माननीय रक्षा मंत्री श्री @rajnathsingh जी के साथ आज लखनऊ में महान स्वाधीनता स���ग्राम सेनानी, वीरांगना रानी अवंतीबाई लोधी जी की भव्य अश्वारोही प्रतिमा के अनावरण हेतु आयोजित कार्यक्रम में सम्मिलित हुआ।
यह प्रतिमा भारत की नारी गरिमा, शौर्य एवं तेजस्विता की सजीव प्रतीक बनकर प्रगति के पथ पर निरंतर आगे बढ़ने और राष्ट्रहित के संकल्पों को पूर्ण सामर्थ्य के साथ साकार करने की प्रेरणा प्रदान कर रही है।
उनकी पावन स्मृतियों को नमन।
डबल इंजन सरकार में 'नए भारत' का 'नया उत्तर प्रदेश', देश की सबसे तेजी के साथ उभरती हुई अर्थव्यवस्था के रूप में स्वयं को स्थापित कर रहा है।
आज प्रदेश के युवाओं के सपनों को एक नई उड़ान देने के लिए लखनऊ में आयोजित कार्यक्रम में उत्तर प्रदेश स्टार्टअप ��ीति के अंतर्गत 107 स्टार्टअप्स को ₹3.42 करोड़ से अधिक एवं 9 इनक्यूबेटर्स को ₹1.79 करोड़ की प्रोत्साहन राशि का वितरण किया।
इस अवसर प��� 'उत्तर प्रदेश स्टार्टअप नीति 2026' पुस्तिका का विमोचन एवं 'उत्तर प्रदेश स्टार्टअप मिशन पोर्टल' का शुभारंभ भी हुआ। साथ ही, नए इनक्यूबेटर्स को मान्यता प्रमाण-पत्र का वितरण व भारत इनोवेट्स में चयनित प्रदेश के स्टार्टअप्स को सम्मानित भी किया गया।
पूर्ण विश्वास है कि डबल इंजन सरकार के साथ मिलकर आप सभी उत्तर प्रदेश को निवेश और रोजगार का एक बेहतरीन प्लेटफॉर्म उपलब्ध कराने में अपना योगदान देंगे।
सभी लाभार्थियों एवं उद्यमियों को हार्दिक बधाई।
@BJP4Karnataka@INCKarnataka@DrParameshwara ಅಡ್ಜೆಸ್ಟ್ ಮೆಂಟ್ ಮಾಡೋದನ್ನ ಫಸ್ಟ್ ನಿಲ್ಲಿಸಿ ನಿಮ್ಮಿಂದ ಹಾಳಾಗ್ತಿರೋದು ನಮಂತ ಕಾರ್ಯಕರ್ತ
ಕರೆಕ್ಟ್ ಹೋರಾಟ ಮಾಡೋಕೆ ಆಗಲ್ಲ
ಸುಮ್ನೆ ಒಂದು ಟ್ವೀಟ್ ಮಾಡೋದು
ಸುಮ್ನಾಗೋದು ಯಾವ್ದು ಸರಿಯಾಗಿ ಹೋರಾಟ ಮಾಡಿದಿರಿ ಫಸ್ಟ್ ಪಕ್ಷ ಸರಿ ಮಾಡ್ಕೊಳ್ಳಿ
ಮೋದಿ ಯೋಗಿ ಕಷ್ಟ ಪಟ��ಟು ಕೆಲ್ಸ ಮಾಡೋದು ನೀವಿಲ್ಲಿ ಅಡ್ಜೆಸ್ಟ್ಮೆಂಟ್ ಮಾಡ್ಕೊಂಡ್ ಇರೋದು
ರಾಜ್ಯದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕ ಭಯೋತ್ಪಾದಕರ ಅಡಗುತಾಣವಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣವಾದ ಮೇಲೂ ಆಕಸ್ಮಿಕ ಗೃಹ ಸಚಿವ @DrParameshwara ಅವರು ಎಚ್ಚೆತ್ತುಕೊಂಡಿಲ್ಲ.
ಮತಾಂಧರಿಗೆ ಅಮಾಯಕರು, ಮಾನಸಿಕ ಅಸ್ವಸ್ಥ ಪಟ್ಟ ಕಟುತ್ತಿರುವುದರಿಂದಲೇ ಬೆಂಗಳೂರಿನಲ್ಲಿ ಮತಾಂಧ ಅಬ್ದುಲ್ ರೆಹಮಾನ್ ಎಂಬ ಜಿಹಾದಿ ಹ್ಯಾಂಡ್ ಗ್ರೆನೇಡ್ ಇಟ್ಟುಕೊಂಡು ರ��ಜಧಾನಿಯಲ್ಲಿ ಓಡಾಡುತ್ತಿದ್ದಾನೆ.
ರಾಜಧಾನಿಯ ರಸ್ತೆ ಬದಿಯಲ್ಲಿ ಹ್ಯಾಂಡ್ ಗ್ರೆನೇಡ್ಗಳು ಸಿಗುತ್ತೀವೆ ಎಂದಾದರೆ ಕರ್ನಾಟಕವೇನು ಪಾ"ಕೈ"ಸ್ತಾನವೋ ತಾಲಿಬಾನೋ?
#CongressFailsKarnataka
@BasanagoudaBJP ರೀ ಯತ್ನಾಳರೇ ಇವಾಗಲಾದರೂ ಒಂದಾಗಿ ಕರೆದು ನೀವು ಇಂಗೆ ಕಿತಾಡುತ್ತಿದ್ದಾರೆ ಹೊರಗಿನವರಿಗೆ ಅನುಕೂಲ ನಿಮ್ಮ್ ಸಮಸ್ಯೆ ಏನೇ ಇದ್ರು ಮನೆಯೊಳಗೆ ಕುಳಿತುಕೊಂಡು ಮಾತಾಡಿ ಬೀದಿಗೆ ತಂದರೆ ಹೀಗೆ ಆಗೋದು ಬೇರೆ ಪಕ್ಷದವರಿಗೆ ಲಾಭ ಹಾಗಂತ ವಿಜೇಯೇಂದ್ರ ಒಳ್ಳೆಯವರು ಅಂತಲ್ಲ ನಿಮ್ಮ ಸಮಸ್ಯೆಗಳನ್ನು ಕುತ್ತು ಮಾತಾಡಿ ಅವಾಗ ಹೋರಾಟ ಮಾಡುವುದಕ್ಕೆ ಸಾಧ್ಯವಾಗುವು