ಕನ್ನಡ ಭಾಷಾ ಅಭಿವೃದ್ಧಿ ವಿದೇಯಕದಲ್ಲಿ ತುಳು ಹಾಗೂ ಕೊಡವ ಭಾಷೆಗಳನ್ನು ಕೈಬಿಟ್ಟಿರುವ ಸರ್ಕಾರ ಇಂಗ್ಲಿಷಿಗೆ ಮಣೆ ಹಾಕಿದೆ.
ಸ್ಥಳೀಯ ಸಂಸ್ಕೃತಿ, ಭಾಷೆಗಳನ್ನು ಮುಗಿಸಿ ಹಾಕುವ ನಾಗಪುರದ ಅಜೆಂಡಾವನ್ನು @BJP4Karnataka ಪಾಲಿಸುತ್ತಿರುವುದು ಇದರಿಂದ ಸಾಬೀತಾಗಿದೆ.
ಕನ್ನಡದೊಂದಿಗೆ ತುಳು, ಕೊಡವ ಭಾಷೆಯನ್ನೂ ಕೊಲ್ಲುವುದು ಬಿಜೆಪಿಯ ಹುನ್ನಾರ.
We tuluva people believe in nationalism and patriotism to highest peak. And we have placed you in heart and shown our solidarity in choosing you as our most beloved leader.Take action at education in tulu language.#TuluTo8thSchedule#TuluOfficialinKA_KL@PMOIndia@narendramodi
ಉಡುಪಿ ಮಠದ ತುಳು ಲಿಪಿ ಬೊರ್ಡುಗಾಗಿ ಬ್ರೇಕಿಂಗ್ ನ್ಯೂಸ್ ಮಾಡಿದ ಮಾದ್ಯಮಗಳೇ,ತುಳುವರ ಸಂವಿಧಾನ ಬದ್ದ ಹೋರಾಟದ ಧ್ವನಿಯನ್ನು ಬ್ರೇಕಿಂಗ್ ನ್ಯೂಸ್ ಮಾಡುವ ದೈರ್ಯ ಮತ್ತು ಪ್ರಾಮಾಣಿಕತೆ ಇದೆಯೆ.....?
#TuluOfficialinKA_KL