Cyclone Michaung Relief Work at Pattinapakkam, Semmancheri and Perumbakkam on 6th Dec 2023 by Sri Ramakrishna Math, Chennai
#ChennaiFloods2023#CycloneMichaung
Siddaramayya 2.0 expanding its tentacles. We lost one of our volunteers yesterday just because he was an active organiser of Hanuma Jayanti! He was brutally murdered by the supporters of Congress..
Karnataka burning..
Another WB soon to be witnessed..
#YuvaBrigade
Islamic Barbarism | Love Jihad in Delhi
Barbaric Muslim boy stabs teenager Hindu girl in's Shahbad Dairy as bystanders look helplessly
CCTV: Sahil, son of Sarfaraz, stabbed her & crushed 16-year-old’s head with a rock.
My reporter Alok Singh reports.
#Miyawaki#MiyawakiForests#GoGreen#GOI#YuvaBrigade volunteers of Bangalore planted around 350+ saplings as part of Miyawaki forest cultivation at Anekal. The project is driven by Shakti Kendra Trust together with YuvaBrigade.
Celebrated Yuva Diwas with the youth of Ponnampet, Kodagu. Later attended an event in a local school addressing children sharing the stories of Svami Vivekananda..
ವಿಭೂತಿ ಕರಡಗಿ
ವಿಭೂತಿಯನ್ನು ಇದರಲ್ಲಿ ಇಡುತ್ತಿದ್ದರು. ಊಟದ ಸಮಯದಲ್ಲಿ ಪಂಕ್ತಿಯಲ್ಲಿ ಕೂತಾಗ ಒಬ್ಬರಿಂದ ಒಬ್ಬರಿಗೆ ವಿಭೂತಿಯನ್ನು ಇದರ ಮೂಲಕ ತಲುಪಿಸಲು ಬಳಸುತ್ತಿದ್ದರು.
#ಪದಾರ್ಥ_ಚಿಂತಾಮಣಿ
India unlike 1962 in 1967 gave a befitting reply to China at Nathu La and Cho La. #YuvaBrigade has organized a photo exhibition #Lion_Versus_Dragon. Join us on 15,16 Oct at Yuvaka Sangha, Jayanagar.
One day to go...
ಇಂದು ನನ್ನ ನಿವಾಸಕ್ಕೆ ಆಗಮಿಸಿದ ಹಿರಿಯ ಕಾಂಗ್ರೆಸ್ ನಾಯಕರು, ಭಾರತ್ ಜೋಡೋ ಯಾತ್ರೆಯ ಸಂಘಟನಾ ಸಮಿತಿ ಅಧ್ಯಕ್ಷರಾದ ಶ್ರೀ @Digvijaya_28, ರಾಜ್ಯಸಭಾ ಸದಸ್ಯರಾದ ಶ್ರೀ @Jairam_Ramesh ಅವರನ್ನು ಆತ್ಮೀಯವಾಗಿ ಸ್ವಾಗತಿಸಿದೆ. ಈ ವೇಳೆ ಸೆಪ್ಟೆಂಬರ್ 7ರಿಂದ ಆರಂಭವಾಗಲಿರುವ #BharatJodoYatra ಪೂರ್ವಸಿದ್ಧತೆಗಳ ಕುರಿತು ಚರ್ಚಿಸಲಾಯಿತು.
ಧ್ವಜಾರೋಹಣ ಅತ್ಯಂತ ಶಿಸ್ತುಬದ್ಧವಾಗಿ ವಾರಗಟ್ಟಲೆ ತಯಾರಿ ನಡೆಸಿದ ಶಾಲೆಯ ಮಕ್ಕಳು ನಡೆಸುವಂತೆ ಆಯ್ತು. ಜನಗಣ ಮನ ಮತ್ತು ವಂದೇ ಮಾತರಂಗೆ ಕಾರ್ಯಕರ್ತರೆಲ್ಲ ಗೌರವ ಸಲ್ಲಿಸುವಾಗ ಎದೆಯುಬ್ಬಿದ್ದು ಸುಳ್ಳಲ್ಲ.
ಢೋಲ್ ತಾಶಾ, ಡೊಳ್ಳು, ಲಂಬಾಣಿ ನೃತ್ಯ, ತಮಟೆ ವಾದ್ಯಗಳ ನಡುವೆ ಭಾರತಮಾತೆಯ ತೇರನ್ನು ಸಾವಿರಾರು ಕಾರ್ಯಕರ್ತರು ಎಳೆದುಕೊಂಡು ನಡೆಯುತ್ತಿದ್ದರೆ ನೆರೆದವರ ಕಂಗಳು ಹಬ್ಬವನ್ನೇ ಅನುಭವಿಸುತ್ತಿದ್ದವು. ಸುಮಾರು 700 ಮೀಟರ್ ದೂರದ ಈ ಮೆರವಣಿಗೆಗೆ ಎರಡೂವರೆ ತಾಸು ತಾಕಿತ್ತು ಎಂಬುದರ ಆಧಾರದ ಮೇಲೆಯೇ ಉತ್ಸವದ ವೈಭವವನ್ನು ನೀವು ಅಂದಾಜಿಸಬಹದು.
ಆಗಸ್ಟ್ 15ರ ಬೆಳಿಗ್ಗೆ ಏಳು ಗಂಟೆಗೆ ಶುರುವಾಯ್ತು ಭವ್ಯ ಮೆರವಣಿಗೆ. ಮಧುಮತಿ ಶ್ಯಾಮಲಾ ಮಂದಿರದಲ್ಲಿ ಪೂಜೆಯ ನಂತರ ರಥವನ್ನೇರುವ ಮೂರ್ತಿ ಹೇಗಿದೆಯೋ ಎಂದು ಕಾಯುತ್ತ ಕುಳಿತಿದ್ದ ಕಾರ್ಯಕರ್ತರಿಗೆ ಸಾಕ್ಷಾತ್ ಭಾರತಮಾತೆ ಜೀವಂತ ರೂಪದಲ್ಲಿ ಬಂದುಬಿಟ್ಟಾಗ ಅಚ್ಚರಿಯೋ ಅಚ್ಚರಿ. ಆಕೆಯ ಗಾಂಭೀರ್ಯ, ಮಂದಸ್ಮಿತ ವದನ ಇಡೀ ಶೋಭಾಯಾತ್ರೆಗೆ ರಂಗು ತಂದಿತ್ತು.