*ದಾವಣಗೆರೆ ಉಪಚುನಾವಣೆ 2026*
*ನಾಮಪತ್ರ ಸಲ್ಲಿಕೆ ರ್ಯಾಲಿ*
Monday 10:30 AM 23 March 2026
ಸ್ಥಳ: ಅಖ್ತರ್ ರಝಾ ಸರ್ಕಲ್ ರಿಂದ 'ಕಾರ್ಪೊರೇಷನ್ ಕಚೇರಿ ವರೆಗೆ
ಸ್ವಾಭಿಮಾನದ ರಾಜಕೀಯಕ್ಕಾಗಿ ಒಂದಾಗುವ ಸಮಯ ಬಂದಿದೆ
ಗುಲಾಮಗಿರಿಯ ರಾಜಕಾರಣ ಅಳಿಸೋಣ, ಭಯ ಬೆದರಿಕೆಗೆ ತಕ್ಕ ಉತ್ತರ ಹೇಳೋಣ, ಸ್ವಾಭಿಮಾನದ ರಾಜಕೀಯೆ ಬೆಳೆಸೋಣ!
"ನಾವು ವೇದಿಕೆಯ ಮೇಲ್ಭಾಗದಲ್ಲಿ ಆಸನಗಳಲ್ಲಿ ಕುಳಿತು ಮಾತನಾಡುವ ನಾಯಕರಾಗಿರಲಿ, ಅಥವಾ ವೇದಿಕೆಯ ಕೆಳಗೆ ಜನಸಾಮಾನ್ಯರ ನಡುವೆ ಕುಳಿತು ಮಾತನ್ನು ಆಲಿಸುವ ಕಾರ್ಯಕರ್ತರಾಗಿರಲಿ ನಾವೆಲ್ಲರೂ ಒಂದೇ; ಈ ದೇಶದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಸನ್ನದ್ಧರಾದ ಕೇಡರ್ಗಳಾಗಿದ್ದೇವೆ."
ಮಂಗಳೂರಿನಲ್ಲಿ ನಡೆದ ಎಸ್ಡಿಪಿಐ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿ ಸ್ವೀಕರಿಸಿದ ಜನಾಬ್ ಮುಹಮ್ಮದ್ ಶಫಿ ಸಾಹೇಬ್ ಅವರು ನೀಡಿದ ಈ ಸಂದೇಶ ಕೇವಲ ಒಂದು ಭಾಷಣವಲ್ಲ; ಅದು ಒಂದು ದೃಷ್ಟಿಕೋನ.
ನಾಯಕತ್ವ ಅಂದರೆ ಕೇವಲ ವೇದಿಕೆಯ ಮೇಲೆ ಇರುವುದಷ್ಟೇ ಅಲ್ಲ;
ಜನರ ನಡುವೆ ಕುಳಿತು ಕೇಳುವ ಸಹನೆ,
ಜನರ ನೋವು–ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳುವ ಮನಸ್ಸು,
ಮತ್ತು ದೇಶದ ಭವಿಷ್ಯಕ್ಕಾಗಿ ಹೊಣೆ ಹೊರುವ ಬದ್ಧತೆ ಇವೇ ನಿಜವಾದ ನಾಯಕತ್ವ.
ಅವರು ಮಾತನಾಡುತ್ತಾ, ನಾಯಕರು ಹಾಗೂ ಕಾರ್ಯಕರ್ತರು ಎಲ್ಲರೂ ಒಂದೇ ಸೈದ್ಧಾಂತಿಕ ಹೋರಾಟದ ಭಾಗವಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇಲ್ಲಿ “ನಾವು” ಮತ್ತು “ನೀವು” ಎಂಬ ಬೇಧವಿಲ್ಲ.
ವೇದಿಕೆಯ ಮೇಲೆ ಇರಲಿ ಅಥವಾ ಕೆಳಗಿರಲಿ, ಮಾತನಾಡುವವರಾಗಿರಲಿ ಅಥವಾ ಕೇಳುವವರಾಗಿರಲಿ ನಾವೆಲ್ಲರೂ ಒಂದೇ ಸೈದ್ಧಾಂತಿಕ ಹೋರಾಟದ ಯೋಧರು.
ಹಾಗಾಗಿ ನಾವು ನಾಯಕತ್ವದಲ್ಲಿದ್ದೇವೆಯೋ ಇಲ್ಲವೋ ಅದು ಮುಖ್ಯವಲ್ಲ. ನಮ್ಮ ಕಣ್ಣ ಮುಂದೆ ಮಣಿಪುರದಲ್ಲಿ ಒಬ್ಬ ಸಹೋದರಿಯ ಮೇಲೆ ಅತ್ಯಾಚಾರ ನಡೆಯುತ್ತಿದೆಯೆಂದರೂ, ಒಬ್ಬ ದಲಿತ ಸಹೋದರ ಕುದುರೆ ಏರಿದ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾಗುತ್ತಿದೆಯೆಂದರೂ, ಅಥವಾ ಬಡವರ ಮನೆಗಳನ್ನು ಅಕ್ರಮವಾಗಿ ಬುಲ್ಡೋಜರ್ ಮೂಲಕ ಕೆಡವಲಾಗುತ್ತಿದೆಯೆಂದರೂ—ಅದರ ವಿರುದ್ಧ ಹೋರಾಟ ನಡೆಸುವುದು ಮುಖ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಬನ್ನಿ… ಸಹಕರಿಸಿ… ದೇಶದ ಜವಾಬ್ದಾರಿಯನ್ನು ಒಟ್ಟಿಗೆ ನಿರ್ವಹಿಸೋಣ ಎಂದು ಅವರು ಕರೆ ನೀಡಿದರು.
Whether we are leaders seated on the dais, speaking from the stage,
or cadres sitting among the common people below the stage, listening attentively—
we are all one. We are all cadres prepared to shoulder the responsibility of this nation.
This message, delivered by Janab Mohammed Shafi Saheb, newly elected National Vice President and Working President, at the SDPI National Executive Committee meeting held in Mangaluru, was not merely a speech—it was a vision.
Leadership is not just about being on the stage.
It is about having the patience to sit among the people and listen,
the sensitivity to understand their pain and aspirations,
and the commitment to take responsibility for the future of the country.
This is true leadership.
He clearly emphasized that leaders and cadres alike are part of the same ideological struggle.
There is no division of “us” and “you” here.
Whether on the stage or off it, whether speaking or listening—we are all warriors of the same struggle. What truly matters is standing up against injustice:
be it the assault on a sister in Manipur,
the atrocity against a Dalit brother for riding a horse,
or the illegal demolition of the homes of the poor using bulldozers.
He concluded with a powerful call:
“Come, let us join hands and collectively shoulder the responsibility of the nation.”
#SDPI
#NationalExecutiveCommittee
#Mangalore
#MohammedShafi
#PeopleCentricPolitics
#ConstitutionalValues
#JusticeAndEquality
#UnitedStruggle
#CadresAndLeadership
#FightAgainstInjustice
15 DEC 2025 / PATNA
BIHAR #CM NITISH KUMAR @NitishKumar HUMILIATED #DR. NUSRAT PARVEEN BY PULLING HER HIJAB ON STAGE HIJAB IS A RIGHT NOT A TOOL OF POWER
#HIJABISAFOUNDAMENTALWRIGHT
A proud moment in Kerala local body elections 2025
102 candidates of SDPI have emerged victorious, reflecting people’s trust and grassroots strength.
#SDPI#keralaelections2025@SDPIKeralaState
Chalo Belagavi
Ambedkar Jatha-3
BJP ಮುಸ್ಲಿಮ್ ದ್ವೇಷದ ಭಾಗವಾಗಿ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಮತ್ತು ಮುಸ್ಲಿಮ್ ವಿರೋಧಿ ಮಸೂದೆಗಳನ್ನು ಜಾರಿಗೊಳಿಸುತ್ತದೆ. ಕಾಂಗ್ರೆಸ್ ಬಿಜೆಪಿ ಕಸಿದುಕೊಂಡದ್ದನು ಮರುಸ್ಥಾಪಿಸುತ್ತೇವೆಂದು ಮತ್ತು ಮುಸ್ಲಿಮ್ ವಿರೋಧಿ ಮಸೂದೆಗಳನ್ನು ರದ್ದು ಪಡಿಸುತ್ತೇವೆ ಎಂದು ಭರವಸೆ ನೀಡಿ ನೀಡಿ ವಂಚಿಸುತ್ತದೆ.
ಸಂತಾಪಗಳು
ಎಸ್ಡಿಪಿಐ ಕರ್ನಾಟಕವು ದಾವಣಗೆರೆ ದಕ್ಷಿಣ ಕ್ಷೇತ್ರದ ಮಾನ್ಯ ಶಾಸಕರೂ, ಹಿರಿಯ ಕಾಂಗ್ರೆಸ್ ನಾಯಕರೂ ಆಗಿದ್ದ
ಶ್ರೀ ಶಾಮನೂರು ಶಿವಶಂಕರಪ್ಪ
ಅವರ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸುತ್ತದೆ.
@DrPrabhaSSM
KA 32 F 2683 ಸಂಖ್ಯೆಯ ಹೊಸಪೇಟೆ–ಉಜ್ಜನಿ ನಡುವೆ ಓಡುವ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಮೇಲೆ “ಜೈ ಭಜರಂಗಿ ಎಕ್ಸ್ಪ್ರೆಸ್” ಎಂದು ಬರೆದು,
ಸಾರ್ವಜನಿಕ ಬಸ್ಸನ್ನೇ ಬಜರಂಗದಳದ ಜಾತ್ರೆ ಗಾಡಿಯಾಗಿ ಮಾರ್ಪಡಿಸಿರುವುದನ್ನು ನೋಡಿದ್ರೆ —
ಇಲ್ಲಿ ಜನರ ಸರಕಾರವಿದೆಯೋ ಅಥವಾ ಷಂಡ ಪರಿವಾರದ ಶಾಖೆಯೋ ಅನ್ನೋದು ಈಗಿರುವ ಪ್ರಶನೆ
#ಶ್ರೀರಂಗಪಟ್ಟಣದಲ್ಲಿ ಟಿಪ್ಪುಜಯಂತಿಗೆ 2 ವರ್ಷಗಳ ಕಾಲ ನಿಷೇಧಾಜ್ಞೆ ಹೇರಿ ಜನರನ್ನು ಟಿಪ್ಪುವಿನ ದರ್ಗಾಕ್ಕೆ ಭೇಟಿ ನೀಡುವುದನ್ನು ತಡೆಯಲಾಗಿತ್ತು.ಹನುಮಾನ ಜಯಂತಿಯಂದು,ಸಂಗಿ ಗುಂಪುಗಳು ಮಸೀದಿಗಳ ಬಳಿ ಕೋಮುಗಲಭೆ ಸೃಷ್ಟಿಸಿದಾಗ ನಿರ್ಬಂಧಗಳು ಯಾಕಿಲ್ಲ?
ಕಾಂಗ್ರೆಸ್ ಆಡಳಿತದಲ್ಲಿ ಮುಸ್ಲಿಮರಿಗೆ ಒಂದು ಕಾನೂನು ಮತ್ತು ಸಂಘಿಗಳಿಗೆ ಇನ್ನೊಂದು ಕಾನೂನು
*ಸಂತಾಪಗಳು*
*ಸಾಲುಮರದ ತಿಮ್ಮಕ್ಕ ವೃಕ್ಷಮಾತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ*
ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕನವರು ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ತನ್ನ ಮಕ್ಕಳಂತೆ ಸಾಕಿ ತಮ್ಮ ಜೀವಿತ ಕಾಲವನ್ನು ಪರಿಸರ ಸಂರಕ್ಷಣೆಗಾಗಿಯೇ ಮುಡಿಪಾಗಿಟ್ಟದ್ದರು. ತಿಮ್ಮಕ್ಕನವರು ನಮ್ಮನ್ನು ಅಗಲಿದರೂ ಅವರ ಪರಿಸರ ಪ್ರೇಮ ನಮ್ಮಲ್ಲಿ ಹೆಚ್ಚ
ಚುನಾವಣಾ ಕಾರ್ಯಾಗಾರ ಶಿಬಿರದಲ್ಲಿ ಭಾಗವಹಿಸಲು ಮುಖ್ಯ ಅತಿಥಿಗಳಾಗಿ ದಿನಾಂಕ 29/08/2025 ರಂದು ಹಾವೇರಿ ಜಿಲ್ಲೆಗೆ ಆಗಮಿಸುತ್ತಿರುವ ರಾಜ್ಯ ಪ್ರಧಾನ ಕಾರ್ಯದರ್ಶಿ @afsarkodlipet ರವರಿಗೆ ಆತ್ಮೀಯ ಸ್ವಾಗತ
@sdpikarnataka