ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ @DKShivakumar ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ @DrParameshwara ಮತ್ತು ನೂತನ ಮಂತ್ರಿಗಳಿಗೆ ಅಭಿನಂದನೆಗಳು.
ಕರ್ನಾಟಕ ರಾಜ್ಯದ 7 ಕೋಟಿ ಜನರ ಅಶೋತ್ತರಗಳಿಗೆ ಪೂರಕವಾಗಿ, ಉತ್ತಮವಾಗಿ ಕೆಲಸ ನಿರ್ವಹಿಸುತ್ತೀರಿ ಎಂಬ ಆಶಾಭಾವನೆಯೊಂದಿಗೆ ಶುಭಕಾಮನೆಗಳು
#SDPI Women India Movement #Bijapur team ki taraf se"*Dr. Syeda Ayesha Inamdar" ko dil se mubarakbad!
Primary aur High School Urdu medium Se Kiya Hai aur NEET clear krk,MBBS complete kiya,
Congratulations Ayesha Inamdar! You are an inspiration for the younger generation
#WIM
SDPI expresses serious concern over the Supreme Court verdict upholding the Election Commission’s Special Intensive Revision of electoral rolls. The verdict raises legitimate fears regarding wrongful deletions, excessive dependence on documentation, and the growing risk of disenfranchisement among poor, migrant, rural and marginalised communities who may lack consistent records despite being genuine voters for decades. @ECISVEEP #SIR #SDPI
📚 ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಹೊಸ ಶೈಕ್ಷಣಿಕ ವರ್ಷದ ಹಾರ್ದಿಕ ಶುಭಾಶಯಗಳು.
ವಿದ್ಯಾರ್ಥಿಗಳೇ, ಜ್ಞಾನವನ್ನು ಅರಸಿ, ಕನಸುಗಳನ್ನು ಬೆನ್ನಟ್ಟಿ, ಸಾಧನೆಯತ್ತ ಮುನ್ನಡೆಯಿರಿ.
ಶಿಕ್ಷಕರೇ, ಉತ್ತಮ ನಾಗರಿಕರನ್ನು ರೂಪಿಸುವ ನಿಮ್ಮ ಮಹತ್ತರ ಸೇವೆ ನಿರಂತರವಾಗಿರಲಿ.
#AcademicYear2026#Karnataka#SchoolReopening
ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಇಂದು ಬೆಂಗಳೂರಿನ ಜನಪದ ರಂಗಮಂದಿರದಲ್ಲಿ ಆಯೋಜಿಸಲಾದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಾಷಣ ಮಾಡುವ ಅವಕಾಶ ದೊರೆತದ್ದು ನನ್ನ ಪಾಲಿಗೆ ಅತ್ಯಂತ ಗೌರವ ಮತ್ತು ಹೆಮ್ಮೆಯ ಕ್ಷಣವಾಗಿದೆ.
ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿರುವ ಮಹಾನ್ ಚಿಂತಕ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಆದರ್ಶಗಳು ಇಂದಿಗೂ ನಮ್ಮ ಸಮಾಜಕ್ಕೆ ದಿಕ್ಕು ತೋರಿಸುತ್ತಿವೆ. ಅವರ ಸಂದೇಶವು ಕೇವಲ ಇತಿಹಾಸಕ್ಕೆ ಸೀಮಿತವಾಗಿಲ್ಲ; ಅದು ಇಂದಿನ ಯುವಜನತೆಗೆ ಹೋರಾಟದ ದಾರಿಯನ್ನು ತೋರಿಸುವ ಜೀವಂತ ಶಕ್ತಿ.
ವೈಚಾರಿಕ ಪ್ರಗತಿಪರ ವೇದಿಕೆ (ಕರ್ನಾಟಕ) ವತಿಯಿಂದ ಕಳೆದ ಕೆಲವು ವಾರಗಳಿಂದ ಆಯೋಜಿಸಲಾದ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಚಿಂತನಾ ವೇದಿಕೆಗಳು ನಿಜವಾಗಿಯೂ ಶ್ಲಾಘನೀಯವಾಗಿವೆ. ಈ ಸಮಾರೋಪ ಸಮಾರಂಭವು ಸಮಾನತೆಯ ಸಮಾಜ ನಿರ್ಮಾಣದತ್ತ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ನೆನಪಿಸುವ ಮಹತ್ವದ ವೇದಿಕೆಯಾಗಿದೆ.
ನನ್ನ ಭಾಷಣದಲ್ಲಿ ಯುವಜನತೆಗೆ ಅಂಬೇಡ್ಕರ್ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆಯ ಬಗ್ಗೆ ಮಾತನಾಡಿದೆ. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಅವರ ತತ್ವಗಳನ್ನು ಅನುಸರಿಸಿದಾಗ ಮಾತ್ರ ನಿಜವಾದ ಸಾಮಾಜಿಕ ನ್ಯಾಯ ಸಾಧ್ಯವೆಂಬುದನ್ನು ಒತ್ತಿ ಹೇಳಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಯುವಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಭಾಗವಹಿಸುವಿಕೆ ನಮ್ಮ ಶಕ್ತಿ, ನಿಮ್ಮ ಜಾಗೃತಿ ನಮ್ಮ ಪ್ರೇರಣೆ.
ಬನ್ನಿ, ಅಂಬೇಡ್ಕರ್ ಅವರ ಕನಸಿನ ಸಮಾನತೆ ಮತ್ತು ನ್ಯಾಯಾಧಾರಿತ ಸಮಾಜವನ್ನು ಕಟ್ಟೋಣ.
✊🏾 ಜೈ ಭೀಮ್ | ಜೈ ಸಂವಿಧಾನ
#DrBRAmbedkar #Ambedkar135 #JaiBhim #SocialJustice #Equality #YouthPower #SDPI #Karnataka
ಡಾ. ಬಿ.ಆರ್. ಅಂಬೇಡ್ಕರ್ 135ನೇ ಜನ್ಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದೇನೆ.
ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿರುವ ಸಂವಿಧಾನ ಶಿಲ್ಪಿ ಮಹಾನ್ ಚಿಂತಕ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ನನಗೆ ಆಹ್ವಾನ ದೊರೆತಿರುವುದು ಅತ್ಯಂತ ಸಂತೋಷ ಹಾಗೂ ಗೌರವದ ಸಂಗತಿ.
ವೈಚಾರಿಕ ಪ್ರಗತಿಪರ ವೇದಿಕೆ (ಕರ್ನಾಟಕ) ವತಿಯಿಂದ ಮೇ 10, 17, 24 ಹಾಗೂ 31 ರಂದು ವಿವಿಧ ಸ್ಪರ್ಧೆಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅದರ ಸಮಾರೋಪ ಸಮಾರಂಭವು ದಿನಾಂಕ 31-05-2026 ರಂದು ಸಂಜೆ 4 ಗಂಟೆಯಿಂದ ಬೆಂಗಳೂರಿನ ಜನಪದ ರಂಗಮಂದಿರ, ನಿಮ್ಬೇಕಾಯಿಪುರ, ಕಾಟಮನಲ್ಲೂರುನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ಕೇವಲ ಸಾಂಸ್ಕೃತಿಕ ಹಬ್ಬವಲ್ಲ, ಅದು ಸಮಾಜದಲ್ಲಿ ಚಿಂತನಾ ಜಾಗೃತಿ ಮೂಡಿಸುವ, ಯುವಜನತೆಗೆ ದಿಕ್ಕು ತೋರಿಸುವ ಹಾಗೂ ಅಂಬೇಡ್ಕರ್ ಅವರ ಮಹತ್ವದ ಆದರ್ಶಗಳನ್ನು ಜನಮಾನಸದಲ್ಲಿ ಮತ್ತಷ್ಟು ಬಲಪಡಿಸುವ ಮಹತ್ವದ ವೇದಿಕೆಯಾಗಿದೆ. ನಾಟಕ, ಸಾಂಸ್ಕೃತಿಕ ಪ್ರದರ್ಶನಗಳು, ಚರ್ಚಾ ವೇದಿಕೆಗಳು ಮತ್ತು ಡಾ. ಅಂಬೇಡ್ಕರ್ ಅವರ ಜೀವನ ಹಾಗೂ ಚಿಂತನೆಗಳ ಕುರಿತು ವಿಶೇಷ ಪ್ರದರ್ಶನಗಳು ಕಾರ್ಯಕ್ರಮದ ವಿಶೇಷತೆಯಾಗಿವೆ.
ಈ ಮಹತ್ವದ ವೇದಿಕೆಯಲ್ಲಿ ಸಮಾಜದ ಎಲ್ಲಾ ವರ್ಗಗಳ ಯುವಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಡಾ. ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ಮೌಲ್ಯಗಳನ್ನು ಅರಿತು, ಸಮಾನತೆ ಮತ್ತು ನ್ಯಾಯಾಧಾರಿತ ಸಮಾಜ ನಿರ್ಮಾಣದ ದಿಕ್ಕಿನಲ್ಲಿ ಹೆಜ್ಜೆ ಇಡುವುದು ಅತ್ಯಂತ ಅಗತ್ಯವಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವಜನತೆಗೆ ಪ್ರೇರಣೆ ನೀಡುವ ಜೊತೆಗೆ, ಅಂಬೇಡ್ಕರ್ ಅವರ ಆದರ್ಶಗಳನ್ನು ಮತ್ತಷ್ಟು ಬಲಪಡಿಸುವ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ.
ಈ ಮಹತ್ವದ ಕಾರ್ಯಕ್ರಮಕ್ಕೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಹಾರೈಸುತ್ತೇನೆ.
ನಿಮ್ಮ ಉಪಸ್ಥಿತಿ ನಮ್ಮ ಶಕ್ತಿ ನಿಮ್ಮ ಭಾಗವಹಿಸುವಿಕೆ ನಮ್ಮ ಪ್ರೇರಣೆ.
✊🏾 ಜೈ ಭೀಮ್ | ಜೈ ಸಂವಿಧಾನ
New flag flying high
The youth wing of SDPI-Young Democrats-has officially arrived.
We aren't here to sit on the sidelines. We are here to organize, empower and amplify the voice of every single youth across the nation.
#YoungDemocrats#SDPIYouth#YouthOfIndia#PoliticalYouth
ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಮೇ 8ರಂದು ನಡೆದ ದಲಿತ ಸಮುದಾಯದ ಅಪ್ರಾಪ್ತ ಬಾಲಕಿ ಕುಸ್ತಿ ಮತ್ತು ಕಬ್ಬಡಿ ಕ್ರೀಡಾಪಟು ಮೇಲೆ ನಡೆದ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಪ್ರಕರಣ ಅತ್ಯಂತ ಹೀನಕೃತ್ಯವಾಗಿದೆ.
ಈ ಅಮಾನವೀಯ ಘಟನೆಗೆ ನ್ಯಾಯ ಒದಗಿಸಲು, ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕೆಂದು ನಾನು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದೆನು.
In Aurad town of Bidar district, the brutal sexual assault and murder of a minor Dalit girl, a wrestling and kabaddi player, is a heinous crime. I have demanded a high-level investigation into this case to ensure justice.
#JusticeForDalitGirl #Bidar #Aurad #StopViolence #SDPI #AfsarKodlipete #DalitLivesMatter #ProtectChildren #EndRapeCulture #KarnatakaIf
History begins in Andhra Pradesh!
The first chapter of Young Democrats has officially been launched in Andhra Pradesh marking the beginning of a new era of youth leadership, democratic values, and people’s politics.
#youngdemocrats#youthassembly#andhrapradesh#youthleadership