಮರ