@DivyaMNaik Apologies for the inconvenience caused. Kindly help us with the respective Airtel number via DM to assist you further. Thanks, Karan https://t.co/2G23qpK1Kp
@Airtel_Presence I've been experiencing network issues for several days now. I raised a query on May 6th, but unfortunately, the issue persists, and I'm still without network today, wasting my data pack. Please prioritize resolving this matter as soon as possible.
@Airtel_Presence I've been experiencing network issues for several days now. I raised a query on May 6th, but unfortunately, the issue persists, and I'm still without network today, wasting my data pack. Please prioritize resolving this matter as soon as possible.
ಬರಿ ಜಾತಿಧರ್ಮ ಅಂದುಕೊಂಡು ಕಾಲ ಕಳೆಯುತ್ತಿರೋ ಉತ್ತರಕನ್ನಡ ಸಂಸದ
ಅನಂತ್ ಕುಮಾರ್ ಹೆಗಡೆ ಅವರೇ ಮೊದಲು ಇದನ್ನು ನೋಡಿ.
ಜನರ ಬೇಡಿಕೆಯಂತೆ ಉತ್ತರಕನ್ನಡದಲ್ಲಿ ಒಂದು ಒಳ್ಳೆ ಆಸ್ಪತ್ರೆ ನಿರ್ಮಾಣ ಮಾಡಿ,
ಆಮೇಲೆ ದ್ವೇಷ ಹಂಚುವಿರಂತೆ.
ನೂರಾರು ಕಿಲೋಮೀಟರ್ ಆಸ್ಪತ್ರೆಗೆ ಹೋಗುವಾಗಲೂ ಅಲ್ಲಿನ ಜನ ಅಪಘಾತಕ್ಕೆ ಒಳಗಾಗಿ ಪ���ರಾಣ ಕಳೆದುಕೊಳ್ಳುತ್ತಿದ್ದಾರೆ.
ಉತ್ತರ ಕನ್ನಡ ಜನ ಹಲವು ದಿನದಿಂದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಬೇಕು ಅಂತ ಕೇಳುತ್ತಲೆ ಇದ್ದಾರೆ.ಹಲವು ಬಾರಿ ಗೆದ್ದಿರೋ ನೀವು ಅದನ್ನು ಮಾಡಿಕೊಟ್ಟಿದ್ದೀರಾ
ಒಮ್ಮೆ ಈ ವಿಚಾರವಾಗಿ ಅಭಿಯಾನ ಮಾಡುವಾಗ ಕೇಳಿದವರನ್ನು ಬ್ಲಾಕ್ ಮಾಡಿದ ವೀರರು ಹಾಗೂ ಅದೆಲ್ಲ ನನ್ನ ಕೆಲಸವಲ್ಲ ಅಂತ ಹೇಳಿದೋರು ನೀವು.
ಮೊದಲು ನಿಮ್ಮ ಜನರ ಅವಶ್ಯಕತೆ ಬಗ್ಗೆ ಸ್ಪಂದಿಸಿ.
@ColorsKannada Why don't you talk about Sangeeta? You guys used Vinay in the first half and Karthik in the second half to manipulate her victory. It's the worst Big Boss season ever. Shame on you for portraying other characters incorrectly.