@SWDGoK@CMahadevappa ಸಮಸ್ತೆ ಈಗಾಗಲೇ ಆರ್ಥಿಕ ಅನುಮೋದನೆ ಪಡೆದಿರುವ ವಸತಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಅಧಿಸೂಚನೆ ಹೊರಬೀಳಬೇಕಿತ್ತು ಆದರೆ ಇನ್ನೂ ಅಧಿಸೂಚನೆ ಆಗದಿರುವುದು ಬಹಳಷ್ಟು ಅನುಮಾನಗಳಿಗೆ ಕಾರಣವಾಗಿದೆ ಅದರಲ್ಲೂ ಭ್ರಷ್ಟಾ��ಾರಕ್ಕೆ ಒಳಪಟ್ಟಿರುವ kpsc ಸಾಲು ಸಾಲು ಕೇಸುಗಳಿವೆ, ನೇಮಕಾತಿ ಪ್ರಕ್ರಿಯೆ ಕುರಿತು ಸ್ಪಷ್ಟ ಚಿತ್ರಣ ನೀಡಿ, kea ಗೆ ಕೊಡಿ🙏🏻
@BZZameerAhmedK ಸಮಸ್ತೆ ಈಗಾಗಲೇ ಆರ್ಥಿಕ ಅನುಮೋದನೆ ಪಡೆದಿರುವ ಅಜಾದ್ ವಸತಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಅಧಿಸೂಚನೆ ಹೊರಬೀಳಬೇಕಿತ್ತು ಆದರೆ ಇನ್ನೂ ಅಧಿಸೂಚನೆ ಆಗದಿರುವುದು ಬಹಳಷ್ಟು ಅನುಮಾನಗಳಿಗೆ ಕಾರಣವಾಗಿದೆ ನೇಮಕಾತಿ ಪ್ರಕ್ರಿಯೆ ಕುರಿತು ಸ್ಪಷ್ಟ ಚಿತ್ರಣ ನೀಡಿ
@DOMGOK ಸಮಸ್ತೆ ಈಗಾಗಲೇ ಆರ್ಥಿಕ ಅನುಮೋದನೆ ಪಡೆದಿರುವ ಅಜಾದ್ ವಸತಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಅಧಿಸೂಚನೆ ಹೊರಬೀಳಬೇಕಿತ್ತು ಆದರೆ ಇನ್ನೂ ಅಧಿಸೂಚನೆ ಆಗದಿರುವುದು ಬಹಳಷ್ಟು ಅನುಮಾನಗಳಿಗೆ ಕಾರಣವಾಗಿದೆ ನೇಮಕಾತಿ ಪ್ರಕ್ರಿಯೆ ಕುರಿತು ಸ್ಪಷ್ಟ ಚಿತ್ರಣ ನೀಡಿ
@MDRSN_SC_310 ಸಮಸ್ತೆ ಈಗಾಗಲೇ ಆರ್ಥಿಕ ಅನುಮೋದನೆ ಪಡೆದಿರುವ ಅಜಾದ್ ವಸತಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಅಧಿಸೂಚನೆ ಹೊರಬೀಳಬೇಕಿತ್ತು ಆದರೆ ಇನ್ನೂ ಅಧಿಸೂಚನೆ ಆಗದಿರುವುದು ಬಹಳಷ್ಟು ಅನುಮಾನಗಳಿಗೆ ಕಾರಣವಾಗಿದೆ ನೇಮಕಾತಿ ಪ್ರಕ್ರಿಯೆ ಕುರಿತು ಸ್ಪಷ್ಟ ಚಿತ್ರಣ ನೀಡಿ
@RDhariyannavar1@nimmasuresh ಇನ್ನೂ ಇಪ್ಪತ್ತು ವರ್ಷಗಳ ನಂತರ ai ಮೊಬೈಲ್ ಬರುತ್ತ���ೆ ಆಗ ಈ ಪಕ್ಷದ ಅವಧಿಯಲ್ಲಿ ಎಐ ಮೊಬೈಲ್ ಆರಂಭವೇ ಆಗಿರಲಿಲ್ಲ ಹಾಸ್ಯಾಸ್ಪದ ಬರಿ ಇದೆ ಆಯ್ತು ಕಾಲ ಬದಲಾಗುತ್ತಿರುವುದಕ್ಕೆ ಯಾವ ಪಕ್ಷ��ಳು ಕಾರಣ ಅಲ್ಲ
@nimmasuresh ವಾಸ್ತವದಲ್ಲಿ ಇದು ಉತ್ತಮ ನಿರ್ಧಾರ ಒಬ್ಬ ಮಹಿಳೆ ಉದ್ಘಾಟನೆ ಮಾಡುವುದರಲ್ಲಿ ತಪ್ಪೇನಿಲ್ಲ ಅವರು ಭಾರತೀಯರೇ ಮೊದಲಾಗಿ ಹಿಂದಿನ ಸರ್ಕಾರಗಳಲ್ಲಿ ಈ ದೇಶದ ಅಭಿವೃದ್ಧಿ ಕೊಡುಗೆಗಳಲ್ಲಿ ಇವರ ಕೊಡುಗೆ ಇದೆ
@buuniversity_ ಧನ್ಯವಾದಗಳು ನಮ್ಮ ಹೆಮ್ಮೆಯ ಅರಸು ಸಾರ್ಥಕ ಬದುಕಿನ ಸಾಧಕ ಹಿಂದುಳಿದ ವರ್ಗಗಳ ಶೈಕ್ಷಣಿಕ ಸಾಮಾಜಿಕ ಜೀವನ ಸುಧಾರಣೆಗೆ ಪೂರಕಕ್ಕೆ ಯೋಜನಾ ಮಾರ್ಗಗಳ ರೂಪಿಸಿದ ಹರಿಕಾರ SC ST OBC ಗಳ ಬಡತನ ನೀಗಿಸಲು ಪಣತೊಟ್ಟಿದ್ದ ಮುತ್ಸ��್ದಿ, ನಿಮಗೆ ತಲಸ್ಪರ್ಶಿಯ ಧನ್ಯವಾದಗಳು
@Anitha_Chandraa@yathnalabhimani ನಮ್ಮ ಹಿಂದೂ ಹೆಣ್ಮಕ್ಕಳ ರಕ್ಷಣೆ ಮಾಡಲಾಗದೆ ಇನ್ಯಾವ ಬದನೆಕಾಯಿ ರಕ್ಷಣೆ ಮಾಡ್ತೀಯಾ, ಮೊದಲು ನಮ್ಮ ಹಿಂದೂ ಹೆಣ್ಮಕ್ಕಳ ಹತ್ಯೆ ಪ್ರಕರಣ ನ್ಯಾಯ ಸಿಗಬೇಕು ಆಮೇಲೆ ನಿಮ್ಮಂಥ ನಕಲಿಗಳನ್ನ ನಮ್ಮ ಪವಿತ್ರ ಹಿಂದೂ ಧರ್ಮದಿಂದ ಕಳಚಿ ಶುದ್ಧೀಕರಣ ಮಾಡಬೇಕಿದೆ
@sanatan_kannada@yathnalabhimani ಕರ್ನಾಟಕದಲ್ಲಿ ಸುಳ್ಳು ಸುದ್ದಿ ಚಾನೆಲ್ ಗಳು ಅಂತಿದ್ದಾರೆ ಅವು ಪೌಡರ್ ಸುವರ್ಣ ರಿಪಬ್ಲಿಕ್ ಪಬ್ಲಿಕ್ ಇವು ಯಾವತ್ತೂ ಸಾಮಾನ್ಯರ ಪಲ ಧ್ವನಿ ಎತ್ತುವುದಿಲ್ಲ
@yathnalabhimani ನೀವು ಅಧರ್ಮದ ರೌಡಿಸಂ ಪರ ವ್ಯಕ್ತಿ ನಿನ್ನ ಭಾಷೆ ನಿನ್ನ ಧರ್ಮ ತಿಳಿಸುತ್ತದೆ, ಅಲ್ಲಿ ನಮ್ಮ ಸನಾತನ ಹಿಂದೂ ಹೆಣ್ಮಕ್ಕಳ ರೇಪ್ ಮರ್ಡರ್ ಪ್ರಕರಣ ದಿಕ್ಕು ತಪ್ಪಿಸಿದ್ದೆ ನಿಮ್ಮಂತ ನಕಲಿ ವ್ಯಕ್ತಿಗಳು ನಮ್ಮ ಹಿಂದೂ ಹೆಣ್ಮಕ್ಕಳ ಶಾಪ ಬಿಡೋದಿಲ್ಲ