@nalinkateel@narendramodi ಕಾರ್ಯಕರ್ತರನ್ನು ಪಾರ್ಕಿಂಗ್ ವ್ಯವಸ್ಥೆ ನೋಡಿಕ್ಕೊಳ್ಳುವ ಕೆಲಸ ಕೊಡುತ್ತೀರಿ ಆದರೆ ಆ ಕಾರ್ಯಕರ್ತರು ದೇಶದ ದೇವರ ಮುಖದರ್ಶನ ಮಾಡಲು ಬಂದಾಗ ದೂರದಲ್ಲೇ ತಿರಸ್ಕಾರದ ನುಡಿಗಳು ಕಾರ್ಯಕರ್ತರು ಕೇಳಬೇಕು .
ನೀವೂ ಒಬ್ಬ ಜನಪ್ರತಿನಿಧಿಯಾಗಿ ಈ ತರಹ Press meet ಮಾಡುತ್ತೀರಲ್ಲವೇ ನಿಮಗೆ ನಾಚಿಕೆ ಆಗೋದಿಲ್ವ??
ನೀವೂ ಬನ್ನಿ ನಿಮ್ಮವರನ್ನೂ ಕರೆ ತನ್ನಿ🚩🚩😉
@utkhader
(ಸರಕಾರಿ ನೌಕರರಿಗೆ ಮೋದಿ ಕಾರ್ಯಕ್ರಮಕ್ಕೆ ಜನ ಕರೆತರಲು ಟಾಸ್ಕ್ ; ಮೈದಾನ ಸಾಕಾಗುತ್ತಾ ನೋಡಬೇಕು - ಖಾದರ್ ವ್ಯಂಗ್ಯ)
https://t.co/tFEm5x7ACY
ಸುಪ್ರಿಂ ಕೊರ್ಟ್ ಹೇಳಿಕೆ ಪ್ರಕಾರ ನುಪೂರ್ ಶರ್ಮ ಹೇಳಿಕೆ ನಂತರ ದೇಶದಲ್ಲಿ ನಡೆದ ಹಿಂಸಾಚಾರ ಹತ್ಯೆ ಗೆ ನುಪೂರ್ ಶರ್ಮ ಕಾರಣ ಎನ್ನುವುದಾದರೆ, ಆರು ಜನ ಹುಡುಗಿಯರು ಹಿಜಬ್ ಹೋರಾಟ ಪ್ರಾರಂಭಿಸಿದ ನಂತರ ಹರ್ಷನ ಹತ್ಯೆಯಾಗಿದೆ, ಸುಪ್ರೀಂಕೋರ್ಟ್ ವಾದದ ಪ್ರಕಾರ 6ಜನ ಹುಡುಗಿಯರು ಕೂಡ ಹರ್ಷನ ಹತ್ಯೆಗೆ ಕಾರಣ.
#BlackDayForIndianJudiciary
ಇತಿಹಾಸದಲ್ಲಿ ಇದ್ದದ್ದನ್ನು ಹೇಳಿದ ನೂಪುರ್ ಶರ್ಮ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಆಕ್ಷೇಪಿಸುವುದಾದರೆ ಅಂದು ಹಿಜಾಬ್ ಇಸ್ಲಾಂನ ಅಂಗವಲ್ಲ ಎಂದು ತೀರ್ಪು ಕೊಟ್ಟ ತ್ರಿ ಸದಸ್ಯ ಪೀಠದ ನ್ಯಾಯಾಧೀಶರಿಗೆ ಸಾರ್ವಜನಿಕ ಸಭೆಯಲ್ಲೇ ಜೀವ ಬೆದರಿಕೆ ಹಾಕಿದ ಮತಾಂದನಿಗೆ ಈ ಸುಪ್ರೀಂ ಕೋರ್ಟ್ ಯಾವ ಶಿಕ್ಷೆ ನೀಡೀತು???
#BlackDayForIndianJudiciary
Good evening @SWRRLY@AshwiniVaishnaw@PMOIndia sir.sir we are facing lot of issues in a railway.we had booked ticket from aurangabad to thane train number bearing 11402 on 27-2-2022. But there was lot of passengers without ticket.they were troubling lot there no tc and police