ಸೇಡಂ ತಾಲೂಕಿನ ನಿಡುಗುಂದ ಗ್ರಾಮದಿಂದ ಶಿಲೆಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ರಾತ್ರಿ ವೇಳೆ ಕತ್ತಲೆ ಆವರಿಸಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ಸಮರ್ಪಕ ಬೀದಿ ದೀಪಗಳಿಲ್ಲದ ಕಾರಣ ಹಲವು ಜನರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.
ಸೇಡಂ ತಾಲೂಕಿನ ಮಳಖೇಡ
ಚಿತ್ತಾಪುರಕ್ಕೆ ಸಂಪರ್ಕಿಸುವ ರಸ್ತೆ
ಸಂಪೂರ್ಣವಾಗಿ ಹಾಳಾಗಿದ್ದು,
ಸಾರ್ವಜನಿಕರಿಗೆ ತೀವ್ರ ತೊಂದರೆ
ಉಂಟಾಗುತ್ತಿದೆ. ಈ ರಸ್ತೆಯಲ್ಲಿ
ಪ್ರತಿದಿನ ಶಾಲಾ ವಿದ್ಯಾರ್ಥಿಗಳು,
ರೈತರು, ಕಾರ್ಮಿಕರು ಹಾಗೂ
ಸಾರ್ವಜನಿಕರು
ಸಂಚರಿಸುತ್ತಿದ್ದಾರೆ.@osd_cmkarnataka@DCKalaburagi@DrVaishnavi14@SWDGoK
ಸೇಡಂ ತಾಲೂಕ ಪಂಚಾಯತ್ ಕಚೇರಿ ಆವರಣದಲ್ಲಿ ಸಿ ಎಂ ಬದಲಾವಣೆ ಆಗಿ ತಿಂಗಳು ಕಳೆದರು ಸಹ ಇನ್ನು ಬ್ಯಾನರ್ ತೆಗೆದಿರುವುದಿಲ್ಲ ಆದಷ್ಟು ಬೇಗನೆ ತೆರೆವುಗೊಳಿಸಬೇಕಾಗಿ ವಿನಂತಿ
ಕಣ್ಣುಮುಚಿ ಕುಳಿತ ತಾಲೂಕಾಧಿಕಾರಿ 😡
@osd_cmkarnataka@CMofKarnataka@DCKalaburagi
ಇಂದು ಸೇಡಂ ತಾಲೂಕಿನ ದುಗುನೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಇಂದುರ್ಗಿದ ವರ್ಗದ ಎಸ್ ಸಿ ಎಸ್ ಟಿ ಹೀಗಾಗಿ ದಯವಿಟ್ಟು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಎಸ್ಸಿ / ಎಸ್ಟಿ ವಿದ್ಯಾರ್ಥಿಗಳಿಗೆ ಅಗತ್ಯ ಅನುದಾನವನ್ನು ಮಂಜೂರು ಮಾಡಿ ಅನುಕೂಲ ಮಾಡಿಕೊಡಬೇಕಾಗಿ ವಿನಮ್ರವಾಗಿ ಕೋರುತ್ತೇವೆ.
ಸೇಡಂ ನ ಉಡಿಗಿ ಕ್ರಾಸ್ ಬಳಿ ನಡೆಯುತ್ತಿರುವ ತರಕಾರಿಯ ವ್ಯವಹಾರದಿಂದ ಜನ ಸೇರುತ್ತಿರುವ ಕಾರಣ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಿರುವವರಿಗೆ ತೊಂದರೆ ಆಗುತ್ತಿದ್ದು, ಇಲ್ಲಿಯವರೆಗೆ ಹಲವಾರು ಅಪಘಾತಗಳು ಆಗಿವೆ. ಮತ್ತು ತರಕಾರಿ ಧೂಳುಬರಿತ .ಇಂತಹ ತರಕರಿ ದೇಹಕ್ಕೆ ಪರಿಣಾಮಕಾರಿ @SWDGoK@osd_cmkarnataka@S_PrakashPatil@DCKalaburagi
ಸೇಡಂ ತಾಲೂಕಿನ ಸಿಲಾರ-ಕೋಟ್
ಗ್ರಾಮದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ಎದುರುಗಡೆಬೇಸಿಗೆಯಲ್ಲೇ ಕೆಸರುಗದ್ದೆಯಾಗಿ ಹೊಲಸು ನೀರುರಸ್ತೆಯುಊರಿನಲ್ಲಿಮುಖ್ಯ ರಸ್ತೆಯಾಗಿದ್ದುವಾಹನಗಳುಓಡಾ ಡುವಾಗನೀರೆಲ್ಲ ಸುಮಾರು 30 ಬಾರಿ ಮನವಿ ಮಾಡಿದರುಕೂಡ ಗ್ರಾಮಪಂಚಾಯತ್ ಅಧಿಕಾರಿ ರಾಮಪ್ಪ ಕ್ಯಾರೆ