ಮಾನ್ಯ ಮುಖ್ಯಮಂತ್ರಿಗಳು
ಆರೋಗ್ಯ ಸಂಜೀವಿನಿ ಯೋಜನೆ ಪ್ರಸ್ತುತ ಜಾರಿಯಲ್ಲಿದ್ದು ಈ ಯೋಜನೆ ನೌಕರರಿಗೆ ನಿರೀಕ್ಷಿತ ವೈದ್ಯಕೀಯ ನೆರವು ನೀಡುತ್ತಿಲ್ಲ. ವಂತಿಗೆ ಕಡಿತಗೊಳಿಸಲಾಗುತ್ತಿದ್ದರೂ, ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಸಮರ್ಪಕ ಸೌಲಭ್ಯ ದೊರೆಯುತ್ತಿಲ್ಲ.ಆದ್ದರಿಂದ, ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು
ಹೆಚ್ಚುವರಿ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಪ್ರಾಂಶುಪಾಲರಿಗೆ ಸ್ಪಷ್ಟವಾದ ಆದೇಶಗಳಿಲ್ಲದೆ ಕಾರ್ಯಭಾರ ನೀಡಲಾಗುತ್ತಿದೆ ಖಾಯಂ ನೌಕರರಾಗಿರುವ ಪ್ರಾಂಶುಪಾಲರನ್ನು ಇಲಾಖೆ ಅತ್ಯಂತ ಅನ್ಯಾಯ& ಅವಮಾನಕಾರಿ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ. ಸಾಮಾಜಿಕ ನ್ಯಾಯ ಎಂಬುದು ಮಾತಿನಲ್ಲೇ ಉಳಿದಂತಿದೆ ಅನ್ಯಾಯವನ್ನು ಪ್ರಶ್ನೆ ಮಾಡಿದರೆ ಶಿಕ್ಷೆ ತಪ್ಪಿದಲ್ಲ
@CMofKarnataka@siddaramaiah ಹೆಚ್ಚುವರಿ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಪ್ರಾಂಶುಪಾಲರಿಗೆ ಸ್ಪಷ್ಟವಾದ ಆದೇಶಗಳಿಲ್ಲದೆ ಕಾರ್ಯಭಾರ ನೀಡಲಾಗುತ್ತಿದೆ ಖಾಯಂ ನೌಕರರಾಗಿರುವ ಪ್ರಾಂಶುಪಾಲರನ್ನು ಇಲಾಖೆ ಅತ್ಯಂತ ಅನ್ಯಾಯ& ಅವಮಾನಕಾರಿ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ. ಸಾಮಾಜಿಕ ನ್ಯಾಯ ಎಂಬುದು ಮಾತಿನಲ್ಲೇ ಉಳಿದಂತಿದೆ ಅನ್ಯಾಯವನ್ನು ಪ್ರಶ್ನೆ ಮಾಡಿದರೆ ಶಿಕ್ಷೆ ತಪ್ಪಿದಲ್ಲ
@CMofKarnataka ಮಾನ್ಯ ಮುಖ್ಯ ಮಂತ್ರಿಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಾಂಶುಪಾಲರ ಸಂಘದ ಪರವಾಗಿ ತಮ್ಮಲ್ಲಿ ನ್ಯಾಯ ನೀಡುವಂತೆ ಮನವಿ ಮಾಡುತ್ತೇವೆ. ಕಳೆದ್ ಮೂರು ವರ್ಷದ ಹಿಂದೆ 62 ಮೊರಾರ್ಜಿ ದೇಸಾಯಿ ಶಾಲೆಗಳನ್ನು ಉನ್ನತಿಕರಣ ಮಾಡಿದ್ದೀರಿ ತಮ್ಮ ಆದೇಶವನ್ನೆ ಪಾಲಿಸದೇ ಪ್ರಾಂಶುಪಾಲರುಗಳಿಗೆ ಹುದ್ದೆ ನೀಡದೆ ಕೆಲಸ ನಿರ್ವಹಿಸುವಂತೆ ಮಾಡಿದ್ದಾರೆ.
ಸರಕಾರದ ಹಂತದಲ್ಲಿ ಹುದ್ದೆ ನೀಡದೆ ಕೆಲಸ ನಿರ್ವಹಿಸುವುದಕ್ಕೆ ಅವಕಾಶ ಇರುವುದಾ? ಹೌದು ಅದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಇರುವುದು,,ಕಳೆದ್ ಮೂರು ವರ್ಷದ ಹಿಂದೆ ಹುದ್ದೆ ಕಳೆದುಕೊಂಡು ಕಾರ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರು ಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಹಲವಾರು ಬಾರಿ ಮನವಿ ಮಾಡಿದರು ನ್ಯಾಯಕ್ಕೆ ಇಲ್ಲಿ ಅವಕಾಶ ಇರುವುದಿಲ್ಲ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಂಶುಪಾಲರುಗಳಿಗೆ ಹಲವು ವರ್ಷಗಳಿಂದ ಆಡಳಿತಾತ್ಮಕವಾಗಿ ಅನ್ಯಾಯವಾಗುತ್ತಿದ್ದು, ಹುದ್ದೆಗೆ ಸಂಬಂಧಿಸಿದ ನ್ಯಾಯಸಮ್ಮತ ಆದೇಶಗಳು ಹಾಗೂ ಸೇವಾ ಸೌಲಭ್ಯಗಳನ್ನು ನೀಡದೆ ಹೆಚ್ಚುವರಿ ಜವಾಬ್ದಾರಿಗಳನ್ನು ನಿರ್ವಹಿಸಲು ಒತ್ತಾಯಿಸಲಾಗುತ್ತಿದೆ. ಪ್ರಾಂಶುಪಾಲರುಗಳಿಗೆ ಅನ್ಯಾಯ ಮಾಡಲಾಗಿದೆ
ಅಲ್ಪ ಸಂಖ್ಯಾತರ್ ಕಲ್ಯಾಣ ಇಲಾಖೆಯ 62 ಜನ ಪ್ರಾಂಶುಪಾಲರುಗಳು ಹುದ್ದೆ ಕಳೆದುಕೊಂಡು ಕಳೆದ ಒಂದು ವರೆ ವರ್ಷದಿಂದ ಕೆಲಸ ಮಾಡುತ್ತಿದ್ದೇವೆ ನಮಗೆ ನ್ಯಾಯ ನೀಡಿ ಎಂದು ಮಾನ್ಯ ಸಚಿವರಿಗೂ ಮನವಿ ಸಲ್ಲಿಸಿದ್ದೇವೆ.
ಅಲ್ಪ ಸಂಖ್ಯಾತರ್ ಕಲ್ಯಾಣ ಇಲಾಖೆಯ 62 ಜನ ಪ್ರಾಂಶುಪಾಲರುಗಳು ಹುದ್ದೆ ಕಳೆದುಕೊಂಡು ಕಳೆದ ಒಂದು ವರೆ ವರ್ಷದಿಂದ ಕೆಲಸ ಮಾಡುತ್ತಿದ್ದೇವೆ ನಮಗೆ ನ್ಯಾಯ ನೀಡಿ ಎಂದು ಮಾನ್ಯ ಸಚಿವರಿಗೂ ಮನವಿ ಸಲ್ಲಿಸಿದ್ದೇವೆ.
ಮಾನ್ಯ ಮುಖ್ಯಮಂತ್ರಿಗಳ 168ನೇ ಬಜೆಟ್ ಪ್ಯಾರದಲ್ಲಿ ಗ್ರೂಪ್ B ಹುದ್ದೆಗಳನ್ನು ಉನ್ನತಿಕರಣ ಮಾಡಿದಾಗ ಗ್ರೂಪ್ B ಇರುವ ಹುದ್ದೆ ಗ್ರೂಪ್ A ಆದ ತಕ್ಷಣ ನಮ್ಮ 62 ಹುದ್ದೆಗಳೇ ಇಲ್ಲದೇ ಕೆಲಸ ಮಾಡುವ ಸ್ಥಿತಿಗೆ ನಾವು ಬಂದಾಗ ನಮಗೆ ಇಲಾಖೆಯ ನಿರ್ದೇಶಕರು ಹೇಳಿದ್ದು ಹುದ್ದೆಗಳಿಂದ ವಂಚಿತರಾದ ನಿಮಗೆ ಉನ್ನತಿಕರಣ ಹುದ್ದೆ ನೀಡುತ್ತೇವೆಂದು ಹೇಳಿದ್ದರು