#KarnatakaJobsForKannadigas ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಾವು ಸಿದ್ದರಾಗಿದ್ದೇವೆ. ಕನ್ನಡಿಗರಿಗಾಗಿ ಮಾನವ ಸರಪಳಿಯಲ್ಲಿ ಕೈ ಜೋಡಿಸಲು ನೀವು ಸಿದ್ದರಾಗಿ.. ಭರವಸೆ ಕೊಟ್ಟವರಿಗೆ ಮತ್���ೊಮ್ಮೆ ನೆನಪಿಸೋಣ, ನಮ್ಮವರಿಗೆ ನ್ಯಾಯ ಕೊಡಿಸೋಣ..
ಜೈ ಕರುನಾಡ ಸೇವಕರು.
ಜೈ ಕನ್ನಡ ಸಂಘಟನೆಗಳು.
#karnatakajobsforkannadigas
ಇಡೀ ರಾಜ್ಯಾದ್ಯಂತ ಹೊಸ ಸಂಚಲನವಾಗಿದೆ.
ನಮ್ಮೆಲ್ಲರ ಸತತ ಪ್ರಯತ್ನದಿಂದಾಗಿ
ಕನ್ನಡಿಗರ ಬಹುದಿನದ
ಕೂಗು ಸರಕಾರಕ್ಕೆ ಮುಟ್ಟಿದೆ.
ಇದನ್ನು ಕಾನೂನು ಮೂಲಕ ನಮಗೆ ದಕ್ಕುವ ಕೆಲಸ ನಾವು ಮಾಡಬೇಕು..
ಛಲ ಬಿಡದೆ ಮುನ್ನುಗ್ಗೋಣ.
ಬನ್ನಿ ಒಟ್ಟಾಗಿ ನಮ್ಮ ಹಕ್ಕನ್ನು ಪಡೆಯೋಣ.
ಕಿರೀಟ ಧರಿಸಿದ ಬಸವಣ್ಣ ಇಂದಿನ ರಾಜಕೀಯ ವ್ಯವಸ್ಥೆಗೆ ಎದುರು ಹಿಡಿದ ಕನ್ನಡಿಯಾದರೆ, ಕಿರೀಟ ರಹಿತ ಬಸವಣ್ಣ ನಮ್ಮ ಸಾಮಾಜಿಕ ವ್ಯವಸ್ಥೆಗೆ ಬೇಕಿರುವ ಮುನ್ನುಡಿ.
#BasavaJayanti#ಬಸವ_ಜಯಂತಿ
#KarnatakaJobsForKannadigas
ಇದು ಬಿಜೆಪಿಯವರ ವಿರೋಧದ ಕೂಗಲ್ಲ.
ಇದು ಕಾಂಗ್ರೆಸ್- ಜೆಡಿಎಸ್ ಓಲೈಕೆಯ ಕೂಗಲ್ಲ. ಇದು ಇತರ ಪಕ್ಷಗಳ ಅಸ್ತಿತ್ವದ ಕೂಗಲ್ಲ. ಇದು ಕನ್ನಡಿಗರ ಅಸ್ಮಿತೆಯ ಕೂಗು, ನಮ್ಮ ಹಕ್ಕಿನ ಪರವಾದ ಧ್ವನಿ..
https://t.co/eFlVhebqzr