ರಾಜ್ಯ ಕಾಂಗ್ರೆಸ್ ಸರಕಾರವು ಶೀಘ್ರವಾಗಿ ಅಶ್ರಫ್ ಗುಂಪು ಹತ್ಯೆ ಹಾಗೂ ರಹಿಮಾನ್ ಹತ್ಯಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಘಟನೆಗೆ ಪ್ರಚೋದಿಸಿದವರನ್ನು , ಅದರ ಪಾತ್ರಧಾರಿಗಳನ್ನು UAPA ಕಾಯ್ದೆಯಡಿ ಪ್ರಕರಣ ದಾಖಲಿಸಿ SIT ತನಿಖೆಗೆ ವಹಿಸಲಿ
#UAPAforAshrafRaheemMurderers#JusticeForMangaloreMuslims