ರಾ ಘಾ.. ಹೇಳಿದ ಅದ್ಭುತ ಕಥೆ "ಬಬ್ಬರ್ ಶೇರ್" ಗಳಿಗೆ ಅರ್ಥ ಆಗ್ಲಿಲ್ಲ.
ಇನ್ನು ಜನರಿಗೆ ಹೇಗೆ ಅರ್ಥಾ ಆಗುತ್ತೆ ನೀವೇ ಹೇಳಿ..
Ra Gha.. "Babbar Sher "didn't understand the wonderful story you told. Now tell me how people will understand it.
ಹುಬ್ಬಳ್ಳಿ ವಾರ್ಡ್ ಸಂಖ್ಯೆ 35ರ ಶ್ರೀ ಶಿವಾನಂದ ಮಠದಲ್ಲಿ ಬೈರಿದೇವರಕೊಪ್ಪದ ನಿವಾಸಿಗಳೊಂದಿಗೆ ಚುನಾವಣಾ ಪ್ರಚಾರ ಸಭೆ ನಡೆಸಿ, ಮಾತನಾಡಿ, ಮತಯಾಚನೆ ಮಾಡಲಾಯಿತು.
ಕ್ಷೇತ್ರದ ಅಭಿವೃದ್ಧಿಗೆ ದಣಿವರಿಯದೆ ಕಾರ್ಯನಿರ್ವಹಿಸಿ, ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಜೊತೆಗೆ ಉತ್ತಮ ಗುಣಮಟ್ಟದ ಜೀವನ ರೂಪಿಸಿ ಕೊಡಲು ಇಲ್ಲಿಯವರೆಗೆ ಶ್ರಮಿಸಿದ್ದು,
Participated in the Central Election Committee meeting in New Delhi held under the leadership of Prime Minister Shri @narendramodi ji, @BJP4India National President Shri @JPNadda Ji, Union Home Minister Shri @AmitShah Ji. Senior leaders of the party were present.
Congratulated Hon’ble President elect Bharath ki Beti Smt Droupadi Murmu on her historical win in Presidential election. India will be safe under her tender personality for sure . The affection that she is getting from across the country is testimony to this .
ದೇಶದ ರಾಜಕೀಯದಲ್ಲಿ ರಾಷ್ಟ್ರೀಯತೆಯನ್ನು ಪರಿಚಯಿಸಿ, ಅದೇ ರಾಷ್ಟ್ರಕ್ಕಾಗಿ ತಮ್ಮನ್ನು ಸವೆಸಿಕೊಂಡ ಡಾ. ಶ್ಯಾಮಾಪ್ರಸಾದ ಮುಖರ್ಜಿ ಅವರ ಜನ್ಮ ಜಯಂತಿಯಂದು ಸಹಸ್ರ ಸಹಸ್ರ ಪ್ರಣಾಮಗಳು.
ದೇಶದ ಅಖಂಡತೆಗಾಗಿ ತಮ್ಮನ್ನು ಪಣವಿಟ್ಟ ಮುಖರ್ಜಿಯವರಿಗೆ 370 ವಿಧಿಯನ್ನು ತೆಗೆಯುವ ಮೂಲಕ ನಮ್ಮ ಪಕ್ಷವು ಗೌರವ ಸಮರ್ಪಿಸಿದೆ.
On the occasion of 8th International Day of Yoga, PM participates in a Mass Yoga Demonstration at Mysore Palace ground, Mysuru
https://t.co/ws8MKQVN2i via NaMo App
ಯುದ್ಧಭೂಮಿಯಿಂದ ನಮ್ಮ ದೇಶದ ಮಕ್ಕಳನ್ನು ಭಾರತಕ್ಕೆ ಕರೆತರಲು ಉಕ್ರೇನ್ ಮತ್ತು ರಷ್ಯಾ ದೇಶಗಳು ನಮ್ಮ ವಿನಂತಿಗೆ ಕೆಲ ಕಾಲ ಯುದ್ಧವನ್ನೇ ನಿಲ್ಲಿಸುವಷ್ಟು ಇಂದು ಭಾರತ ಬೆಳೆದಿದೆ - ಶ್ರೀ ಬಿ. ಎಲ್. ಸಂತೋಷ್, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು.
#VijayaKaryakarini#BLSantosh#SunilKumarKarkala#bjpkarnataka
ಭಾರತೀಯ ಜನತಾ ಪಾಟಿ೯
ಹಾವೇರಿ ಜಿಲ್ಲೆಯ ಜಿಲ್ಲಾ ಪದಾಧಿಕಾರಿಗಳು ಮತ್ತು ಮಂಡಲ ಪದಾಧಿಕಾರಿಗಳು ಹಾಗೂ ಪಕ್ಷದ
ಎಲ್ಲಾ ಮೋಚಾ೯ಗಳ ಪದಾಧಿಕಾರಿಗಳ
ಹಾಗೂ ಕಾರ್ಯ ಚಟುವಟಿಕೆಗಳ
ಅವಲೋಕನಾ ಸಭೆಯು ಹಾವೇರಿ
ಜಿಲ್ಲಾ ಕಾರ್ಯಲಯದಲ್ಲಿ ನಡೆಯಿತು
ಈ ಸಭೆಯಲ್ಲಿ ಧಾರವಾಡವಿಭಾಗ ಪ್ರಭಾರಿ ಶ್ರೀ ಲಿಂಗರಾಜ ಪಾಟೀಲ ಹಾವೇರಿ ಜಿಲ್ಲಾದಕ್ಷರಾದ ಶ್ರೀಸಿದ್ದರಾಜ ಕಲಕೋಟಿ