I write how India’s agriculture under PM Sri @narendramodi Ji has been remodelled and imbued with modern and sustainable practices.
Farmers’ welfare is prioritised and reforms are unleashed to double their incomes.
@RisingKashmir
https://t.co/QMsdBua7Yk
#Aatmanirbharkrishi
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ನನ್ನ ಮನದಾಳದ ಪ್ರಾರ್ಥನೆ.
Get well soon. Entire state is praying for you. @PuneethRajkumar
SILVER FOR RAVI KUMAR! 🎉
The 23-year-old wrestler in his debut Olympics wins a Silver Medal at #Tokyo2020 in the Men's freestyle 57kg category! 🥈
What a moment! You have made the whole country proud! ❤️🇮🇳
Congratulations! 👏👏
#Wrestling#IND#TeamIndia#Olympics
Historic! A day that will be etched in the memory of every Indian.
Congratulations to our Men’s Hockey Team for bringing home the Bronze. With this feat, they have captured the imagination of the entire nation, especially our youth. India is proud of our Hockey team. 🏑
ರಾಜ್ಯದಲ್ಲಿ ಮೂರು ಇಂಡೋ-ಇಸ್ರೇಲ್ ಕೇಂದ್ರಗಳಿಗೆ ಚಾಲನೆ;
ಬಾಗಲಕೋಟೆ, ಕೋಲಾರ ಮತ್ತು ಧಾರವಾಡ ಕೇಂದ್ರಗಳಲ್ಲಿ ರೈತರಿಗೆ ತರಬೇತಿ; ತೋಟಗಾರಿಕೆ, ಕೃಷಿ ಅಭಿವೃದ್ಧಿಯಲ್ಲಿ ಮೈಲಿಗಲ್ಲು.
@BSYBJP@nstomar@AgriGoI
. #UNESCO ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕೊಪ್ಪಳ ಜಿಲ್ಲೆಯ ಹಿರೇ ಬೆಣಕಲ್ ಶಿಲಾ ಗೋರಿಗಳನ್ನು ಸೇರಿಸಲು ಕೇಂದ್ರ ಸಂಸ್ಕೃತಿ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದೆ. ಜೊತೆಗೆ ದೇಶದ ಇತರ 6 ತಾಣಗಳು ಈ ಪಟ್ಟಿಯಲ್ಲಿವೆ.
#WorldheritageSites@CMofKarnataka
ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಜನ ಶಕ್ತಿ ಮತ್ತು ಕೌಶಲ್ಯದಿಂದ ಕರ್ನಾಟಕ ಪ್ರಗತಿಯ ಉತ್ತುಂಗಕ್ಕೇರುತ್ತಿದೆ. ಕರ್ನಾಟಕದ ಜನತೆಯ ಸಂತಸ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ.