@secretarykpsc Good morning sir. I have passed kaddaya kannada exam held on 17/10/2022. And I have certificate also. And when applying for pdo exam, I gave no option to application. Because I left certificate. So. What to do now, may I write exam or not sir. Please reply me. I'm so puzzled.
@KEA_karnataka@CMofKarnataka@drmcsudhakar Sir I have asked a scribe by department in vao application. Will you provide a scribe in exam or we can come with our scribe. Please clarify it sir. It's about my future.
@KEA_karnataka@Saraswathid13@CMofKarnataka@drmcsudhakar ಪ್ರತಿ ಪರೀಕ್ಷೆ ಕಡ್ಡಾಯ ಕನ್ನಡ ಬರೀಬೇಕು ಅನ್ನೋದಾದರೆ , ಕಡ್ಡಾಯ ಕನ್ನಡ ಪತ್ರಿಕೆಯ ಅಂಕಗಳನ್ನು ಸಹ ಪರಿಗಣಿಸಿ. Qualifying Paper ಅಂತ ಯಾಕೆ ಹೇಳೋದು. ಸ್ಕೋರಿಂಗ್ ಪತ್ರಿಕೆಗೆ ಇದನ್ನು ಸೇರಿಸಿ. ಇಲ್ಲವಾದಲ್ಲಿ ಕೆಪಿಎಸ್ಸಿ ರೀತಿಯಲ್ಲಿ ಒಮ್ಮೆ ಉತ್ತೀರ್ಣರಾದರೆ ಮತ್ತೊಮ್ಮೆ ಬರೆಯುವ ಅವಕಾಶವಿಲ್ಲ ಎಂದು ತಿಳಿಸಿ.
@KEA_karnataka ಸರ್.. ಒಬ್ಬರು ದೈಹಿಕವಾಗಿ ಅಂಗವಿಕಲರಿದ್ದಾರೆ. ಅಪ್ಲಿಕೇಶನ್ ಹಾಕುವಾಗ ನೀವೆ Scribe ನೀಡಬೇಕೆಂದು ಕೇಳಿದ್ದೇವೆ. ನೀವು ಪರೀಕ್ಷಾ ಕೇಂದ್ರಕ್ಕೆ ನಮಗೆ ಒಬ್ಬ Scribe ನ್ನು ಕಳುಹಿಸಿಕೊಡುತ್ತೀರಲ್ಲವೆ. ಸ್ಪಷ್ಟೀಕರಣ ಕೊಡಿ ದಯವಿಟ್ಟು. ಇಲ್ಲವಾದಲ್ಲಿ ನಮ್ಮ ಕಡೆಯಿಂದ ಕರೆದುಕೊಂಡು ಬರಬೇಕಾ ತಿಳಿಸಿ ಸರ್.
@KEA_karnataka Respected sir/ madam. I have 75% blindness. I have mentioned this in VAO application. And asked to provide a scribe to exam. I downloaded my hall Ticket. But there is nothing about any scribe to kannada compulsory exam.
@secretarykpsc ವಿಕಾಸ್ ಸುರಲ್ಕರ್ ಸರ್ ಇದ್ದಾಗ ಅಂಕಗಳು ಪ್ರಕಟಿಸುತ್ತಿದ್ದರು.ಅದರಲ್ಲಿ ಪಾರದರ್ಶಕತೆ ಇತ್ತು. ಅವರಂತೆ ಯಾರು ಕೆಪಿಎಸ್ಸಿ ಲ್ಲಿ ಕಾರ್ಯ ನಿರ್ವಹಿಸಲು ಅಸಾಧ್ಯ ಬಿಡಿ. ನೈಜವಾಗಿ ಯಾವುದೇ ಅಕ್ರಮ ನಡೆದಿಲ್ಲ ಎನ್ನುವುದಾದರೆ ಅಂಕಗಳನ್ನು ಪ್ರಕಟಿಸಿ.
@annamalai_k@astitvam@bellhampi ಈ ರಾಜ್ಯಸರ್ಕಾರ ದಲಿತರ ಹಿಂದುಳಿದವರ ಸರ್ಕಾರವಂತೆ?!2023-24ನೇ ಸಾಲಿನ prematric scholarship, OBC ಮಕ್ಕಳಿಗೆ ಅರ್ಜಿಯನ್ನೇ ಕರೆಯಲಿಲ್ಲ.ಆದ್ರೇ ಮುಸ್ಲಿಂ ಮಕ್ಕಳಿಗೆ ವಿವೇತನ ಹಾಕ್ತು! ಸಿದ್ರಾಮಯ್ಯನಿಂದ ಓಬಿಸಿ ಮಕ್ಕಳ ವಿವೇತನಕ್ಕೂ ಚಿಪ್ಪು!!
@sarvamshivamaya ಸ್ವಾತಂತ್ರ್ಯ ಪೂರ್ವ ಭಾರತದ ಹಂಗಾಮಿ ಸರ್ಕಾರದಲ್ಲಿ ಭಾಗಿಯಾಗಿದ್ದ ಲಿಯಾಖತ್ ಖಾನ್ ಇದೇ ನೆಹರೂಗೆ ಸರ್ಕಾರ ನಡೆಸದಂತೆ ಹೆಜ್ಜೆ ಹಜ್ಜೆಗೂ ಅಡ್ಡಿಯಾಗಿದ್ದ ಹಣಕಾಸು ಖಾತೆ ತಗೊಂಡು! ಹಿಂದಿನ ಸರ್ಕಾರದಲ್ಲಿ ಸಲ್ಮಾನ್ ಖುರ್ಷಿದ್ ಹೇಗೆ ಆಡಳಿತ ಮಾಡಿದ್ದ ಎಲ್ಲರಿಗೂ ಗೊತ್ತಿದೆ.ಆದ್ರೂ ಈ ಕಾಂಗ್ರೆಸ್ ಗೆ ಮುಸ್ಲಿಂರು ಓಲೈಕೆ! ಎಲ್ಲ ಗೊತ್ತಿದ್ದೂ ಯಾಕೆ ಓಲೈಕ
@RadhaAvinash1 ದಲಿತ ನಾಯಕ ಶ್ರೀ ಪ್ರಸಾದ್ ಕುಗ್ಗಿದ್ದು ನೊಂದಿದ್ದು ಬಿಜೆಪಿ ಹೋಗಿದ್ದು ಈ ದಲಿತ ವಿರೋಧಿ ಸೋ ಕಾಲ್ಡ್ ಮಜಾವಾದಿ ಸಿದ್ರಾಮುಲ್ಲಾಖಾನ್ ನ ಕುತಂತ್ರದಿಂದಾಗಿ....ಗೊತ್ತುಂಟಾ ನಿಮಗೆ?! ದಲಿತರನ್ನು ಮುನ್ನೆಲೆಗೆ ಬಿಡದೇ ದಲಿತರ ಹೆಸರಲ್ಲಿ ಅಧಿಕಾರ ಅನುಭವಿಸುವ ಏಕೈಕ ಕುತಂತ್ರಿ ಸಿದ್ದಾಲಾಮಯ್ಯ