ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜ ಅವರು, ಇಂದು ವಿಧಾನ ಸೌಧ ಬೆಂಗಳೂರು ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳ ಮುಂಚೂಣಿಯಲ್ಲಿ ಸಂಸದೀಯ ಕಾರ್ಯದರ್ಶಿಗಳಾಗೀ ಪ್ರಮಾಣ ವಚನ ಸ್ವೀಕರಿಸಿದರು.
*Please note message*
*ಜಿಲ್ಲಾ ಕಾಂಗ್ರೇಸ್ ಪ್ರತಿಭಟನೆ*
ಆತ್ಮೀಯರೇ,
ದೇಶವನ್ನು ಕೊಳ್ಳೆ ಹೊಡೆಯುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ನಡೆಸಿದ 45 ಸಾವಿರ ಕೋಟಿ ರೂಪಾಯಿಗಳ ಮೊತ್ತದ ರೇಫೆಲ್ ಯುದ್ದ ವಿಮಾನ ಹಗರಣದ ವಿರುದ್ಧ... https://t.co/dXIRd5teEE
*ಐವನ್ ಡಿ'ಸೋಜಾರವರ ವಿನೂತನ ಪ್ರತಿಭಟನೆಗೆ ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆ:-*
ದೇಶದಲ್ಲಿ ನರೇಂದ್ರ ಮೋದಿಯವರಿಗೆ ಅತೀ ಹೆಚ್ಚು ಬೆಂಬಲಿಗರಿರುವ ಪ್ರದೇಶಗಳಲ್ಲಿ ಮಂಗಳೂರು ಕೂಡ ಒಂದು..ಇಂತಹ ಪ್ರದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ... https://t.co/RoEfQyHS0x
ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ
ಐವನ್ ಡಿಸೋಜಾ ರವರಿಗೆ ಮಂತ್ರಿಪದವಿ
ಸ್ಥಾನ ನೀಡಬೇಕೆಂದು ರಾಜ್ಯದ ಎಲ್ಲಾ
ಜಿಲ್ಲೆಯ ಕ್ರೈಸ್ತ ಮುಖಂಡರಿಂದ ಪ್ರತಿಭಟನೆ
ಹಾಗೂ ಸನ್ಮಾನ್ಯ ಉಪಮುಖ್ಯಮಂತ್ರಿ
ಡಾ.ಜಿ ಪರಮೇಶ್ವರ ರವರಿಗೆ ಮನವಿ
ನೀಡುತ್ತಿರುವುದು
Dear Friends & Respected Christian Leaders today on 9/6/2018 their is a Christian Gathering u all r Cordially invited to Join the Submission of "Demand Letter" for the Minister ship of Shri.Ivan D'Souza, to all... https://t.co/n931GPy1FE
ನೂತನವಾಗಿ ಕರ್ನಾಟಕ ರಾಜ್ಯ ಕ್ರೈಸ್ತ ಧರ್ಮಕ್ಕೆ ಪ್ರಮುಖ ಧರ್ಮಗುರುಗಳಾಗಿ
(ಆರ್ಚ್ ಬಿಷಪ್ ಗಳಾಗಿ )
ಆಯ್ಕೆಯಾದ
ಪರಮ ಪೂಜ್ಯ
ಶ್ರೀ ಪೀಟರ್ ಮಚಾಡೋರವರಿಗೆ
ಮಾನ್ಯ ಶ್ರೀ ಐವನ್ ಡಿಸೋಜಾರವರು
MLCಹಾಗೂ KPCCವಕ್ತಾರರು
ಮತ್ತು ಎಸ್. ಚಿನ್ನಪ್ಪನಾದ ನಾನು
BNDCC ಕಾರ್ಯದರ್ಶಿ
ಶುಭ ಕೋರುತ್ತಾ ಆಶೀರ್ವಾದವನ್ನು ಪಡೆದೆವು.
ಬೀದರ್ ಜಿಲ್ಲೆಯ ಔರದ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ವಿಜಯಕುಮಾರ್ ಮತ್ತು ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ವಿಜಯಸಿಂಗ್ ರವರೊಂದಿಗೆ ಶ್ರೀ ಐವನ್ ಡಿಸೋಜಾ ರವರು ಸರ್ಕಾರಿ ಮುಖ್ಯಸಚೇತಕರವರ ನೇತೃತ್ವದಲ್ಲಿ ಸಾರ್ವಜನಿಕ ಸಭೆ
Sri Ivan D'souza MLC
Visited the Churchs of Sullia Tq and Campaigned for Upcoming Elections on behalf of Dr.Raghu, Candidate for Sullia Vidhansaba Constituency at Sullia Tq, DK District