ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ ಸಂದರ್ಭ. Siddaramaiah DK Shivakumar Rahul Gandhi Indian National Congress Uttarakhand Priyanka Gandhi Vadra Indian National Congress - Chhattisgarh Kpcc Office Queens Road Bangalore
Warm birthday wishes to the AICC General Secretary and Member of Parliament Smt @priyankagandhi
Your energy and leadership brings a refreshing and powerful spirit to our team.May you continue to lead with strength and vision,creating lasting impact for the betterment of society.
ಮಾನವ ಕುಲಕ್ಕೆ, ಸಾಮರಸ್ಯ, ಸಹೋದರತ್ವ, ಸಹಬಾಳ್ವೆಯಂತಹ ಮೌಲ್ಯಗಳನ್ನು ತಿಳಿಸಿಕೊಟ್ಟ ಭಾರತ ಮಾತೆಯ ಹೆಮ್ಮೆಯ ಪುತ್ರ ಯುಗಪುರುಷ ಸ್ವಾಮಿ ವಿವೇಕಾನಂದರ ಜಯಂತಿಯಂದು ವೀರ ಸನ್ಯಾಸಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಅವರ ವಿಚಾರಗಳು ನಮಗೆಲ್ಲಾ ನಿರಂತರ ಪ್ರೇರಣೆ ನೀಡುತ್ತಿವೆ.
ರಾಷ್ಟ್ರೀಯ ಯುವ ದಿನದ ಶುಭಾಶಯಗಳು.
#nationalyouthday
ಬಾಳೆಹೊನ್ನೂರು ಪೀಠದ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ||ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ 68ನೇ ಜನ್ಮದಿನದಂದು ಪೂಜ್ಯರಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ದೇವರು ನಿಮಗೆ ಹೆಚ್ಚಿನ ಆಯುರಾರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುತ್ತೇನೆ.
ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿ ‘ಅಕ್ಷರದ ಅವ್ವ’, ‘ಶಿಕ್ಷಣದ ಮಾತೆ’ ಎಂಬ ಕೀರ್ತಿಗೆ ಪಾತ್ರರಾದ ದೇಶದ ಮೊಟ್ಟಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ. ತಮ್ಮ ಪತಿ ಗೋವಿಂದರಾವ್ ಫುಲೆ ಅವರೊಂದಿಗೆ ಮಹಿಳಾ ಶಿಕ್ಷಣ, ಮಹಿಳಾ ಹಕ್ಕುಗಳಿಗಾಗಿ ಹೋರಾಡಿದ ಅವರು
Deeply saddened by the demise of former prime minister Dr. Manmohan Singh, the epitome of grace, intellect and a true statesman. Rest in peace Sir 🙏🏼🙏🏼You will always be remembered fondly as one of the finest finance minister and Prime Minister of India
ಇಂದು ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಹರಪನಹಳ್ಳಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್ ಕಛೇರಿ ನಿರ್ಮಾಣ ಮಾಡುವ ಸಂಬಂಧ ತಾಲ್ಲೂಕಿನಲ್ಲಿ ಮಂಜೂರಾದ ಸಿ.ಎ. ನಿವೇಶನದ ಸ್ಥಳ ಪರಿಶೀಲನೆಯನ್ನು ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ 'ಶ್ರೀ ಸಿರಾಜ್ ಶೇಖ್' ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಎಂ.ವಿ
ಅಂಜಿನಪ್ಪ ನವರು ಹಾಗೂ ಪಕ್ಷದ ಮುಖಂಡರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಮಾಡಲಾಯಿತು. ಹಾಗೂ ಸ್ಥಳ ಪರಿಶೀಲನೆ ನಂತರ ಪುರಸಭೆ ಕಾರ್ಯನಿರ್ವಹಣಾ ಅಧಿಕಾರಿಯಾದ ಶ್ರೀ ಎರಗುಡಿ ಶಿವಕುಮಾರ ರವರು ನಿವೇಶನದ ಕಾಗದ ಪತ್ರಗಳನ್ನು ನನ್ನ ಮುಖಾಂತರ ಜಿಲ್ಲಾ ಕಾಂಗ್ರೇಸ್ ಸಮೀತಿ ಅಧ್ಯಕ್ಷರಾದ ಶ್ರೀ ಸಿರಾಜ್ ಶೇಖ್ ರವರಿಗೆ ನೀಡಲಾಯಿತು.
ಈ
ಇಂದು ನನ್ನ ಮತ ಕ್ಷೇತ್ರದ ಕೊಲ್ಲಹಳ್ಳಿ ಗ್ರಾಮದಲ್ಲಿ ನಡೆದ ಗೋಣಿ ಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಾಲೂಕಿನ ಒಳಿತಿಗೆ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ
"ಅನ್ನತೋ ಪ್ರಾಣಃ, ಪ್ರಾಣತೋ ಪರಬ್ರಹ್ಮ, ಅನ್ನದಾತೋ ಸುಖೀಭವ!
ನಾಡಿನ ಸಮಸ್ತ ಅನ್ನದಾತ ಬಂಧುಗಳಿಗೆ ರಾಷ್ಟ್ರೀಯ ರೈತರ ದಿನಾಚರಣೆಯ ಶುಭಾಶಯಗಳು.
ತಮ್ಮ ಬೆವರಿನ ಶ್ರಮದ ಮೂಲಕ ಜಗದ ಹಸಿವು ನೀಗಿಸುತ್ತಿರುವ ನಾಡಿನ ಸಮಸ್ತ ರೈತರಿಗೆ ಗೌರವಯುತ ವಂದನೆಗಳು.
ಇಂದು ನನ್ನ ಹರಪನಹಳ್ಳಿ ಮತಕ್ಷೇತ್ರ ವ್ಯಾಪ್ತಿಯ ರಾಗಿಮಸಲವಾಡ ಗ್ರಾಮದ ವ್ಯವಸಾಯ ಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳಿಗೆ
ಹೃತ್ಪೂರ್ವಕ ಅಭಿನಂದನೆಗಳು. ಸದರಿ ಸಂಘಕ್ಕೆ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ನಿರ್ದೇಶಕರುಗಳು ಆಯ್ಕೆಯಾಗಿದ್ದು, ಇವರನ್ನು ನನ್ನ ಗೃಹ ಕಚೇರಿಯಲ್ಲಿ ಸನ್ಮಾನಿಸಿದರು
ರಾಷ್ಟ್ರ ಕಂಡ ಶ್ರೇಷ್ಠ, ಸಜ್ಜನ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್.ಎಂ.ಕೃಷ್ಣ ಅವರ ಅಗಲಿಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಬೆಂಗಳೂರಿಗೆ ಒಂದು ಹೊಸ ರೂಪ ಕೊಟ್ಟಿದ್ದ ಓರ್ವ ರಾಜಕೀಯ ಮಾರ್ಗದರ್ಶಕರನ್ನ ನಾಡು ಕಳೆದುಕೊಂಡು ಬಡವಾಗಿದೆ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ. ಓಂ ಶಾಂತಿ!
#SMKrishna
AICC ಮಾಜಿ ಅಧ್ಯಕ್ಷರು, ನಮ್ಮ ಹೆಮ್ಮೆಯ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಸಮರ್ಪಣೆ, ನಾಯಕತ್ವ ನಮಗೆ ದಾರಿದೀಪವಾಗಿದೆ. ಭಗವಂತನು ತಮಗೆ ಆಯುರಾರೋಗ್ಯ ಕರುಣಿಸಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
#SoniaGandhi